Wednesday, September 16, 2015

 "ಸ0ಗಾನ ಮಾತು"

ಜಲ ವಿವಾದ ' ದಲ್ಲಿ
' ಜಲರೋಗ   '
ಬ0ದ0ತೆ ವರ್ತಿಸಬಾರದು.

ಜನಹಿತ ಮಾರಣ ಹೋಮವಾಗದ0ತೆ
ಕಾವಲುಗಣ್ಣಿರುಸುವದೇ
ಜನಪರ  ಸರಕಾರದ   
ಧ್ಯೇಯವಾಗಿರಬೇಕು.

No comments: