Wednesday, September 9, 2015

ಸ0ಗಾನ ಮಾತು   ....3


ಸರ್ವಜ್ನನ ಮಾತು ಸತ್ಯ
ದಾಸರ ಮಾತು ಸತ್ಯ
ಜೋಗಯ್ಯನ ಮಾತು ಸತ್ಯ.
ರಾಜಕಾರಿಣಿ ಹೇಳುವ
ಮಾತು  ಸತ್ಯವಲ್ಲ.   ....1

ಸಮುದ್ರದೊಳಗಿನ ಮೀನು ಬರಿಗ್ಯೆಯಿ0ದ
ಹಿಡಿಯಲು ಹೇಗೆ ಸಾಧ್ಯವುಲ್ಲವೋ ...?
ಹಾಗೆಯೆ
ಗಣಿಕಪ್ಪದೊಳಗಿನ ಮೀನು
ಹಿಡಿಯಲು ಸಾಧ್ಯವಿಲ್ಲ..?....2

ವೃತ್ತಿ ಬದುಕಿನ ಕುರುಹು
ಜಾತಿ ಜನ್ಮದ ಕುರುಹು.....3

ಮಾಡಬಾರದ್ದನ್ನು ಮಾಡಿದರೆ
ನೋಡಬಾರದ್ದನ್ನು ನೋಡಿದರೆ
ಆಗಬಾರದ್ದು ಆಗುತ್ತೆ....4

ಸತ್ಯಕ್ಕೆ ಬೆಲೆಯಿಲ್ಲ
ಆದರೆ
ಸತ್ಯಕ್ಕೆ--ಸೋಲಿಲ್ಲ.....5

ನೀನು ಮತ್ತೊಬ್ಬರನ್ನು ಮೋಸಗೊಳಿಸಿದರೆ
ನಿನ್ನ ಮನಸ್ಸು ನಿನ್ನನ್ನು ಮೋಸಗೊಳಿಸುತ್ತದೆ.............6

No comments: