Wednesday, October 19, 2016

"   ದೇವಸಾನಿಧ್ಯ "
 ---    ---    -----
         ದೇವಸಾನಿಧ್ಯಕ್ಕೆ ಯಾವ ಮುಹೂರ್ತ ,
ವಾರ ,ತಿಥಿ , ಬೇಕಾಗಿಲ್ಲ.ಪರಿಶುದ್ಧವಾದ
ಭಕ್ತಿ -ಭಾವ ,ಆತ್ಮ ಶುದ್ಧಿಗಳಿದ್ದರೆ ಸಾಕು.
ದೇವ ಸಾನಿಧ್ಯ ಅಲ್ಲಿಯೇ ಇರುತ್ತದೆ.
"ಎಲ್ಲಿ ಭಕ್ತನೋ -- ಅಲ್ಲಿಯೇ ದೇವ ಮ0ದಿರ "
" ಎಲ್ಲಿ ಗುರುವೋ  --- ಅಲ್ಲಿಯೇ ಮ0ತ್ರಾಲಯ 
   
ಸಧ್ಗುರುಗಳನ್ನು -ಪರಮಾತ್ಮನನ್ನು ಯಾರು
ಭಕ್ತಿಯಿ0ದ ಭಜಿಸುವರೋ ,ಸೇವಿಸುವರೋ ,
ಅವರ ಸ0ಕಷ್ಟಗಳು ದೂರವಾಗುತ್ತವೆ.ಅವರ
ಇಷ್ಟಾರ್ಥಗಳು ಸಿದ್ಧಿಸುತ್ತವೆ.ಸಧ್ಗುರು -ಪರಮಾತ್ಮನನ್ನು 
ನೆನೆದು  ಪ್ರಾರ0ಭಿಸುವ
ಎಲ್ಲಾ ಕಾರ್ಯಗಳು ಗುರು -ದೇವರಿಗೆ 
ಸಮರ್ಪಿಸಿ ಮುನ್ನಡೆದರೆ  ಯಶಃ ಖ0ಡಿತ.
     
ಈ ಫಲಗಳು ದೊರೆಯಬೇಕಾದರೆ
ಭಕ್ತಿ -ಭಾವ ,ಸಮರ್ಪಣೆ ಭಾವದೊ0ದಿಗೆ
ಸನ್ನಡತೆ ,ಸದಾಚಾರ ಇರಬೇಕು.ಇವೆಲ್ಲವೂ
ಮಿಳಿತವಾದಾಗ ಭಕ್ತನು 
'ಎಲ್ಲಿ ನೆನೆಯುತ್ತಾನೋ
ಅಲ್ಲಿಯೇ ವ್ಯೆಕು0ಠ ಸನ್ನಿಧಾನ '
ಕೃಷ್ಣಾರ್ಪಣಮಸ್ತು.

No comments: