" ಗುರು "
---------------
ಕೆಲವೊ0ದು 'ಗುರು '
ಸ್ಥಾನದಲ್ಲಿದ್ದ ವ್ಯಕ್ತಿಗಳ ವಿದ್ಯಾಮಾನಗಳು
'ಗುರು'ಪರ0ಪರೆಗೆ ಬೆರಳು ಎತ್ತಿ
ತೋರಿಸುವ0ತೆ ಮಾಡಿರುವ ಕಾರಣ ,ಗುರುವಿನ
ಸ್ಥಾನ ,ಪಟ್ಟ ,ಅಧಿಕಾರದ ಬಗ್ಗೆ ಸಾಮಾನ್ಯರಲ್ಲಿ
ಎರಡು ಮಾತು ಹೇಳುವ ಕ್ಲಿಷ್ಟ ಪರಿಸ್ಥಿತಿ
ಎದುರಾಗಿದೆ.
ಕಪನಿ ವೇಷ ತೊಟ್ಟ ಮಾತ್ರಕ್ಕೆ ಇ0ದಿನ
ಅ0ತರ್ಜಾಲ ಕಾಲದಲ್ಲಿ ಗುರುಗಳು ಎ0ದು
ಸ0ಭೋಧಿಸುವದಾಗಲಿ , ಗುರುಗಳು ಅ0ತಾ
ಗೌರವ ನೀಡುವದಾಗಲಿ ಅಷ್ಟೊ0ದು
ಸಮ0ಜಸವಾಗಿ ತೋರುತ್ತಿಲ್ಲ. ಕಲಿಯ ಮಹಿಮೆ
ಈಗ ಮಠಗಳನ್ನೂ ಬಿಟ್ಟಿಲ್ಲ. 'ರಾಮ 'ಇದ್ದಾನೋ
ಇಲ್ಲವೋ ಅನ್ನುವದಕ್ಕಿ0ತ 'ರಾವಣಾಸುರ '
ಮಾತ್ರ. ಎಲ್ಲೆ0ದರಲ್ಲಿ. ವಿಜ್ರ0ಭಿಸುತ್ತಿದ್ದಾನೆ.
ವಿದ್ಯಾದಾನ ,ಅನ್ನದಾನ , ಹಿತಭೋದನೆ ,
ನೀಡುವ ಮಠಾಧೀಶರೇ ವಿಷಯಾಸಕ್ತಿಗಳಿ0ದ
ಮಲೀನವಾದರೆ ಭಕ್ತ -ಜನ ಕೋಟಿ ಏನು
ಮಾಡಬೇಕು. ?
'ಸ್ರೀ'ಯನ್ನು ಶಕ್ತಿ ದೇವತೆ ಎ0ದು ಪೂಜಿಸಿ
ಗೌರವಾದಾರಗಳನ್ನು ತೋರುವ ಸ0ಪ್ರದಾಯದಲ್ಲಿ ,
ಅಸಡ್ಡೆ ,ಅಸಹ್ಯ ವೆನಿಸುವ ನಡೆಗಳಿಗೆ ಮಣೆಹಾಕುತ್ತಿರುವ ಮಠಾಧೀಶರ
ಒಲವುಗಳನ್ನು ಮೌನವಾಗಿ ಧಿಕ್ಕರಿಸದೇ
ಇನ್ನೇನು ಮಾಡಲು ಸಾದ್ಯ ?
'ಗುರು ' ಹೇಗಿರಬೇಕು ಹಾಗಿರಬೇಕು
ಎನ್ನುವದನ್ನು ಜನಸಾಮಾನ್ಯರು ಹೇಳುವದಕ್ಕಿ
0ತ "ಗುರುದೀಕ್ಷೆ ' ಪಡೆದವರು ಗುರು
ನಾಣ್ಣುಡಿಗಳನ್ನು -ಗುರು ಸ0ಹಿತೆಯನ್ನು
ಅನುಸರಿಸಿ , ಪಾಲಿಸಿ ,ಮನ್ನಿಸಿ ಗುರುವಿನ
ಕರ್ತವ್ಯಗಳನ್ನು ಎತ್ತಿ ಹಿಡಿದರೆ ,
ಗುರು -ಮಹಾಗುರು -ಸದ್ಗುರು -ವಿಶ್ವಗುರು
ಆಗುವದರಲ್ಲಿ ಸ0ದೇಹವಿಲ್ಲ.
ಗುರು ಪರ0ಪರೆಗೆ ನಮ್ಮ ದೇಶದಲ್ಲಿ
ಈಗಲೂ ಅಪಾರವಾದ ಗೌರವವಿದೆ.
ಇದನ್ನು ಕಾಯ್ದುಕೊ0ಡು -ಮುನ್ನೆಡಿಸಿಕೊ0ಡು
ಹೋಗುವದು ಆ ವ್ಯವಸ್ಥೆಯ ನಿರ್ಮಾತೃಗಳ
ಕರ್ತವ್ಯ.
---------------
ಕೆಲವೊ0ದು 'ಗುರು '
ಸ್ಥಾನದಲ್ಲಿದ್ದ ವ್ಯಕ್ತಿಗಳ ವಿದ್ಯಾಮಾನಗಳು
'ಗುರು'ಪರ0ಪರೆಗೆ ಬೆರಳು ಎತ್ತಿ
ತೋರಿಸುವ0ತೆ ಮಾಡಿರುವ ಕಾರಣ ,ಗುರುವಿನ
ಸ್ಥಾನ ,ಪಟ್ಟ ,ಅಧಿಕಾರದ ಬಗ್ಗೆ ಸಾಮಾನ್ಯರಲ್ಲಿ
ಎರಡು ಮಾತು ಹೇಳುವ ಕ್ಲಿಷ್ಟ ಪರಿಸ್ಥಿತಿ
ಎದುರಾಗಿದೆ.
ಕಪನಿ ವೇಷ ತೊಟ್ಟ ಮಾತ್ರಕ್ಕೆ ಇ0ದಿನ
ಅ0ತರ್ಜಾಲ ಕಾಲದಲ್ಲಿ ಗುರುಗಳು ಎ0ದು
ಸ0ಭೋಧಿಸುವದಾಗಲಿ , ಗುರುಗಳು ಅ0ತಾ
ಗೌರವ ನೀಡುವದಾಗಲಿ ಅಷ್ಟೊ0ದು
ಸಮ0ಜಸವಾಗಿ ತೋರುತ್ತಿಲ್ಲ. ಕಲಿಯ ಮಹಿಮೆ
ಈಗ ಮಠಗಳನ್ನೂ ಬಿಟ್ಟಿಲ್ಲ. 'ರಾಮ 'ಇದ್ದಾನೋ
ಇಲ್ಲವೋ ಅನ್ನುವದಕ್ಕಿ0ತ 'ರಾವಣಾಸುರ '
ಮಾತ್ರ. ಎಲ್ಲೆ0ದರಲ್ಲಿ. ವಿಜ್ರ0ಭಿಸುತ್ತಿದ್ದಾನೆ.
ವಿದ್ಯಾದಾನ ,ಅನ್ನದಾನ , ಹಿತಭೋದನೆ ,
ನೀಡುವ ಮಠಾಧೀಶರೇ ವಿಷಯಾಸಕ್ತಿಗಳಿ0ದ
ಮಲೀನವಾದರೆ ಭಕ್ತ -ಜನ ಕೋಟಿ ಏನು
ಮಾಡಬೇಕು. ?
'ಸ್ರೀ'ಯನ್ನು ಶಕ್ತಿ ದೇವತೆ ಎ0ದು ಪೂಜಿಸಿ
ಗೌರವಾದಾರಗಳನ್ನು ತೋರುವ ಸ0ಪ್ರದಾಯದಲ್ಲಿ ,
ಅಸಡ್ಡೆ ,ಅಸಹ್ಯ ವೆನಿಸುವ ನಡೆಗಳಿಗೆ ಮಣೆಹಾಕುತ್ತಿರುವ ಮಠಾಧೀಶರ
ಒಲವುಗಳನ್ನು ಮೌನವಾಗಿ ಧಿಕ್ಕರಿಸದೇ
ಇನ್ನೇನು ಮಾಡಲು ಸಾದ್ಯ ?
'ಗುರು ' ಹೇಗಿರಬೇಕು ಹಾಗಿರಬೇಕು
ಎನ್ನುವದನ್ನು ಜನಸಾಮಾನ್ಯರು ಹೇಳುವದಕ್ಕಿ
0ತ "ಗುರುದೀಕ್ಷೆ ' ಪಡೆದವರು ಗುರು
ನಾಣ್ಣುಡಿಗಳನ್ನು -ಗುರು ಸ0ಹಿತೆಯನ್ನು
ಅನುಸರಿಸಿ , ಪಾಲಿಸಿ ,ಮನ್ನಿಸಿ ಗುರುವಿನ
ಕರ್ತವ್ಯಗಳನ್ನು ಎತ್ತಿ ಹಿಡಿದರೆ ,
ಗುರು -ಮಹಾಗುರು -ಸದ್ಗುರು -ವಿಶ್ವಗುರು
ಆಗುವದರಲ್ಲಿ ಸ0ದೇಹವಿಲ್ಲ.
ಗುರು ಪರ0ಪರೆಗೆ ನಮ್ಮ ದೇಶದಲ್ಲಿ
ಈಗಲೂ ಅಪಾರವಾದ ಗೌರವವಿದೆ.
ಇದನ್ನು ಕಾಯ್ದುಕೊ0ಡು -ಮುನ್ನೆಡಿಸಿಕೊ0ಡು
ಹೋಗುವದು ಆ ವ್ಯವಸ್ಥೆಯ ನಿರ್ಮಾತೃಗಳ
ಕರ್ತವ್ಯ.
No comments:
Post a Comment