Tuesday, September 15, 2015

"ಒಳನೋಟ"

ಆಪತ್ತು ,ವಿಪತ್ತು , ತಾಕತ್ತು ,ಸಕ್ಕತ್ತು
ಸಕಲದೊಳಿರುವಾನೀಶನ  ದೇವತ್ತು
ತಿಳಿದವನೇ  ಬಲ್ಲ  ಆ  ಗಮ್ಮತ್ತು. ...1

ಕೆರೆಯ ನೀರು ಕೆರೆಗೆ ಚೆಲ್ಲಿದರೆ
ಕರಿಗುಣಗಳುಳ್ಳ ಹುಳಗಳು
ಪಾಚಬಿಡ್ತಾವ...
ಕೆರೆಗೆ  ಚೆಲ್ಲದೆ
ಕ್ರಿಮಿನಾಶಕವ ಬಳಿಸಿ ,ಬೆಳಸಿದರೆ
ಹೂ ಅರಳ್ತಾವ  : ಫಲ ಕೊಡ್ತಾವ  .....2

ಗ0ಟು  ಮಾಡವ
ಸರಗ0ಟ  ಹಾಕಬಾರದು
ಗಿ0ಟಾ  ಹಾಕದ0ಗ  ಹಾಕ್ಯೆತಿ
ಭ0ಟರ ಭ0ಟ 
ಭ0ಟಾಚಾರ್ಯನಾಗಬೇಕು
ಲಕ್ಷ್ಮೀ  ಬ್ಯಾಡ0ದರೂ ಇರತಾಳ.  ....3

No comments: