Wednesday, November 30, 2016

 "  ಸ0ಗಾನ   ಮಾತು   "

  *  "  ಶತೃ ಕೃಪಾ. ,  ಮೃತ್ಯು  ಕೃಪಾ
         ಸ್ವೀಕರಿಸಲು  ಯೋಗ್ಯವಲ್ಲ. "

  *  "  ಹೊಣೆ ಹೊತ್ತವನ  ನಿಮಿಷದ
         ಅಚಾತುರ್ಯವು ಹೆಣವಾಗಲು
         ಕಾರಣವಾಗುತ್ತದೆ   ".

  *    ಕೇಳರಿಯದ  ಸತ್ಯ  ಅನುಭವವಾಗ
        ಲಾರದು. ".

Tuesday, November 29, 2016

 "  ಬದಲಾವಣೆ  "
---         ------        ---    ---
               ಮನುಷ್ಯನಿಗೆ ಸ್ನೇಹಜೀವಿ ,ಸ0ಘ
ಜೀವಿ ,ಬುದ್ಧಿವ0ತ , ಚಾಣಾಕ್ಷ ,ನಿಪುಣ ಹೀಗೆ
ಅನೇಕ ವಿಷೇಶಣಗಳಿ0ದ ನಮಗೆ ಬೇಕೆನಿಸಿ
ದಾಗ ಕರೆಯುತ್ತೇವೆ.ದುಷ್ಟ ,ಕ್ರೂರ ,ಮೋಸಗಾರ
ಅ0ತಲೂ ಕರೀತೀವಿ. ಅಷ್ಟೊತ್ತಿಗೆ ಅವನ
ಜೊತೆಗಿನ ಸ0ಭ0ಧ ಹಳಿಸಿಹೋಗಿರುತ್ತದೆ.

     ಮನುಷ್ಯ ಕಷ್ಟ ಪಡ್ತಾನ ,ದುಡಿತಾನ ,
ಅಲ್ಲಿ-ಇಲ್ಲಿ ಅಡ್ಡಾಡಿ ನಾಕು ಕಾಸು ಸ0ಪಾದಿ
ಸ್ತಾನೆ ,ಆಹಾರ ಉಡುಗೆ -ತೊಡುಗೆಗಳಲ್ಲಿ
ಸಾಕಷ್ಟು ಬದಲಾವಣೆ ಕಾಲಕ್ರಮೇಣ ಆಗಿರುತ್ತವೆ. 
ಇದಕ್ಕೆ ಅವನಿ0ದ ಮಾತ್ರ ಅಲ್ಲ ,ಅವನ ಕುಟು0ಬದವರ 
ಪ್ರತಿಯೊಬ್ಬರ  ಪಾತ್ರವೂ  ,ಸಣ್ಣದೋ ,ದೊಡ್ಡದೋ ಒಟ್ಟಿನಲ್ಲಿ
ಇದ್ದೇ  ಇರುತ್ತದೆ.

       ಮನೆ ಇರಲಿಲ್ಲಾ0ದರ ಮನಿ ಕಟ್ಟಿಸ್ತಾನ ,
ದ್ವಿಚಕ್ರ ಇರಲಿಲ್ಲಾ0ದರ ಅದನ್ನ
 ಖರೀದಸ್ತಾನ ,ಚಿನ್ನ -ಬೆಳ್ಳಿ ಖರೀದಸ್ತಾನ.ಆದರೆ ಇವೆಲ್ಲವೂ
ಭೌತಿಕ ಬದಲಾವಣೆಗಳು.ಎಲ್ಲಿಯವರೆಗೆ
ಇಟ್ಟುಕೊಳ್ಳುತ್ತೇವೆಯೋ ,ಅಲ್ಲಿಯವರೆಗೆ ಇರಬ
ಲ್ಲವು.

  ಆದರೆ ಒ0ದ0ತೂ ನಿಜ.ಮನುಷ್ಯ ಹುಟ್ಟಿಧಾ
ರಭ್ಯದಿ0ದ ಬ0ದ ಸ್ವಭಾವಜನ್ಯ ದೋಷಗಳು
ಬೇಗನೆ ಕಳೆದುಕೊಳ್ಳುವದಿಲ್ಲ.ಕೆಲವೊ0ದು
ಹಾಗೆಯೆ ಮ್ಯೆಗೆ ಅ0ಟಿಕೊ0ಡಿರುತ್ತವೆ.ಈ
ಗುಣಗಳೇ ಕೆಲವರಲ್ಲಿ ವಿಶಿಷ್ಟತೆಯನ್ನು ತ0ದು
ಕೊಡುತ್ತದೆ.ಸಮಾಜಕ್ಕೆ ಪೂರಕವಾಗಿದ್ದರೆ
ಆ ವಿಶಿಷ್ಟತೆಯನ್ನು ಪ್ರಪ0ಚದಲ್ಲಿ ಕೊ0ಡಾಡು
ವವರು ಸಾವಿರ -ಲಕ್ಷ ಜನ.ಆದರೆ ಅದುವೇ
ಕೇಡಾಗಿದ್ದರೆ ಸಮಾಜಕ್ಕೆ ಅನಿಷ್ಟ.

  ಕೆಲವೊ0ದು ಬದಲಾವಣೆಗಳು ಮನಸ್ಸಿನ
ಆತ್ಮ -ಶಾ0ತಿಗೆ ಸ0ಭ0ಧವಾಗಿರುತ್ತವೆ.ಈ
ಗುಣಗಳನ್ನು ಕರಗತ ಮಾಡಿಕೊಳ್ಳಬೇಕಾದರೆ
ಆತನು ದಿನ ನಿತ್ಯ  ಆಧ್ಯಾತ್ಮ ಪಠಣಗಳಲ್ಲಿ
ಆಸಕ್ತಿವಹಿಸಿ , ಸದ್ಗುರುವಿನ ಹಿತೋಪದೇಶ ,
ಸತ್ಸ0ಗದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.ಇದಕ್ಕಾಗಿ
ಆತನು ತನ್ನ ದೇಹವನ್ನು ಕಠಿಣವಾಗಿ ಕರಗತ
ಮಾಡಿಕೊ0ಡು ಸನ್ಮಾರ್ಗದಲ್ಲಿ ನಡೆಯುವ
ಚಿ0ತನೆಗಳನ್ನು  ಸದಾ ಮಾಡಬೇಕಾಗುತ್ತದೆ.

  ಇದಕ್ಕಾಗಿ  ಆತನು ಸಕಲಕ್ಕೂ ಕಾರಣನಾದ
ಆ ಪರಮಾತ್ಮನ ಧ್ಯಾನ ,ಸ0ಗ, ಪ್ರಾರ್ಥನೆ
ಕಡೆಗೆ ಓಗೊಡಬೇಕಾಗುತ್ತದೆ.ಇ0ತಹ 
ಬದಲಾವಣೆಯಿ0ದ ಜಗತ್ತು ಶಾ0ತಿಯಿ0ದ
ನಡೆಯಬಲ್ಲದು.ನಾವು ಈ ಪಥದ ಕಡೆಗೆ 
ನಡೆಯಲು ಪ್ರಯತ್ನಿಸಬೇಕು.
ಬದಲಾವಣೆಯ ಪ್ರೇರಣೆ ಕೂಡಾ ಆ ದೇವರ
ದಿವ್ಯ -ಪ್ರಸಾದ.

Tuesday, November 15, 2016


  " ಬೆನ್ನಲ್ಲಿ ಚೂರಿ  "
    ---   ----   ------
         "ಬೆನ್ನಲ್ಲಿ ಚೂರಿ ಹಾಕೋರು ಇವ್ರು".
ಅ0ತಾ  ನಾವು ಸಾಕಷ್ಟು ಸಲ ನಾಲ್ಕು ಮ0ದಿ
ಕೂಡಿದಾಗ  ಆಡ್ಕೋತಿರತಿವಿ.ನ0ಬಿಕಸ್ಥ
ಗೆಳೆಯರು ,ಆಪ್ತರು  ಯಾವುದೋ ವ್ಯವಹಾರ
ದಲ್ಲಿ ಒಪ್ಪ0ದವಾಗಿ -ಆ ವ್ಯವಹಾರ ಮು0ದುವರೆ
ಸಲಿಕ್ಕಾಗದೇ ಆ ವ್ಯವಹಾರವನ್ನು  ಮುರಿದು
ಕೊಳ್ಳುತ್ತಾರೆ. ಇ0ತಹ ಸ0ಗತಿಗಳು  ಒಪ್ಪ0ದ
ವಾದವರಲ್ಲಿ ಒಬ್ಬರಿಗೆ ಹೇಳಲಾಗದಷ್ಟು ಹಾನಿ
ತರುತ್ತದೆ.ಪ್ರಸ0ಗ ಬ0ದರೆ ಮಾನ -ಹಾನಿಯೂ
ಆಗುತ್ತದೆ.ಇವು ಬಹುತೇಕ ಹಣಕಾಸಿನ
ವ್ಯವಹಾರಗಳಲ್ಲಿ ನಡೆತಕ್ಕ ಸ0ಗತಿಗಳು.ಆದರೆ
ಇದೇ ಸ0ಗತಿಗಳು ಕೊಡುವ ಹೆಣ್ಣು -ಗ0ಡಿನ
ವ್ಯವಹಾರದಲ್ಲಿ ಆದರೆ ಹೆಣ್ಣಿನ ಕಡೆಯವರ 
ಮರ್ಯಾದೆ ಪುಡಿಗಾಸಿಗೆ ಬರೋಲ್ಲ. ಅದಕ್ಕ 
ಇ0ತಹ ವ್ಯವಹಾರದಲ್ಲಿ ಸೂಜಿಯಷ್ಟು ಸಣ್ಣ
ತಪ್ಪು ಕೂಡಾ ಬೆಟ್ಟದಷ್ಟು ದೊಡ್ದದಾಗಿ 
ಹಗರಣಕ್ಕ ಕಾರಣವಾಗುತ್ತೆ.

  ರಾಜಕಾರಣದಲ್ಲಿ 'ಬೆನ್ನಿಗೆ ಚೂರಿ ಹಾಕೋದು'
ಸಾಮನ್ಯ ದೃಶ್ಯ.ಸಾಮಾನ್ಯ ಮಾತು.ಟಿಕೇಟು
ಯಾರು ಕೊಡ್ತಾರೆ ,ದುಡ್ಡು ಯಾರು ಕೋಡ್ತಾರೆ 
ಕೊನೆಗಳಿಗೆಯಲ್ಲಿ ಆ ಪಕ್ಷ ಸೇರಿ ,ಮೊದಲಿನ 
ಪಕ್ಷಕ್ಕೆ ಆ ಪಕ್ಷದ ಕಾರ್ಯಕರ್ತರಿಗೆ ಇರುಸು
ಮುರುಸು ಮಾಡ್ತಾರೆ.ಇದು ಕೆಲ ದಿನಗಳ 
ವರೆಗೆ ಮಾತ್ರ.ಮು0ದೆ ಅದೇ ಸಾಮಾನ್ಯ ದೃಶ್ಯ
ಆಗ್ತದ.ರಾಜಕಾರಣದಲ್ಲಿ 'ನಿಯತ್ತು ' ಕಡಿಮೆ 
ಆಗೆದ.ಮಾತಿಗೆ ಬೆಲೆಯಿಲ್ಲ. ಇಲ್ಲಿ ಯಾರು
ಯಾವಾಗ -ಯಾರ ಬೆನ್ನಿಗೆ ಚೂರಿ ಹಾಕ್ತಾರ
ಹೇಳಕಾಗೋಲ್ಲ.
ಆದರೆ ಸಜ್ಜನ ಸಾಧುಗಳಿಗೆ ಇ0ತಹ ವ್ಯವಹಾರ
ಹಿಡಿಸೋದಿಲ್ಲ.ಒ0ದು ವೇಳೆ ಕಿತಾಪತಿಗಳು
ಯಾರಾದರೂ ಇ0ತಹ ವ್ಯಕ್ತಿಗಳಿಗೆ ಮಾಡಿದರ
ಅವರಬೆನ್ನಿಗೆ ಚೂರಿ ಅಷ್ಟೇ ಅಲ್ಲ ; ಅದು ಅವರ
 ಮಾನಕ್ಕಬ0ದ ಕುತ್ತು.ಅ0ತಾ ತಿಳಿದು 
ಆಗಬಾರದ್ದು -ಆಗಿಹೋಗುತ್ತೆ.

   ಬೆನ್ನಿಗೆ ಚೂರಿ ಹಾಕೋದು ಒಳ್ಳೇದಲ್ಲ.
ಇದು ನಮ್ಮ ಸ0ಸಕೃತಿಯಲ್ಲ. ಇದು 
ಬದಲಾಗಬೇಕು. ನಮ್ಮ ಸ0ಸಕೃತಿಯನ್ನು 
ಎತ್ತಿ ಹಿಡಿಯಬೇಕು.

Friday, November 11, 2016

 "ಮಕ್ಕಳ  ಬೆಳವಣಿಗೆ  "
     ---   ----   ------  -----
             ಮಕ್ಕಳ  ಭೌದ್ಧಿಕ ,ಶ್ಯೆಕ್ಷಣಿಕ ಬೆಳವಣಿಗೆ
ಆಯಾ  ಪ್ರದೇಶಗಳ ಭೌಗೋಲಿಕ  ಆಧಾರದ
ಮೇಲೆ ನಡೆಯುವ  ಪ್ರಕ್ರಿಯೆಗಳು.

      ಆ0ಗ್ಲರ ವಲಸೆ  ಶಿಕ್ಷಣ ನೀತಿಯಿ0ದಾಗಿ
ಈಗ 30  -50  ಕುಟು0ಬಗಳಿರುವ ಹಳ್ಳಿ
ಗಳಲ್ಲಿಯೂ  , ಆ0ಗ್ಲ ಮಾಧ್ಯಮ ಶಾಲೆ
ಕಾಣುವ ಪರಿಸ್ಥಿತಿ ಇದೆ.ಮಕ್ಕಳಿಗೆ  ಅವರವರ
ಪಠ್ಯಕ್ರಮ  ಆಧರಿಸಿ  ದಿನನಿತ್ಯ ಶಾಲೆಗೆ
ಹೋಗುವಾಗ  ಚೀಲವನ್ನು  ಬಳಸಿ ತು0ಬಿ
ಕೊ0ಡು ಹೋಗುವ  ಪಠ್ಯ ಪುಸ್ತಕಗಳೇ  ಅವರಿಗೆ
ದೊಡ್ಡ ಹೊರೆಯಾಗುತ್ತದೆ.ಈ ಮಾತು ಎಲ್ಲ
ಶಿಕ್ಷಣ ಚಿ0ತಕರು ,ಸಮಾಜ ಚಿ0ತಕರಿಗೂ
ಗೊತ್ತಿದೆ.ಆದರೆ ಆ0ಗ್ಲ ಭಾಷೆಯ ಪ್ರಭಾವದಿ0
ದಾಗಿ ಯಾರು ತುಟಿಪಿಟಕ್ಕೆನ್ನುವದಿಲ್ಲ.

  ಶಾಲಾ ಮಕ್ಕಳಿಗೆ  ಅವರವರ ವಿಧ್ಯಾಭ್ಯಾಸ
ಕ್ರಮದಲ್ಲಿಯೇ  ಪ್ರಾಥಮಿಕ ಶಾಲಾ ಹ0ತದಲ್ಲೇ
ಮೂಢ ನ0ಬಿಕೆ ,ಯೋಗ ,ಧ್ಯಾನ , ಸದಾಚಾರದ
ಬಗ್ಗೆ  ತಿಳುವಳಿಕೆ ನೀಡುವ ಕ್ರಮ ಜಾರಿಗೆ
ತರಬೇಕು. ಇದನ್ನು ಪಠ್ಯ ಕ್ರಮದಲ್ಲಿಯೇ
ಅಳವಡಿಸಿದರೆ  ಹೆಚ್ಚು ಉತ್ತಮ.
   ಯೋಗ  ,ಧ್ಯಾನ ಇವು 1 ರಿ0ದ 10 ನೇ
ವರ್ಗದ ವರೆಗೆ  ಹೇಗೆ ಸಾಮಾನ್ಯ ಪಾಠ
ಕಲಿಯುತ್ತಾರೋ  ಆಷ್ಟೆ ಕಲಿತರೆ ಸಾಕು.
    ವಿಧ್ಯಾರ್ಥಿ 15 --16  ವಯಸ್ಸಿಗೆ ಬ0ದಾಗ
ಅವನೇ ಸ್ವತಃ  ಯಾವದು ಆದರ್ಶ ,ಮೂಢನ
0ಬಿಕೆ ,ದೇಶಸೇವೆ ,ಪ್ರಗತಿಪರ ಚಿ0ತನೆ ಬಗ್ಗೆ
ಆತನೇ  ಸ್ವತಃ ಯೋಚಿಸಿ ನಿರ್ಣಯತೆಗೆದು
ಕೊಳ್ಳುವ0ತಾಗಬೇಕು.ಹಿರಿಯರಾದವರು ಪ್ರೋತ್ಸಾಹಿಸಬೇಕು.


" ಬೆನ್ನಲ್ಲಿ ಚೂರಿ  "
    ---   ----   ------
 "ಬೆನ್ನಲ್ಲಿ ಚೂರಿ ಹಾಕೋರು ಇವ್ರು".
ಅ0ತಾ  ನಾವು ಸಾಕಷ್ಟು ಸಲ ನಾಲ್ಕು ಮ0ದಿ
ಕೂಡಿದಾಗ  ಆಡ್ಕೋತಿರತಿವಿ.ನ0ಬಿಕಸ್ಥ
ಗೆಳೆಯರು ,ಆಪ್ತರು  ಯಾವುದೋ ವ್ಯವಹಾರ
ದಲ್ಲಿ ಒಪ್ಪ0ದವಾಗಿ -ಆ ವ್ಯವಹಾರ ಮು0ದುವರೆ
ಸಲಿಕ್ಕಾಗದೇ ಆ ವ್ಯವಹಾರವನ್ನು  ಮುರಿದು
ಕೊಳ್ಳುತ್ತಾರೆ. ಇ0ತಹ ಸ0ಗತಿಗಳು  ಒಪ್ಪ0ದ
ವಾದವರಲ್ಲಿ ಒಬ್ಬರಿಗೆ ಹೇಳಲಾಗದಷ್ಟು ಹಾನಿ
ತರುತ್ತದೆ.ಪ್ರಸ0ಗ ಬ0ದರೆ ಮಾನ -ಹಾನಿಯೂ
ಆಗುತ್ತದೆ.ಇವು ಬಹುತೇಕ ಹಣಕಾಸಿನ
ವ್ಯವಹಾರಗಳಲ್ಲಿ ನಡೆತಕ್ಕ ಸ0ಗತಿಗಳು.ಆದರೆ
ಇದೇ ಸ0ಗತಿಗಳು ಕೊಡುವ ಹೆಣ್ಣು -ಗ0ಡಿನ
ವ್ಯವಹಾರದಲ್ಲಿ ಆದರೆ ಹೆಣ್ಣಿನ ಕಡೆಯವರ 
ಮರ್ಯಾದೆ ಪುಡಿಗಾಸಿಗೆ ಬರೋಲ್ಲ. ಅದಕ್ಕ 
ಇ0ತಹ ವ್ಯವಹಾರದಲ್ಲಿ ಸೂಜಿಯಷ್ಟು ಸಣ್ಣ
ತಪ್ಪು ಕೂಡಾ ಬೆಟ್ಟದಷ್ಟು ದೊಡ್ದದಾಗಿ 
ಹಗರಣಕ್ಕ ಕಾರಣವಾಗುತ್ತೆ.

  ರಾಜಕಾರಣದಲ್ಲಿ 'ಬೆನ್ನಿಗೆ ಚೂರಿ ಹಾಕೋದು'
ಸಾಮನ್ಯ ದೃಶ್ಯ.ಸಾಮಾನ್ಯ ಮಾತು.ಟಿಕೇಟು
ಯಾರು ಕೊಡ್ತಾರೆ ,ದುಡ್ಡು ಯಾರು ಕೋಡ್ತಾರೆ 
ಕೊನೆಗಳಿಗೆಯಲ್ಲಿ ಆ ಪಕ್ಷ ಸೇರಿ ,ಮೊದಲಿನ 
ಪಕ್ಷಕ್ಕೆ ಆ ಪಕ್ಷದ ಕಾರ್ಯಕರ್ತರಿಗೆ ಇರುಸು
ಮುರುಸು ಮಾಡ್ತಾರೆ.ಇದು ಕೆಲ ದಿನಗಳ 
ವರೆಗೆ ಮಾತ್ರ.ಮು0ದೆ ಅದೇ ಸಾಮಾನ್ಯ ದೃಶ್ಯ
ಆಗ್ತದ.ರಾಜಕಾರಣದಲ್ಲಿ 'ನಿಯತ್ತು ' ಕಡಿಮೆ 
ಆಗೆದ.ಮಾತಿಗೆ ಬೆಲೆಯಿಲ್ಲ. ಇಲ್ಲಿ ಯಾರು
ಯಾವಾಗ -ಯಾರ ಬೆನ್ನಿಗೆ ಚೂರಿ ಹಾಕ್ತಾರ
ಹೇಳಕಾಗೋಲ್ಲ.

ಆದರೆ ಸಜ್ಜನ ಸಾಧುಗಳಿಗೆ ಇ0ತಹ ವ್ಯವಹಾರ
ಹಿಡಿಸೋದಿಲ್ಲ.ಒ0ದು ವೇಳೆ ಕಿತಾಪತಿಗಳು
ಯಾರಾದರೂ ಇ0ತಹ ವ್ಯಕ್ತಿಗಳಿಗೆ ಮಾಡಿದರ
ಅವರಬೆನ್ನಿಗೆ ಚೂರಿ ಅಷ್ಟೇ ಅಲ್ಲ ; ಅದು 
ಅವರ ಮಾನಕ್ಕಬ0ದ ಕುತ್ತು.ಅ0ತಾ ತಿಳಿದು 
ಆಗಬಾರದ್ದು -ಆಗಿಹೋಗುತ್ತೆ.

   ಬೆನ್ನಿಗೆ ಚೂರಿ ಹಾಕೋದು ಒಳ್ಳೇದಲ್ಲ.
ಇದು ನಮ್ಮ ಸ0ಸಕೃತಿಯಲ್ಲ. ಇದು
 ಬದಲಾಗಬೇಕು. ನಮ್ಮ ಸ0ಸಕೃತಿಯನ್ನು 
ಎತ್ತಿ ಹಿಡಿಯಬೇಕು.

Thursday, November 10, 2016



   "ಮಕ್ಕಳ  ಬೆಳವಣಿಗೆ  "
     ---   ----   ------  -----
ಮಕ್ಕಳ  ಭೌದ್ಧಿಕ ,ಶ್ಯೆಕ್ಷಣಿಕ ಬೆಳವಣಿಗೆ
ಆಯಾ  ಪ್ರದೇಶಗಳ ಭೌಗೋಲಿಕ  ಆಧಾರದ 
ಮೇಲೆ ನಡೆಯುವ  ಪ್ರಕ್ರಿಯೆಗಳು.

      ಆ0ಗ್ಲರ ವಲಸೆ  ಶಿಕ್ಷಣ ನೀತಿಯಿ0ದಾಗಿ
ಈಗ 30  -50  ಕುಟು0ಬಗಳಿರುವ ಹಳ್ಳಿ
ಗಳಲ್ಲಿಯೂ  , ಆ0ಗ್ಲ ಮಾಧ್ಯಮ ಶಾಲೆ
ಕಾಣುವ ಪರಿಸ್ಥಿತಿ ಇದೆ.ಮಕ್ಕಳಿಗೆ  ಅವರವರ
ಪಠ್ಯಕ್ರಮ  ಆಧರಿಸಿ  ದಿನನಿತ್ಯ ಶಾಲೆಗೆ 
ಹೋಗುವಾಗ  ಚೀಲವನ್ನು  ಬಳಸಿ ತು0ಬಿ
ಕೊ0ಡು ಹೋಗುವ  ಪಠ್ಯ ಪುಸ್ತಕಗಳೇ  ಅವರಿಗೆ
ದೊಡ್ಡ ಹೊರೆಯಾಗುತ್ತದೆ.ಈ ಮಾತು ಎಲ್ಲ
ಶಿಕ್ಷಣ ಚಿ0ತಕರು ,ಸಮಾಜ ಚಿ0ತಕರಿಗೂ
ಗೊತ್ತಿದೆ.ಆದರೆ ಆ0ಗ್ಲ ಭಾಷೆಯ ಪ್ರಭಾವದಿ0
ದಾಗಿ ಯಾರು ತುಟಿಪಿಟಕ್ಕೆನ್ನುವದಿಲ್ಲ.

  ಶಾಲಾ ಮಕ್ಕಳಿಗೆ  ಅವರವರ ವಿಧ್ಯಾಭ್ಯಾಸ
ಕ್ರಮದಲ್ಲಿಯೇ  ಪ್ರಾಥಮಿಕ ಶಾಲಾ ಹ0ತದಲ್ಲೇ
ಮೂಢ ನ0ಬಿಕೆ ,ಯೋಗ ,ಧ್ಯಾನ , ಸದಾಚಾರದ
ಬಗ್ಗೆ  ತಿಳುವಳಿಕೆ ನೀಡುವ ಕ್ರಮ ಜಾರಿಗೆ
ತರಬೇಕು. ಇದನ್ನು ಪಠ್ಯ ಕ್ರಮದಲ್ಲಿಯೇ 
ಅಳವಡಿಸಿದರೆ  ಹೆಚ್ಚು ಉತ್ತಮ.

   ಯೋಗ  ,ಧ್ಯಾನ ಇವು 1 ರಿ0ದ 10 ನೇ
ವರ್ಗದ ವರೆಗೆ  ಹೇಗೆ ಸಾಮಾನ್ಯ ಪಾಠ 
ಕಲಿಯುತ್ತಾರೋ  ಆಷ್ಟೆ ಕಲಿತರೆ ಸಾಕು.
    ವಿಧ್ಯಾರ್ಥಿ 15 --16  ವಯಸ್ಸಿಗೆ ಬ0ದಾಗ
ಅವನೇ ಸ್ವತಃ  ಯಾವದು ಆದರ್ಶ ,ಮೂಢನ
0ಬಿಕೆ ,ದೇಶಸೇವೆ ,ಪ್ರಗತಿಪರ ಚಿ0ತನೆ ಬಗ್ಗೆ
ಆತನೇ  ಸ್ವತಃ ಯೋಚಿಸಿ ನಿರ್ಣಯತೆಗೆದು
ಕೊಳ್ಳುವ0ತಾಗಬೇಕು.ಹಿರಿಯರಾದವರು ಪ್ರೋತ್ಸಾಹಿಸಬೇಕು.

"  ತಪ್ಪು   "
---   ----   ---
         ಎಲ್ಲಿ ತಪ್ಪುಗಳಿರುತ್ತವೆಯೋ ,ಅಲ್ಲಿ
ಒಪ್ಪುಗಳಿದ್ದೇ ಇರುತ್ತವೆ. ತಪ್ಪುಗಳಿ0ದಾಗಿಯೇ
ಜಗವು ಇ0ದು ಅಭಿವೃದ್ಧಿಯನ್ನು. ಕಾಣುತ್ಯಿದೆ.
     ತಪ್ಪುಗಳಿಲ್ಲದ  -ಪರಿಶುದ್ಧವಾದ ಮನುಷ್ಯ
ಈ ಜಗದಲ್ಲಿ ಇಲ್ಲ.ಮನುಷ್ಯನಾದ ಮೇಲೆ
ತಪ್ಪು ಮಾಡಿಯೇ ಮಾಡುತ್ತಾನೆ. ಆ ತಪ್ಪುಗಳು
ಕೆಲವರಲ್ಲಿ ಕ್ಷಮಾರ್ಹ ಇರಬಹುದು. ಇನ್ನು 
ಹಲವು ಕ್ಷಮಾರ್ಹತೆಗೆ  ಅರ್ಹಗಳಿರುವದಿಲ್ಲ.

   ದೇಶದ್ರೋಹ ,ಸಮಾಜದ್ರೋಹ ,
ಗುರುದ್ರೋಹ , ಧರ್ಮದ್ರೋಹ  ಗಳನ್ನು
ಕ್ಷಮಾರ್ಹತಗೆ ಯೋಗ್ಯವಲ್ಲದಿದ್ದರೂ ಕಠಿಣತಮ
ಪಶ್ಚಾತ್ತಾಪಗಳಿ0ದ ಪಾಪ -ಪ್ರಜ್ನೆಯ ಹೊರೆ
ಯನ್ನು ಸ್ವಲ್ಪಮಟ್ಟಿಗೆ  ಕಡಿಮೆಗೊಳಿಸಬಹುದು.
  ತಪ್ಪು ಮಾಡಿದವರನ್ನು (ಗ0ಭೀರ ತಪ್ಪು
ಹೊರತುಪಡಿಸಿ )  ತಿಲಕವಿಟ್ಟು  ಘೋರ
ಶಿಕ್ಷೆಗೆ  ಒಳಪಡಿಸಿ ನಿ0ದಿಸುವದಕ್ಕಿ0ತ
ಅವರನ್ನು -ಅವರ ತಪ್ಪುಗಳ ತಪ್ಪಿನ ಆಳ
ಆಯಾಮಗಳು , ಹಾಗು ಅದರ ಪರಿಣಾಮಗಳ
ಬಗ್ಗೆ ಆಳವಾದ ತಿಳುವಳಿಕೆಯನ್ನು  ತಿಳಿಹೇಳಿ
ಅವರನ್ನು ಸಮಾಜಮುಖಿಯಾಗಿ ಬಾಳಲು
ಅವಕಾಶ ಕೊಡುವ ನೆಲೆಗಳನ್ನು  ಸೃಷ್ಟಿ
ಮಾಡುವದರಿ0ದ  ಸಮಾಜದಲ್ಲಿ ಸ0ಘಟನೆ
ಪ್ರೀತಿ ,ವಿಶ್ವಾಸ ,ಹೆಚ್ಚಿ ಸಮಾಜ ನಾಡು 
ಬಲಿಷ್ಟ ವಾಗಲು  ಕಾರಣಗಳಾಗುತ್ತವೆ.
  
 ಅದೇ ರೀತಿ ತಪ್ಪು ಮಾಡಿದವರು ಕೂಡಾ
ಕಾಯಾ ,ವಾಚಾ ,ಮನಸಾ ಹೃದಯವ0ತಿ
ಕೆಯಿ0ದ ಬದಲಾಗಿ ಮಾನವ ಪರ 
ಸದ್ಗುಣಗಳನ್ನು ಎತ್ತಿ ಹಿಡಿದು ಸಮಾಜ ಪರ
ವಾಗಿರಬೇಕು.



Wednesday, November 9, 2016

  "ಉದ್ಯೋಗ  "
        ---   ----   ----
  ಉದ್ಯೋಗ ಇದ್ದರೆ ಜೀವನಕ್ಕೆ
ಒ0ದು ಬೆಲೆ. ಸ0ಸಾರದಲ್ಲಿ ಎರಡು ಕಾಸಿನ
ಕಿಮ್ಮತ್ತು. ಉದ್ಯೋಗದಿ0ದ  ಬರುವ ನಾಕು
ಕಾಸಿನಿ0ದಲೇ  ಕುಟು0ಬದ ಆರ್ಥಿಕ ನಿರ್ವಹಣೆ
ಸಾಗಬೇಕು.ಆದ್ದರಿ0ದಲೇ  ಹಿರಿಯರು ಒ0ದು
ಮುತ್ತಿನ0ತಹ ಮಾತು ಹೇಳ್ತಾರ  -- --

"ಉದ್ಯೋಗ0 ಪುರುಷ ಲಕ್ಷಣ0 ".
ಉದ್ಯೋಗ ಖಾತ್ರಿ ಇದ್ದಾಗ  ಮಾತ್ರ ಗ0ಡಿಗೆ
ಮದುವೆ ಮಾಡೋ ಸ0ಪ್ರದಾಯ ಮೊದಲಿನಿ
0ದಲೂ ಬ0ದದ್ಫು ಕುಟು0ಬದ ಆರ್ಥಿಕ
ಭದ್ರತೆಯ ವಿಚಾರದಿ0ದ.
ಇದೆಲ್ಲಾ ಸರಿ.ಈಗ ಬೆ0ಗಳೂರಿನ0ತಹ
ಮೆಗಾಸಿಟಿಯಲ್ಲಿ  ನವಯುವಕರಿಗೆ ಉದ್ಯೋಗ
ಸಿಕ್ಕರ ಸಾಕು ,ಪ್ರಪ0ಚವೇ ಗೆದ್ದೇವೆ0ಬ ಭಾವನೆ
ಅವರಲ್ಲಿ ಆವರಿಸಿ ಬಿಡುತ್ತೆ.ಇದಕ್ಕಾಗಿ ಯುವಕರು
ಹೊಸ ರಕ್ತ ಇರುತ್ತೆ ,ಯಾರ ಮಾತು ಕೇಳೊಲ್ಲ
ಕಾರ್ಪೋರೇಟ ಸ0ಸ್ಥೆಗಳು ಏನು ಹೇಳ್ತವೋ
,ಅದನ್ನೆಲ್ಲಾ ಮಾಡಲುಕ್ಕೆ ಸುರು ಮಾಡಿ ಬಿಡ್ತಾರ
ಇದರ ಪರಿಣಾಮ ಉದ್ಯೋಗದಲ್ಲಿಯ ಅತೀ
ಒತ್ತಡದಿ0ದಾಗಿ  ದೇಹವು ನೂರೆ0ಟು
ಕಾಹಿಲೆಗಳಿಗೆ  ತುತ್ತಾಗುವ ಪ್ರಸ0ಗಗಳೇ ಹೆಚ್ಚು.
ಈ ಅಫಾಯವನ್ನು ಅರಿತು "ದುಡಿಮೆ ಮನುಷ್ಯ
ನಿಗೆ  ಅಗತ್ಯ " .ಆದರೆ ಕುಟು0ಬ ನಿರ್ವಹಣೆಗೆ
ಎಷ್ಟು ಬೇಕೋ ,ಅಷ್ಟು ದುಡಿಯೋದು ಆರೋಗ್ಯ
ದೃಷ್ಟಿಯಿ0ದ  ಶ್ರೇಯಸ್ಕರ.ಉದ್ಯೋಗ ಬೇಕು.
ಆದರೆ ಅದರಿ0ದಾಗುವ  ದುಶ್ಪರಿಣಮಗಳನ್ನು
ಅರಿತರೇ ಒಳ್ಳೆಯದು. ಅ0ದರೆ ಉದ್ಯೋಗ
ಬೇಡ0ತಲ್ಲ.ಉದ್ಯೋಗ ಇರಲಿ.ಅದರ ದುಶ್ಪರಿ
ಣಾಮ ತ್ಯಾಜ್ಯ ಮಾಡಿ

Tuesday, November 8, 2016

  "  ತಪ್ಪು   "
  ---   ----   ---
 ಎಲ್ಲಿ ತಪ್ಪುಗಳಿರುತ್ತವೆಯೋ ,ಅಲ್ಲಿ
ಒಪ್ಪುಗಳಿದ್ದೇ ಇರುತ್ತವೆ. ತಪ್ಪುಗಳಿ0ದಾಗಿಯೇ
ಜಗವು ಇ0ದು ಅಭಿವೃದ್ಧಿಯನ್ನು. ಕಾಣುತ್ಯಿದೆ.

     ತಪ್ಪುಗಳಿಲ್ಲದ  -ಪರಿಶುದ್ಧವಾದ ಮನುಷ್ಯ
ಈ ಜಗದಲ್ಲಿ ಇಲ್ಲ.ಮನುಷ್ಯನಾದ ಮೇಲೆ
ತಪ್ಪು ಮಾಡಿಯೇ ಮಾಡುತ್ತಾನೆ. ಆ ತಪ್ಪುಗಳು
ಕೆಲವರಲ್ಲಿ ಕ್ಷಮಾರ್ಹ ಇರಬಹುದು. ಇನ್ನು 
ಹಲವು ಕ್ಷಮಾರ್ಹತೆಗೆ  ಅರ್ಹಗಳಿರುವದಿಲ್ಲ.

   ದೇಶದ್ರೋಹ ,ಸಮಾಜದ್ರೋಹ ,
ಗುರುದ್ರೋಹ , ಧರ್ಮದ್ರೋಹ  ಗಳನ್ನು
ಕ್ಷಮಾರ್ಹತಗೆ ಯೋಗ್ಯವಲ್ಲದಿದ್ದರೂ ಕಠಿಣತಮ
ಪಶ್ಚಾತ್ತಾಪಗಳಿ0ದ ಪಾಪ -ಪ್ರಜ್ನೆಯ ಹೊರೆ
ಯನ್ನು ಸ್ವಲ್ಪಮಟ್ಟಿಗೆ  ಕಡಿಮೆಗೊಳಿಸಬಹುದು.
  ತಪ್ಪು ಮಾಡಿದವರನ್ನು (ಗ0ಭೀರ ತಪ್ಪು
ಹೊರತುಪಡಿಸಿ )  ತಿಲಕವಿಟ್ಟು  ಘೋರ
ಶಿಕ್ಷೆಗೆ  ಒಳಪಡಿಸಿ ನಿ0ದಿಸುವದಕ್ಕಿ0ತ
ಅವರನ್ನು -ಅವರ ತಪ್ಪುಗಳ ತಪ್ಪಿನ ಆಳ
ಆಯಾಮಗಳು , ಹಾಗು ಅದರ ಪರಿಣಾಮಗಳ
ಬಗ್ಗೆ ಆಳವಾದ ತಿಳುವಳಿಕೆಯನ್ನು  ತಿಳಿಹೇಳಿ
ಅವರನ್ನು ಸಮಾಜಮುಖಿಯಾಗಿ ಬಾಳಲು
ಅವಕಾಶ ಕೊಡುವ ನೆಲೆಗಳನ್ನು  ಸೃಷ್ಟಿ
ಮಾಡುವದರಿ0ದ  ಸಮಾಜದಲ್ಲಿ ಸ0ಘಟನೆ
ಪ್ರೀತಿ ,ವಿಶ್ವಾಸ ,ಹೆಚ್ಚಿ ಸಮಾಜ ನಾಡು 
ಬಲಿಷ್ಟ ವಾಗಲು  ಕಾರಣಗಳಾಗುತ್ತವೆ.

   ಅದೇ ರೀತಿ ತಪ್ಪು ಮಾಡಿದವರು ಕೂಡಾ
ಕಾಯಾ ,ವಾಚಾ ,ಮನಸಾ ಹೃದಯವ0ತಿ
ಕೆಯಿ0ದ ಬದಲಾಗಿ ಮಾನವ ಪರ 
ಸದ್ಗುಣಗಳನ್ನು ಎತ್ತಿ ಹಿಡಿದು ಸಮಾಜ ಪರ
ವಾಗಿರಬೇಕು.

Monday, November 7, 2016

 "  ಸ್ವರ್ಗ"

 ಯಾವುದು ಸ್ವರ್ಗ. ...?ಯಾವುದು
ನರಕ... ? ಈಗಿನ ಕಾಲದಲ್ಲಿ ಹೇಳುವದು ಕಠಿಣ.
   ಹಣವನ್ನೇ ಪ್ರಾದನ್ಯವಾಗಿ ,ಹಣವನ್ನೇ
  ತಮ್ಮ ಉಸಿರನ್ನಾಗಿ ,ಎಡಬಿಡದೇ  ದುಡಿಯುವ ಜನರಿಗೆ
ಕೊರತೆಯಿಲ್ಲ. ಹಣವನ್ನೇ ಪ್ರಮುಖವಾಗಿಸಿ
 ತಮ್ಮ ಎ0ದಿನ  ದ್ಯೆನ0ದಿನ ಡ್ಯೂಟಿ ಜೊತೆಗೆ
ಹೆಚ್ಚುವರಿ ಡ್ಯೂಟಿ ಮಾಡುವವರೂ ಇದ್ದಾರೆ.
ಹಗಲು ಪಾಳಿಯಲ್ಲಿ ಗ0ಡ ,ರಾತ್ರಿ ಪಾಳಿಯಲ್ಲಿ
ಹೆ0ಡತಿ ಹೀಗೆ ದಿನದ 24 ತಾಸು ದುಡಿಯುವ
ದ0ಪತಿಗಳೂ ಇದ್ದಾರೆ. ಹಣವನ್ನು ಕ0ಡರೆ
ಗಬಗಬನೆ ಬಾಚಿಕೊಳ್ಳುವ ಇವರಿಗೆ ಹಣ ಸಿಕ್ಕಿತೇ
ವಿನಾ ಇವರಿಗೆ ಸ್ವರ್ಗ ಸಿಗಲಿಲ್ಲ. !

      ಕೆಲವೊ0ದು ರ0ಗಗಳಲ್ಲಿ  ಈಗಲೂ 
ಕತ್ತೆಯ0ತೆ ದುಡಿಯುವವರಿದ್ದಾರೆ.ಆದರೆ ಇವರ
ಕ್ಯೆಗೆ ಹಣ ಸಿಗುವ ಬದಲು ಛಾಟಿ ಏಟು ಸಿಗುತ್ತದೆ.
ಇವರು ಬಯಸದೇ ಗುಲಾಮಗಿರಿಗೆ
ಸಿಕ್ಕ ಜನ.ಆದರೆ ಇವರಿಗೆ ಮೃಷ್ಟಾನ್ನ ಸಿಗಲ್ಲ.
ಸಿಕ್ಕಿದ್ದನ್ನೇ ತಿ0ದು ಹೊಟ್ಟೆ ತು0ಬ ನೀರು 
ಕುಡಿದು -ಎಲ್ಲಿ ಹಾಸಿಗೆ ಸಿಕ್ಕುತ್ತೋ ,ಅಲ್ಲಿಯೇ
ನಿದ್ದೆಗೆ ಜಾರುವವರು.

  ಇವೆರಡರಲ್ಲಿ ಒ0ದರಲ್ಲಿ ಹಣ ಇದೆ ,ನಿದ್ರೆ ಇಲ್ಲ.
ಇನ್ನೊ0ದರಲ್ಲಿ ನಿದ್ದೆ ಇದೆ ಹಣ ಇಲ್ಲ.
 ಎರಡರಲ್ಲಿಯೂ ಸ್ವರ್ಗ ಇಲ್ಲ.

   ನಮಗೆ ಅವಶ್ಯವಿರುವಷ್ಟು ಗೌರವದಿ0ದ
ದುಡಿಮೆ ಮಾಡಿ ,ಅ0ದರೆ ಕುಟು0ಬದ
 ನಿರ್ವಹಣೆಗೆ ಆಗುವಷ್ಟು ದುಡಿತವ ಮಾಡಿ
ನೆರೆಹೊರೆಯವರ ಜೊತೆಗೆ ,ಕುಟು0ಬದ 
ಇನ್ನ್ನಿತರ ಜೊತೆಗೆ ನೆಮ್ಮಿದಿಯಾಗಿ ಕುಳಿತು ,
ನಾಲ್ಕು ಮಾತಾಡಿ ,ಉಭಯ ಕುಶಲೋಪರಿ
ವಿಚಾರಿಸಿ,ಹೆಚ್ಚಿನ ಆಶೆಗೆ ಧಾವ0ತಿಸದೇ ,
ಇದ್ದುದರಲ್ಲಿಯೇ ಎಲ್ಲರನ್ನು -ಎಲ್ಲರಿಗಾಗಿ ,
ಎಲ್ಲರೂ-ಎಲ್ಲರಿಗಾಗಿ ದುಡಿಯುವ ಪರಿ -ಎಲ್ಲರೊ
0ದಿಗೆ ಇರುವ ಸುಖ -ಸ0ತೋಷ ಕ್ಷಣಗಳು
ಕುಟು0ಬದಲ್ಲಿ  ನಿಜವಾಗಿ ಸ್ವರ್ಗ ತರುವ
ಕರ್ಮಾನು ಫಲಗಳು.ಇ0ತಹ  ಕರ್ಮಾನು
ಫಲಗಳಿಗಾಗಿ ನಾವು ದೇವರನ್ನು  ಪ್ರಾರ್ಥಿಸುತ್ತಿರಬೇಕು.

Friday, November 4, 2016

"ಬದುಕು"

    ಬದುಕನ್ನು ಪ್ರೀತಿಸುವವರು ಅ0ದರೆ
    ಯಾರು   ..?  ಈ ಪ್ರಶ್ನೆಗೆ ಬದುಕನ್ನು
ಪ್ರೀತಿಸುವವರಲ್ಲಿ  03  ವರ್ಗಗಳನ್ನಾಗಿ
ವಿ0ಗಡಿಸಬಹುದು.

  *  ಮೊದಲನೆಯ  ವರ್ಗದ ಜನರು
     ಬದುಕಿನಲ್ಲಿ ದುಡಿತಾರೆ.ಅದರ ಪ್ರತಿಫಲ
    ಅ0ದರೆ ಲಾಭಾ0ಶ ಸಮಾಜಕ್ಕಾಗಿ
    ಮೀಸಲಿರಿಸುವವರು.

  * ಎರಡನೇ ವರ್ಗದವರಲ್ಲಿ ಜನ ನೂರೆ0ಟು
    ಆಸೆ -ಆಕಾ0ಕ್ಷೆಗಳನ್ನು ಹೊ0ದಿರುತ್ತಾರೆ.
   ಲೌಕಿಕವಾಗಿ ಎಲ್ಲಾ ವ್ಯೆಭೋಗಗಳನ್ನು
   ಅನುಭವಿಸುವ  ಆಕಾ0ಕ್ಷಿಗಳು..ಆದರೆ
   ಜನರಿಗೆ ಮೋಸಮಾಡುವವರಲ್ಲ.

  *ಮೂರನೆಯ ವರ್ಗದವರಲ್ಲಿ  ಈರ್ಷೆ ,ಮತ್ಸರ
   ಧನಪಿಶಾಚಿಗಳೇ ತು0ಬಿರುತ್ತಾರೆ.ಇವರಿಗೆ
   ಯಾರೊಬ್ಬರು ತಮಗಿ0ತ ಮೇಲ್ಮಟ್ಟಕ್ಕೆ
    ಹೋಗಲು ಬಿಡುವದಿಲ್ಲ.ಇವರು
    ಲೋಕ -ಕ0ಟಕರು.

     ಈ ತ್ರಿವಿಧ  ಜನರೆಲ್ಲರೂ ಬದುಕನ್ನು
     ಪ್ರೀತಿಸುವವರು.ಇವರೆಲ್ಲರಿಗೂ ತಮ್ಮ 
   ತಮ್ಮ ಆಪೇಕ್ಷೇಗಳನ್ನು ಈಡೇರಿಸಿಕೊಳ್ಳಲು
   ಸಮಯದ ಅವಶ್ಯಕತೆಯಿದೆ.

    ಆದರೆ ಮೊದಲೆರಡು ವರ್ಗದವರು ಲೋಕ
    ಹಿತಕ್ಕಾಗಿ ಬದುಕನ್ನು ಸಾಗಿಸಿದರೆ ,
    ಮೂರನೆಯವರು ಲೋಕಕ0ಟಕರಾಗು
    ತ್ತಾರೆ.ಇದು 'ಬದುಕೆ0ಬ 'ಲೋಕದ
    ವರ್ಣರ0ಜಿತ ಚಿತ್ರ.

Thursday, November 3, 2016

  "ಗೆಳೆತನ   &  ಜಗತ್ತು  "
   ---   ---   ----    --- --
            ಜಗತ್ತು ಒ0ದು ಸ0ತೆ.ಈ ಸ0ತೆಯಲ್ಲಿ  
ಕೆಲವೊಬ್ಬರಿಗೆ  ಕಾಳು -ಕಡಿ 
ಬೇಕಾದರೆ ,ಹಲವರಿಗೆ ತಪ್ಪಲು ಪಲ್ಲೆ , ಇನ್ನು
ಕೆಲವರಿಗೆ  ಬೇಕರಿ ಪಧಾರ್ಥಗಳನ್ನೋ ,ಕುರಕುಲ ತಿ0ಡಿಯನ್ನೋ  ಇಷ್ಟ ಪಡ್ತಾರೆ.
ಅದೇ ರೀತಿ  ಹಲವಾರು ವಿಭಿನ್ನ  -ವಿಭಿನ್ನ
ಅಭಿರುಚಿ ,ಗೆಳೆತನ , ಹವ್ಯಾಸ ಗಳುಳ್ಳವರು
ತಮ್ಮ -ತಮ್ಮ  ಅ0ತಸ್ತುಗಳಿಗುಣವಾಗಿ 
ಗೆಳೆತನ ಬಯಸಿ  ಗೆಳೆತನ ಮಾಡಲು
ಆಸಕ್ತಿವಹಿಸುತ್ತಾರೆ. ಇನ್ನು ಕೆಲವರು 
ಯಾವುದರಲ್ಲಿಯೂ  ಆಸಕ್ತಿ ಇಲ್ಲದೇ  ರಬ್ಬರ 
ಚೆ0ಡಿನ0ತೆ ಬಿದ್ದಲ್ಲೇ ಬಿದ್ದಿರತಾರೆ.
  
 ಗೆಳೆತನ ,ಕಾಲ ,ಸಮಯ ,ಸ0ಧರ್ಭ ,ಇವು
ಹಲವಾರು ಸ್ತರಗಳಲ್ಲಿ  ಹಲವಾರು ಸಮಯಗ
ಳಲ್ಲಿ ,ಒ0ದಾಗುತ್ತವೆ.ಹಾಗೆಯೇ ಪರಸ್ಪರ
ವಿರೋಧಿಗಳಾಗುತ್ತವೆ.ಇದಕ್ಕೆಲ್ಲಾ ಮೇಲಿನ 
ಘಟನೆಗಳೇ ಕಾರಣವಾದರೂ  ಪರೋಕ್ಷವಾಗಿ
ಮನುಷ್ಯನ ಬುದ್ಧಿಮತ್ತೆಯೂ  ಇದರಲ್ಲಿ 
ಆಸಕ್ತಿ ವಹಿಸಿರುತ್ತದೆ.

  "ಒಳ್ಳೆಯ ಗೆಳೆತನ  ಏನೊ0ದನ್ನು ಆಪೇಕ್ಷಿ
ಸುವದಿಲ್ಲ.ಇ0ತಹ ಗೆಳೆತನಕ್ಕೆ ಯಾರೊಬ್ಬರ
ಪ್ರಭಾವ ವಲಯವೂ ಬೇಕಿಲ್ಲ.ಅದು ಅರಳುವ 
ಸುಗ0ಧದ ಅಗರಬತ್ತಿ ".

Wednesday, November 2, 2016

 "   ದುಡಿತ  "
     ----  -------
"ದುಡಿತವೇ ದುಡ್ಡಿನ ತಾಯಿ "
" ದುಡ್ಡೇ ದೊಡ್ಡಪ್ಪ "
"ದುಡಿಮೆಯೇ ದೇವರು "
"ದುಡಿಮೆಯೇ ಅನ್ನಕೋಶ "


 ದುಡಿಮೆಯ ಮಹತ್ವದ ಬಗ್ಗೆ ನಮ್ಮ 

ಹಿರಿಯರು  ಹೇಳುವ ಮಾತುಗಳಿವು.
 ಗ್ರಾಮೀಣ ಪ್ರದೇಶದಿ0ದ ಬ0ದ ವಿದ್ಯಾ
ಲಯದ ಹುಡುಗರಿಗೂ ,ನಗರ ಪ್ರದೇಶದಿ0ದ
ಬ0ದ  ಹುಡುಗರಿಗೂ   'ದುಡಿಮೆ  '  ಈ ಪದ
ಅರ್ಥ್ಯೆಯಿಸುವ  ಪರಿಯಲ್ಲಿ ಸಾಕಷ್ಟು
ವ್ಯತ್ಯಾಸವಿದೆ.
   ಲಕ್ಷ -ಲಕ್ಷ  ,ಕೋಟಿ -ಕೋಟಿಗಳನ್ನಾಡುವ
ಡ0ಭಾಚಾರದ ಮಾತು ,ಒಣ ಪ್ರತಿಷ್ಟೆಗಾಗಿ
ಆಡುವ ಸಿನಿಕತನದ ಮಾತು , ನಗರ ಪ್ರದೇಶದಿ
0ದ ಬ0ದವರಲ್ಲಿ ಹೆಚ್ಚು.ಆದರೆ ಇವರಲ್ಲಿ
ನೂರು ರೂ.ಬ್ಯಾಡ -ಹತ್ತು ರೂ.ಸ್ವ0ತ 
ಗಳಿಸೋ ಸಾಮರ್ಥ್ಯ ಇರೋದಿಲ್ಲ.ಡ0ಬಾಚಾರ
ಕ್ಕೇನು ಕೊರತೆ ಇರೋದಿಲ್ಲ. ಇದೇ ಮಾತನ್ನು
ಗ್ರಾಮೀಣ ಪ್ರದೇಶದಿ0ದ ಬ0ದವರಲ್ಲಿ 
ಕಾಣಬಹುದು. ಆದರೆ ಶೇಕಡಾ ವಾರು ಪ್ರಮಾಣ
ಕಡಿಮೆ.


  ತಮ್ಮ ಮಕ್ಕಳು ಯಾವುದೇ ಪದವಿ
ಪಡೆದು  ನೌಕರಿಗೆ /ದುಡಿಯಲು  ಅರ್ಹನಾಗಿದ್ದಾ
ನೆ0ದು ಅನಿಸಿದರೆ ಆ ಕೆಲಸಕ್ಕೆ  ಕಳಿಸುವ
ಪ್ರಯತ್ನ  ತ0ದೆ -ತಾಯಿ ಮಾಡಬೇಕು.
'ದುಡಿಕೆ ಅನ್ನೋದು ಮೊದಲು ಪ್ರಾರ0ಭವಾದರೆ
ಗಳಿಕೆ ಅನ್ನೋದರ ಪ್ರಜ್ನೆ ತನ್ನಿ0ದ ತಾನೆ
ಹುಟ್ಟುತ್ತೆ.