ಒಳನೋಟ --2
ಅನುಕೂಲಕಾಲವಾಗಲು ದೇವನಿಛ್ಚೆಯನುವರುಅನುಕೂಲ ತಪ್ಪಲು ಕಾಣದ ಕ್ಯೆ ಯ
ಕ್ಯೆವಾಡಯನುವರು.
ಅನಿಸಿಕೆಗಳು ಭಾವಪ್ರೇರಕ.
ದ್ವ್ಯೆತವೂ ಹೌದು:ಅದ್ವ್ಯೆತವೂ ಹೌದು...1
ಹೆಚ್ಚು ಮಾತಾಡಬೇಡ :ಹುಚ್ಚು ನಗೆಯಬೇಡ
ಕೊಚ್ಚಿ ಹೋಗುತಲಿದೆ ನಿನ್ನಯ ಹಣವು
ಈಚಲನೀರಿನ0ತೆ ಹೆಣ್ಣಿನ ಕಾಮನೆಗಳಿಗೆ
ಮೆಚ್ಚನವನು ! ಏ ಮೂಡಾ ಮೆಚ್ಚನವನು
ಎಚ್ಚೆತ್ತು ಮನವ ನಿಗ್ರಹಿಸು....2
No comments:
Post a Comment