Tuesday, December 1, 2015

ಸದಾಶಯ

"ಅಪಕಾರಿಗಳಿಗೂ ಉಪಕಾರವನ್ನೇ ಮಾಡು."
-ಕಡುವ್ಯೆರಿಗಳಿಗೂ ಕೂಡಾ
ಕೆಡಕನ್ನು ಬಯಸಬೇಡ.
ಸದಾಶಯವನ್ನೇ ಬಯಸು.
ಇದು ನಮ್ಮ ಸ0ಸ್ಕೃತಿ,ವೇದ.ಉಪನಿಷತ್ತು ವಚನಗಳು ,  ದಾಸ  ಸಾಹಿತ್ಯ
ಹೇಳುವುದು ಇದನ್ನೇ 
ಇದರಲ್ಲಿಯೇ ನಮ್ಮ ಹೆಮ್ಮೆ ಗರಿಮೆ  ಇದೆ.
ಭಾರತೀಯರ ವ್ಯೆಶಿಷ್ಟ ಇದು.

No comments: