" ವಿಷ "
--------- ----- --
ವಿಷ ಪ್ರಾಶಾನ ಮಾಡಿ ಎಷ್ಟೋ ಜೀವಿ
ಗಳು ಪ್ರಾಣತೆತ್ತು ಕುಟು0ಬವನ್ನು , ಸಾಮಾಜಿಕ
ಪರಿಸರವನ್ನು ಅಶಾ0ತಿಯನ್ನಾಗಿಸಿ ,ಪೋಲಿಸ್
ಕಚೇರಿಗೆ ಫಿರ್ಯಾದೆಗಳ ಮೇಲೆ-ಫಿರ್ಯಾದೆ ಹಾಕಿ ,
'ನಾ-ಮೇಲು ತಾ-ಮೇಲು ' ವೆ0ಬ ದ್ವೇಷದ
ಪಗಡೆಯಾಟಕ್ಕೆ ಅಡಿಗಲ್ಲು ಸಮಾರ0ಭ ಹಾಕುವ
ಮೂಲಕ ಅರಕ್ಷಕ ಠಾಣೆಯಲ್ಲಿ ಅದೆಷ್ಟೋ
ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ.
ಮಾನಸಿಕ ಕ್ಲೇಶ , ವ್ಯೆಫಲ್ಯಗಳು ,
ದ್ವೇಷ ,ಅಸೂಯೆ ,ಅತೀಯಾದ ವ್ಯೆಭವೀಕರಣ
ದೌರ್ಜನ್ಯ , ಆಸ್ತಿಕಲಹ ,ಕೋಮುಕಲಹ ಗಳು -
ಒಮ್ಮೆ ಮನುಷ್ಯನ ಮನಸ್ಸಿನಲ್ಲಿ ಭಿತ್ತಿದರೆ
ಸಾಕು -ಮೊಳಕೆಯೊಡೆಯಲು ಇವುಗಳಗೆ
ನೀರು -ಗೊಬ್ಬರ ಹಾಕಬೇಕಾಗಿಲ್ಲ.ಸೆರೆ-ಹೆ0ಡ,
ಜೂಜುಕೋರರು ,ಸುಳ್ಳುಗಾರರು ,ವ0ಚಕರು ,
ಮೋಸಗಾರರು ,ಬೀದಿಕಾಮಣ್ಣರು ,ರೌಡಿಗಳು ,
ಇ0ತಹ ಕೀಳು ಮಟ್ಟದ ಮನೆಒಡೆಯುವ- ,
ಕುಟು0ಬಒಡೆಯುವ ,ಊರು -ಕೇರಿ ಒಡೆಯುವ
ಊರ ಸ್ವಾಸ್ಥ-ಶಾ0ತಿ ಕೆಡಿಸುವ ನೀಚ
ಕಾರಣ -ಕಾರ್ಯಗಳಿಗೆ ಮೂಲಾಧಾರ.
ಇನ್ನು ಸಣ್ಣ -ಪುಟ್ಟ ಕೌಟ0ಬಿಕ
ವಿಷಯಗಳು ಒಮ್ಮೊಮ್ಮೆ ನಿಯ0ತ್ರಣ
ಮೀರಿ ಅವಘಡಗಳಿಗೆ ಕಾರಣಗಳಾಗುತ್ತವೆ.
ಒ0ದ0ತೂ ನಿಜ.ಇವೆಲ್ಲಾ ಕ್ಲೇಶಗಳ
ಅ0ತರ0ಗದ ಬುನಾದಿ ಕಲಿತವರು ,ಸುಶಿಕ್ಷಿತ
ರೆ0ದು ,ನಾಲ್ಕು ಅಕ್ಷರ ಕಲಿತವರೆ0ದು
ಹೇಳಿಕೊಳ್ಳುವ ಇ0ತಹ ಶ್ರೇಣಿಯ ಮನುಜ
ಕುಲದಲ್ಲಿಯೇ ಜಾಸ್ತಿಯೆ0ಬುದು ಅಲ್ಲಗಳೆಯು
ವ0ತಿಲ್ಲ.ಇದು ನಿರ್ವಿವಾದ.
ದ್ವೇಷ ,ಅಸೂಯೆ ,ಮತ್ಸರಗಳೇ
'ಮಹಾಭಾರತ -ರಾಮಾಯಣ ' ಗಳಿಗೆ
ಕಾರಣವೆ0ದು ಗೊತ್ತಿದ್ದರೂ ,ಅವುಗಳೇ
ಮು0ದುವರೆದು ಅಶಾ0ತಿಗೆ ಕಾರಣವಾಗುತ್ತಿವೆ
ಎ0ಬ ವಿಷಯ ಮಾತ್ರ 'ನಿತ್ಯ -ಸತ್ಯ '.ಇದುವೇ
ಆ ದೇವನ ಮಹಿಮೆ.'ಮಾಯೆ ' ಎ0ದು
ಕರೆಯಬಹುದು.
"ಜಗತ್ತು ನಮಗೆ ಬಿಟ್ಟಿಲ್ಲ
ನಾವು ಮಾಯೆಯನ್ನು ಬಿಟ್ಟಿಲ್ಲ ".
ಇದು ಪರಮ ಸತ್ಯ.
--------- ----- --
ವಿಷ ಪ್ರಾಶಾನ ಮಾಡಿ ಎಷ್ಟೋ ಜೀವಿ
ಗಳು ಪ್ರಾಣತೆತ್ತು ಕುಟು0ಬವನ್ನು , ಸಾಮಾಜಿಕ
ಪರಿಸರವನ್ನು ಅಶಾ0ತಿಯನ್ನಾಗಿಸಿ ,ಪೋಲಿಸ್
ಕಚೇರಿಗೆ ಫಿರ್ಯಾದೆಗಳ ಮೇಲೆ-ಫಿರ್ಯಾದೆ ಹಾಕಿ ,
'ನಾ-ಮೇಲು ತಾ-ಮೇಲು ' ವೆ0ಬ ದ್ವೇಷದ
ಪಗಡೆಯಾಟಕ್ಕೆ ಅಡಿಗಲ್ಲು ಸಮಾರ0ಭ ಹಾಕುವ
ಮೂಲಕ ಅರಕ್ಷಕ ಠಾಣೆಯಲ್ಲಿ ಅದೆಷ್ಟೋ
ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ.
ಮಾನಸಿಕ ಕ್ಲೇಶ , ವ್ಯೆಫಲ್ಯಗಳು ,
ದ್ವೇಷ ,ಅಸೂಯೆ ,ಅತೀಯಾದ ವ್ಯೆಭವೀಕರಣ
ದೌರ್ಜನ್ಯ , ಆಸ್ತಿಕಲಹ ,ಕೋಮುಕಲಹ ಗಳು -
ಒಮ್ಮೆ ಮನುಷ್ಯನ ಮನಸ್ಸಿನಲ್ಲಿ ಭಿತ್ತಿದರೆ
ಸಾಕು -ಮೊಳಕೆಯೊಡೆಯಲು ಇವುಗಳಗೆ
ನೀರು -ಗೊಬ್ಬರ ಹಾಕಬೇಕಾಗಿಲ್ಲ.ಸೆರೆ-ಹೆ0ಡ,
ಜೂಜುಕೋರರು ,ಸುಳ್ಳುಗಾರರು ,ವ0ಚಕರು ,
ಮೋಸಗಾರರು ,ಬೀದಿಕಾಮಣ್ಣರು ,ರೌಡಿಗಳು ,
ಇ0ತಹ ಕೀಳು ಮಟ್ಟದ ಮನೆಒಡೆಯುವ- ,
ಕುಟು0ಬಒಡೆಯುವ ,ಊರು -ಕೇರಿ ಒಡೆಯುವ
ಊರ ಸ್ವಾಸ್ಥ-ಶಾ0ತಿ ಕೆಡಿಸುವ ನೀಚ
ಕಾರಣ -ಕಾರ್ಯಗಳಿಗೆ ಮೂಲಾಧಾರ.
ಇನ್ನು ಸಣ್ಣ -ಪುಟ್ಟ ಕೌಟ0ಬಿಕ
ವಿಷಯಗಳು ಒಮ್ಮೊಮ್ಮೆ ನಿಯ0ತ್ರಣ
ಮೀರಿ ಅವಘಡಗಳಿಗೆ ಕಾರಣಗಳಾಗುತ್ತವೆ.
ಒ0ದ0ತೂ ನಿಜ.ಇವೆಲ್ಲಾ ಕ್ಲೇಶಗಳ
ಅ0ತರ0ಗದ ಬುನಾದಿ ಕಲಿತವರು ,ಸುಶಿಕ್ಷಿತ
ರೆ0ದು ,ನಾಲ್ಕು ಅಕ್ಷರ ಕಲಿತವರೆ0ದು
ಹೇಳಿಕೊಳ್ಳುವ ಇ0ತಹ ಶ್ರೇಣಿಯ ಮನುಜ
ಕುಲದಲ್ಲಿಯೇ ಜಾಸ್ತಿಯೆ0ಬುದು ಅಲ್ಲಗಳೆಯು
ವ0ತಿಲ್ಲ.ಇದು ನಿರ್ವಿವಾದ.
ದ್ವೇಷ ,ಅಸೂಯೆ ,ಮತ್ಸರಗಳೇ
'ಮಹಾಭಾರತ -ರಾಮಾಯಣ ' ಗಳಿಗೆ
ಕಾರಣವೆ0ದು ಗೊತ್ತಿದ್ದರೂ ,ಅವುಗಳೇ
ಮು0ದುವರೆದು ಅಶಾ0ತಿಗೆ ಕಾರಣವಾಗುತ್ತಿವೆ
ಎ0ಬ ವಿಷಯ ಮಾತ್ರ 'ನಿತ್ಯ -ಸತ್ಯ '.ಇದುವೇ
ಆ ದೇವನ ಮಹಿಮೆ.'ಮಾಯೆ ' ಎ0ದು
ಕರೆಯಬಹುದು.
"ಜಗತ್ತು ನಮಗೆ ಬಿಟ್ಟಿಲ್ಲ
ನಾವು ಮಾಯೆಯನ್ನು ಬಿಟ್ಟಿಲ್ಲ ".
ಇದು ಪರಮ ಸತ್ಯ.