ಒಳನೋಟ 1
ಎಲ್ಲರು ಜೇಬುಗಳ್ಳರಿರವತ್ತಿನ್ಯಾಗ
ಬೆಲ್ಲಧ್ಹ0ಗ ಮಾತಾಡಿ ಜಾರಬೇಕು
ಇಲ್ಲಾ0ದರ ತೆಲಿ ಸೀಳತಾರವರು.....1
ಅಧಿಕಾರವಿರಬೇಕು :ಪ್ರಭಾವವಿರಬೇಕು
ಲಗ್ನಿದ್ದರೇನು : ಸತ್ತಿದ್ದರೇನು
ಎಲ್ಲಿಲ್ಲದ ನೆ0ಟರು :ಭ0ಟರು
ಕಾಣ್ತಾರ :ಸೇರತಾರ....2
ಹಿರಿಯನ ವಾಕ್ಯ:ಧರ್ಮರಾಜನ ವಾಕ್ಯಯಿಧ್ಹಾ0ಗ
ಸರಿಯಾಗಿ ನುಡಿದ0ತೆ ನಡೆದರೆ
ತಪ್ಪಲು ಶಿರದ ಮೇಲಿರುವ ಟೊಪ್ಪಿಗೆಗೆ
ಅನರ್ಥವೇ ಭೂಷಣ......3
ಕಾಲ ಬದಲಾಗ್ಯೆತಿ:ಜನ ಬದಲಾಗ್ಯೆತಿ
ಬಡವ ಬದಲಾಗಿಲ್ಲ; ಕುಗ್ಗಿಲ್ಲ ಹಿಗ್ಗಿಲ್ಲ
ಸ0ಗ್ರಹ ಬದ್ಧಿಯಿಲ್ಲ: ನಾಳಿನ ಕಲ್ಪನೆಯಿಲ್ಲ
ದೇವ ಭಾವನಿವನದು:ಮನಸು ಅಚಲ....4
No comments:
Post a Comment