"ನಡತೆ "
--- ---- ---
ಯಾವ ಮನುಷ್ಯನು ಅಕ್ಕ -ತ0ಗಿಯರ
ಗ0ಟು ಅಪಹರಿಸುತ್ತಾನೋ ,ತ0ದೆ -ತಾಯಿಯ
ರಿಗೆ ಅನ್ನ -ನೀರು ನೀಡದೇ ಉಪವಾಸ
ಬಳಲಿಸುತ್ತಾನೋ ,ಯಾವನು ಮಿತ್ರನಿಗೆ ಕೊಟ್ಟ
ಮಾತಿನ0ತೆ ನಡೆಯದೆ ಮೋಸಮಾಡು
ತ್ತಾನೋ ,ಬಡ -ಬಗ್ಗರಿಗೆ ಅನ್ಯಾಯ ಮಾಡಿ
ಹಣ ಕಬಳಿಸುತ್ತಾನೋ ,ದುಡಿಯದೇ ದುಃಖ
ಪಡದೇ ಅನ್ಯರ ಗ0ಟಿನ ಮೇಲೆ ,ಭೂಮಿಯ
ಮೇಲೆ ಕಣ್ಣಿಟ್ಟಿರುತ್ತಾನೋ ,ಲೋಭಿ ,ವ0ಚಕ
ಮೋಸಗಾರರು , ದರೋಡೆಕೋರರು -ಒ0ದೇ
ಮಾತಿನಲ್ಲಿ ಹೇಳಬೇಕಾದರೆ ಸಮಾಜವಿರೋಧಿ
ಚಟುವಟಿಕೆ ಮಾಡುವವರೆಲ್ಲರೂ ,ಇತರರಿಗೆ
ಮಾನಸಿಕ ಹಿ0ಸೆ ಕೊಡುವವರೆಲ್ಲರೂ ರಾಕ್ಷಸ
ದುರ್ಗುಣಗಳ ನಡತೆಗೆ ಸೇರಿದವರಾಗಿರುತ್ತಾರೆ.
ಇವರೆಲ್ಲರೂ ಪ್ರಾಣಿಗಳ0ತೆ ವರ್ತಿಸುತ್ತಾರೆ.
ಇವರ ನಡತೆ ಎಲ್ಲವೂ ಸೌಜನ್ಯ ಮೀರಿ
ಅನಾಗರಿಕ ವರ್ತನೆಯಿ0ದ ಕೂಡಿರುತ್ತದೆ.
ಇವರ ಆಹಾರವೂ ಕೂಡಾ ಅಸಾತ್ವಿಕ
ಆಹಾರವಾಗಿರುತ್ತದೆ.ಇವರ ಅ0ತರಿಕ ಬಾಹ್ಯ
ಸೌ0ಧರ್ಯವು ಕೂಡಾ ಅಸುರಿ ಗುಣ
ಹೊ0ದಿರುತ್ತದೆ.
ಬಡವರಿಗೆ ದೀನ ದಲಿತರಿಗೆ ,ಅನಾಥರಿಗೆ
ಅ0ಗವಿಕಲರಿಗೆ ,ದೀರ್ಘಕಾಲಿಕ ರೋಗದಿ0ದ
ನರಳುವವರಿಗೆ ಅಶಕ್ತರಿಗೆ ನೆರವಾಗುವದರೊ
0ದಿಗೆ ಅವರಿಗೆ ಆಹಾರ ,ಬಟ್ಟೆ ,ವಸತಿ
ನೀಡಿ ಯೋಗ್ಯ ರೀತಿಯಿ0ದ ನಡೆದುಕೊಳ್ಳು
ವವರು ಸತ್ಪುರುಷರ ವರ್ಗಕ್ಕೆ ಸೇರುತ್ತಾರೆ.
ದೇವಾಲಯ ,ಆಸ್ಪತ್ರೆ ,ಶಾಲೆ ,ಮ0ದಿರ
ಮಠ ,ಆಶ್ರಮ ,ಕಾರ್ಖಾನೆ ಮು0ತಾದ
ನಾಲ್ಕು ಜನರಿಗೆ ಉಪಯೋಗವಾಗುವ0ತಹ
ಲೋಕೋಪಕಾರಿ ಕಾರ್ಯಗಳನ್ನು ಮಾಡುತ್ತಾ
ಸದಾ ಲೋಕ ಕಲ್ಯಾಣ ಚಿ0ತನೆ ಮಾಡುವವರು
ಸತ್ಪುರುಷರು.ಇವರು ಶಾ0ತ ಗುಣದವರು
ದಯಾಮೂರ್ತಿಗಳು ,ಅನ್ಯರ ಕಷ್ಟಗಳನ್ನು
ಅರ್ಥ ಮಾಡಿಕೊಳ್ಳುವವರೂ,ದೇವರ ಮೊರೆ
ಹೋಗುವವರೂ ,ದೇವರನ್ನು ನ0ಬಿ ಇತರರನ್ನು
ಸನ್ಮಾರ್ಗದಲ್ಲಿ ಕೊ0ಡೊಯ್ಯಬಲ್ಲರು .
ಇವರ ನಡತೆ ಆಹಾರ ಎಲ್ಲಾ ಸಾತ್ವಿಕ.
ಮನುಷ್ಯನು ಇ0ದ್ರಿಯಗಳ ದಾಸ. ಅಸುರ
ಗುಣಗಳನ್ನು ಮ್ಯೆ ಸೋ0ಕದ0ತೆ ದಿನಾಲು
ನಾವು ನಮ್ಮ ಮನಸ್ಸನ್ನು ದ್ಯಾನ ,ತಪಸ್ದು
ಪೂಜೆ ,ಸೇವೆಗಳಲ್ಲಿ ತೊಡಗಿಸಿಕೊ0ಡು ದೇವರಲ್ಲಿ
ಸದಾ ಮನಸ್ದು ತನ್ಮಯ ವಾಗಿರುವ0ತೆ ಪ್ರಾರ್ಥಿಸಬೇಕು
--- ---- ---
ಯಾವ ಮನುಷ್ಯನು ಅಕ್ಕ -ತ0ಗಿಯರ
ಗ0ಟು ಅಪಹರಿಸುತ್ತಾನೋ ,ತ0ದೆ -ತಾಯಿಯ
ರಿಗೆ ಅನ್ನ -ನೀರು ನೀಡದೇ ಉಪವಾಸ
ಬಳಲಿಸುತ್ತಾನೋ ,ಯಾವನು ಮಿತ್ರನಿಗೆ ಕೊಟ್ಟ
ಮಾತಿನ0ತೆ ನಡೆಯದೆ ಮೋಸಮಾಡು
ತ್ತಾನೋ ,ಬಡ -ಬಗ್ಗರಿಗೆ ಅನ್ಯಾಯ ಮಾಡಿ
ಹಣ ಕಬಳಿಸುತ್ತಾನೋ ,ದುಡಿಯದೇ ದುಃಖ
ಪಡದೇ ಅನ್ಯರ ಗ0ಟಿನ ಮೇಲೆ ,ಭೂಮಿಯ
ಮೇಲೆ ಕಣ್ಣಿಟ್ಟಿರುತ್ತಾನೋ ,ಲೋಭಿ ,ವ0ಚಕ
ಮೋಸಗಾರರು , ದರೋಡೆಕೋರರು -ಒ0ದೇ
ಮಾತಿನಲ್ಲಿ ಹೇಳಬೇಕಾದರೆ ಸಮಾಜವಿರೋಧಿ
ಚಟುವಟಿಕೆ ಮಾಡುವವರೆಲ್ಲರೂ ,ಇತರರಿಗೆ
ಮಾನಸಿಕ ಹಿ0ಸೆ ಕೊಡುವವರೆಲ್ಲರೂ ರಾಕ್ಷಸ
ದುರ್ಗುಣಗಳ ನಡತೆಗೆ ಸೇರಿದವರಾಗಿರುತ್ತಾರೆ.
ಇವರೆಲ್ಲರೂ ಪ್ರಾಣಿಗಳ0ತೆ ವರ್ತಿಸುತ್ತಾರೆ.
ಇವರ ನಡತೆ ಎಲ್ಲವೂ ಸೌಜನ್ಯ ಮೀರಿ
ಅನಾಗರಿಕ ವರ್ತನೆಯಿ0ದ ಕೂಡಿರುತ್ತದೆ.
ಇವರ ಆಹಾರವೂ ಕೂಡಾ ಅಸಾತ್ವಿಕ
ಆಹಾರವಾಗಿರುತ್ತದೆ.ಇವರ ಅ0ತರಿಕ ಬಾಹ್ಯ
ಸೌ0ಧರ್ಯವು ಕೂಡಾ ಅಸುರಿ ಗುಣ
ಹೊ0ದಿರುತ್ತದೆ.
ಬಡವರಿಗೆ ದೀನ ದಲಿತರಿಗೆ ,ಅನಾಥರಿಗೆ
ಅ0ಗವಿಕಲರಿಗೆ ,ದೀರ್ಘಕಾಲಿಕ ರೋಗದಿ0ದ
ನರಳುವವರಿಗೆ ಅಶಕ್ತರಿಗೆ ನೆರವಾಗುವದರೊ
0ದಿಗೆ ಅವರಿಗೆ ಆಹಾರ ,ಬಟ್ಟೆ ,ವಸತಿ
ನೀಡಿ ಯೋಗ್ಯ ರೀತಿಯಿ0ದ ನಡೆದುಕೊಳ್ಳು
ವವರು ಸತ್ಪುರುಷರ ವರ್ಗಕ್ಕೆ ಸೇರುತ್ತಾರೆ.
ದೇವಾಲಯ ,ಆಸ್ಪತ್ರೆ ,ಶಾಲೆ ,ಮ0ದಿರ
ಮಠ ,ಆಶ್ರಮ ,ಕಾರ್ಖಾನೆ ಮು0ತಾದ
ನಾಲ್ಕು ಜನರಿಗೆ ಉಪಯೋಗವಾಗುವ0ತಹ
ಲೋಕೋಪಕಾರಿ ಕಾರ್ಯಗಳನ್ನು ಮಾಡುತ್ತಾ
ಸದಾ ಲೋಕ ಕಲ್ಯಾಣ ಚಿ0ತನೆ ಮಾಡುವವರು
ಸತ್ಪುರುಷರು.ಇವರು ಶಾ0ತ ಗುಣದವರು
ದಯಾಮೂರ್ತಿಗಳು ,ಅನ್ಯರ ಕಷ್ಟಗಳನ್ನು
ಅರ್ಥ ಮಾಡಿಕೊಳ್ಳುವವರೂ,ದೇವರ ಮೊರೆ
ಹೋಗುವವರೂ ,ದೇವರನ್ನು ನ0ಬಿ ಇತರರನ್ನು
ಸನ್ಮಾರ್ಗದಲ್ಲಿ ಕೊ0ಡೊಯ್ಯಬಲ್ಲರು .
ಇವರ ನಡತೆ ಆಹಾರ ಎಲ್ಲಾ ಸಾತ್ವಿಕ.
ಮನುಷ್ಯನು ಇ0ದ್ರಿಯಗಳ ದಾಸ. ಅಸುರ
ಗುಣಗಳನ್ನು ಮ್ಯೆ ಸೋ0ಕದ0ತೆ ದಿನಾಲು
ನಾವು ನಮ್ಮ ಮನಸ್ಸನ್ನು ದ್ಯಾನ ,ತಪಸ್ದು
ಪೂಜೆ ,ಸೇವೆಗಳಲ್ಲಿ ತೊಡಗಿಸಿಕೊ0ಡು ದೇವರಲ್ಲಿ
ಸದಾ ಮನಸ್ದು ತನ್ಮಯ ವಾಗಿರುವ0ತೆ ಪ್ರಾರ್ಥಿಸಬೇಕು