ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Sunday, September 6, 2015
ಕನ್ನಡ ಸಿರಿ
ಎಲ್ಲೆ ಇರು ಸದಾ ಕನ್ನಡಿಗನಾಗಿರು! ಎಲ್ಲೆ ಇರು ಕನ್ನಡ ಭುವನೇಶ್ವರಿಯ ಕಂದಣಾಗಿರು! ಎಲ್ಲೆ ಇರು ಸಿರಿಗಂಧದ ಪರಿಮಳ ಪಸರಿಸುತ್ತಿರು! ಎಲ್ಲೆ ಇರು ಹಕ್ಕ ಬುಕ್ಕರಂತೆ ಪಂಡಿತಾನಾಗಿರು! ಎಲ್ಲೆ ಇರು ವಿಜಯನಗರದ ವಿಜಯದುಂಧುಭಿ ಮೊಳಗಿಸು! ಕನ್ನಡ ಪತಾಕೆ ಹಾರಿಸು ಕನ್ನಡ ಡಿಂಡಿಮ ಬಾರಿಸು!
No comments:
Post a Comment