Tuesday, September 8, 2015

ಒಳನೋಟ --2

ಅನುಕೂಲಕಾಲವಾಗಲು ದೇವನಿಛ್ಚೆಯನುವರು
ಅನುಕೂಲ ತಪ್ಪಲು ಕಾಣದ ಕ್ಯೆ ಯ 
ಕ್ಯೆವಾಡಯನುವರು.
ಅನಿಸಿಕೆಗಳು ಭಾವಪ್ರೇರಕ.
ದ್ವ್ಯೆತವೂ ಹೌದು:ಅದ್ವ್ಯೆತವೂ ಹೌದು...1

ಹೆಚ್ಚು ಮಾತಾಡಬೇಡ :ಹುಚ್ಚು ನಗೆಯಬೇಡ
ಕೊಚ್ಚಿ ಹೋಗುತಲಿದೆ ನಿನ್ನಯ ಹಣವು
ಈಚಲನೀರಿನ0ತೆ ಹೆಣ್ಣಿನ ಕಾಮನೆಗಳಿಗೆ
ಮೆಚ್ಚನವನು ! ಏ ಮೂಡಾ ಮೆಚ್ಚನವನು
ಎಚ್ಚೆತ್ತು ಮನವ ನಿಗ್ರಹಿಸು....2

No comments: