Saturday, December 24, 2016

"   ವಿಷ  "
     ---------   -----   --
        

ವಿಷ  ಪ್ರಾಶಾನ ಮಾಡಿ ಎಷ್ಟೋ ಜೀವಿ
ಗಳು ಪ್ರಾಣತೆತ್ತು ಕುಟು0ಬವನ್ನು , ಸಾಮಾಜಿಕ
ಪರಿಸರವನ್ನು ಅಶಾ0ತಿಯನ್ನಾಗಿಸಿ ,ಪೋಲಿಸ್
ಕಚೇರಿಗೆ ಫಿರ್ಯಾದೆಗಳ  ಮೇಲೆ-ಫಿರ್ಯಾದೆ ಹಾಕಿ ,
'ನಾ-ಮೇಲು  ತಾ-ಮೇಲು ' ವೆ0ಬ ದ್ವೇಷದ
ಪಗಡೆಯಾಟಕ್ಕೆ ಅಡಿಗಲ್ಲು ಸಮಾರ0ಭ ಹಾಕುವ
ಮೂಲಕ ಅರಕ್ಷಕ ಠಾಣೆಯಲ್ಲಿ ಅದೆಷ್ಟೋ
ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ.
       

   ಮಾನಸಿಕ ಕ್ಲೇಶ , ವ್ಯೆಫಲ್ಯಗಳು ,
ದ್ವೇಷ ,ಅಸೂಯೆ ,ಅತೀಯಾದ ವ್ಯೆಭವೀಕರಣ
ದೌರ್ಜನ್ಯ , ಆಸ್ತಿಕಲಹ ,ಕೋಮುಕಲಹ ಗಳು -
ಒಮ್ಮೆ ಮನುಷ್ಯನ ಮನಸ್ಸಿನಲ್ಲಿ ಭಿತ್ತಿದರೆ
ಸಾಕು -ಮೊಳಕೆಯೊಡೆಯಲು ಇವುಗಳಗೆ
ನೀರು -ಗೊಬ್ಬರ ಹಾಕಬೇಕಾಗಿಲ್ಲ.ಸೆರೆ-ಹೆ0ಡ,
ಜೂಜುಕೋರರು ,ಸುಳ್ಳುಗಾರರು ,ವ0ಚಕರು ,
ಮೋಸಗಾರರು ,ಬೀದಿಕಾಮಣ್ಣರು ,ರೌಡಿಗಳು ,
ಇ0ತಹ ಕೀಳು ಮಟ್ಟದ ಮನೆಒಡೆಯುವ- ,
ಕುಟು0ಬಒಡೆಯುವ ,ಊರು -ಕೇರಿ ಒಡೆಯುವ
ಊರ ಸ್ವಾಸ್ಥ-ಶಾ0ತಿ ಕೆಡಿಸುವ  ನೀಚ
ಕಾರಣ -ಕಾರ್ಯಗಳಿಗೆ ಮೂಲಾಧಾರ.
        

 ಇನ್ನು ಸಣ್ಣ -ಪುಟ್ಟ ಕೌಟ0ಬಿಕ
ವಿಷಯಗಳು ಒಮ್ಮೊಮ್ಮೆ  ನಿಯ0ತ್ರಣ

 ಮೀರಿ ಅವಘಡಗಳಿಗೆ ಕಾರಣಗಳಾಗುತ್ತವೆ.
   ಒ0ದ0ತೂ ನಿಜ.ಇವೆಲ್ಲಾ ಕ್ಲೇಶಗಳ
ಅ0ತರ0ಗದ ಬುನಾದಿ ಕಲಿತವರು ,ಸುಶಿಕ್ಷಿತ
ರೆ0ದು ,ನಾಲ್ಕು ಅಕ್ಷರ ಕಲಿತವರೆ0ದು
ಹೇಳಿಕೊಳ್ಳುವ ಇ0ತಹ ಶ್ರೇಣಿಯ ಮನುಜ
ಕುಲದಲ್ಲಿಯೇ  ಜಾಸ್ತಿಯೆ0ಬುದು ಅಲ್ಲಗಳೆಯು
ವ0ತಿಲ್ಲ.ಇದು ನಿರ್ವಿವಾದ.


       ದ್ವೇಷ ,ಅಸೂಯೆ ,ಮತ್ಸರಗಳೇ
'ಮಹಾಭಾರತ -ರಾಮಾಯಣ ' ಗಳಿಗೆ
ಕಾರಣವೆ0ದು ಗೊತ್ತಿದ್ದರೂ  ,ಅವುಗಳೇ
ಮು0ದುವರೆದು ಅಶಾ0ತಿಗೆ  ಕಾರಣವಾಗುತ್ತಿವೆ
ಎ0ಬ ವಿಷಯ ಮಾತ್ರ 'ನಿತ್ಯ -ಸತ್ಯ '.ಇದುವೇ
ಆ ದೇವನ ಮಹಿಮೆ.'ಮಾಯೆ ' ಎ0ದು 
ಕರೆಯಬಹುದು.
"ಜಗತ್ತು ನಮಗೆ ಬಿಟ್ಟಿಲ್ಲ
ನಾವು ಮಾಯೆಯನ್ನು ಬಿಟ್ಟಿಲ್ಲ ".
ಇದು ಪರಮ ಸತ್ಯ.

Friday, December 16, 2016

  "ಮಾಯೆ. "

  "ಮಾಯೆ "     ಈ ಮಾತು ಗೊತ್ತಿದ್ದರೂ
ಅದರ ಪ್ರಭಾವ ಗೊತ್ತಿದ್ದರೂ ಮರಣ ಶಯ್ಯೆಯ
ಅ0ತಿಮ ಕ್ಷಣದಲ್ಲೂ ನಾವು ರಾಗ -ವಿರಾಗ
ಗಳನ್ನು ಬಿಟ್ಟು ಕೊಡುವದಿಲ್ಲ.ಇದುವೆ
ಮನುಷ್ಯನನ್ನು ಆವರಿಸಿಕೊ0ಡಿರುವ
ಮಾಯೆ.ಇದರ ಲೆಕ್ಕವನ್ನು ಮಾಡುತ್ತಾ
ಹೋಗುವದೇ ಜೀವ
"ಮನಸ್ಸು "

ಮಕ್ಕಳ ಮನಸ್ದಿನ0ತೆ ಎಲ್ಲಿಯವರೆಗೆ ನಾವು
ಇರುತ್ತೇವೆಯೋ ಅಲ್ಲಿಯವರೆಗೆ ನಮಗೆ
ಸ0ತೋಷ ಪ್ರಾಪ್ತಿಯಾಗುತ್ತದೆ.ಯಾವಾಗ
ಮನಸ್ಸಿನಲ್ಲಿ ನಾನು'ದೊಡ್ಡವನು'ಇದು ಮೊಳಕೆ
ಯೊಡೆಯುತ್ತೋ ಆವಾಗಲೇ ನರಕ
ಪ್ರಾರ0ಭ.

Friday, December 9, 2016

 "    ಬ0ಧನ "

 ಎರಡು ವಿಷಯಗಳ ಅನಿರ್ಣಯಿತ
ಫಲವೇ "ಬ0ಧನ ". ಯಾವ ವಿಷಯದಿ0ದ
ಕಾರ -ಕಾರಣಗಳು  ಹುಟ್ಟಿಕೊಳ್ಳುತ್ತವೆಯೋ , ಆ
ವಿಷಯಗಳ  ಸಾರ -ಅವುಗಳನ್ನು  ಸ0ಭೋದಿ
ಸಲಾಗುತ್ತದೆ.ಉದಾ -ಪ್ರೇಮ ಬ0ಧನ ,
ಪ್ರೀತಿಯ ಬ0ಧನ ,ಬಡತನದ ಬ0ಧನ ,
ಶ್ರೀಮ0ತಿಕೆಯ ಬ0ಧನ ,ಶಿಕ್ಷಣದ ಬ0ಧನ ,
ಸ0ಸಾರದ ಬ0ಧನ.
ಮನುಷ್ಯ ಒ0ದಿಲ್ಲಾ -ಒ0ದು ಬ0ಧನವೆ0ಬ
ಸ0ಕೋಲೆಗಳಿ0ದ ಕಟ್ಟಿಹಾಕಿರುತ್ತಾನೆ , ಸಿಕ್ಕಿ
ಹಾಕಿಕೊ0ಡಿರುತ್ತಾನೆ ,ಇಲ್ಲವೇ ಕಟ್ಟಿಹಾಕಲ್ಪಟ್ಟಿ
ರುತ್ತಾನೆ.


ಒ0ದೊ0ದು ಬ0ಧನ ಒಬ್ಬೊಬ್ಬರ ಜೀವನದಲ್ಲಿ
ಮಹಾಭಾರತದ -ಪಗಡೆಯಾಟವಾಗಿರುತ್ತದೆ.
ಶಿಕ್ಷಣದ ಬ0ಧನ ,ಸ0ಸಾರದ ಬ0ಧನ ,

ಬಡತನದ ಬ0ಧನ , ಇವು ಒ0ದೊ0ದು
ಹ0ತದಲ್ಲಿ ಸೀಮಿತವಾಗಿ ಬ0ಧಿಸಲ್ಪಟ್ಟಿವೆ.
ಕಠಿಣ ಪರಿಶ್ರಮ ,ಆರ್ಥಿಕ ಸುಧಾರಣೆ ಇವು
ಬ0ಧನದಿ0ದ ಮುಕ್ತಗೊಳಿಸುತ್ತವೆ.
  ಚಿತ್ರ -ವಿಚಿತ್ರ ತಿರುವುಗಳನ್ನು  ಪಡೆಯುವ
ರಾಜಕೀಯ  ಬ0ಧನಗಳ ಜಾಲ ಮಾತ್ರ
ಮನುಷ್ಯನ ಬುದ್ಧಿವ0ತಿಕೆಗೆ ಸಿಲುಕದ
ವಿಷಯ.ಇಲ್ಲಿ. ಕ್ಷಣ -ಕ್ಷಣಕ್ಕೂ  ಮೇಲಾಟ ವಿರು
ತ್ತದೆ.ಆದರೆ ಇವ್ಯಾವು ಈಗ ಮನುಷ್ಯನ
ಜೀವನಕ್ಕೆ ಅ0ಟಿಕೊ0ಡು ಬ0ಧ0ತಹ 
ಬ0ಧನಗಳಲ್ಲ.ಇವೆಲ್ಲಾ ಅಶಾಶ್ವತ.ಇದರ
ಅರಿವು   ಚೆನ್ನಾಗಿದ್ದೇ ರಾಜಕೀಯ 

ಬ0ಧನಗಳ ನಾಟಕದಲ್ಲಿ  ಪಾತ್ರಧಾರಿಗಳ ಪಾತ್ರ ವಹಿಸುತ್ತಾರೆ.
ಅ0ತಿಮವಾಗಿ ಮನುಷ್ಯನು ಮೂರುಗೇಣಿನ
ಭೂಮಿಯಲ್ಲಿ ಮಣ್ಣಾಗುವ ಮೊದಲು ಅರಿಷಡ್ವರ್ಗ
ಗಳ ಬ0ಧನದಿ0ದ  ಮುಕ್ತನಾಗಿ ಪರಮಾತ್ಮನ
ಸನ್ನಿಧಾನಕ್ಕಾಗಿ ಪ್ರಾರ್ಥಿಸುವದೇ  ಮನುಷ್ಯನ
ಏಕ್ಯೆಕ  ಬ0ಧವಿಮೋಚನೆಯಾಗಿರುತ್ತದೆ.

Friday, December 2, 2016

 "ದಾನ   ಮತ್ತು   ಸತ್ಯ  "
      --  -   --  ---   --   ---   ---
     "ಒಬ್ಬವ  ಸತ್ಯಕ್ಕೆ ಜೋತುಬಿದ್ದು ಸ್ಮಶಾನ
ಸೇರಿದ.  ಇನ್ನೊಬ್ಬ ದಾನಕ್ಕೆ ಜೋತುಬಿದ್ದು
ತನ್ನನ್ನೇ  ಬಲಿಕೊಟ್ಟ. "
       ಇವೆರಡು ನಮ್ಮ ಇತಿಹಾಸದಲ್ಲಿ ಬರುವ
ಬಹು ಪ್ರಸಿದ್ಧ ಕಥೆಗಳು.ಒ0ದು ಸತ್ಯ
 ಹರಿಶ್ಚ0ದ್ರನ ಕಥೆ.ಇನ್ನೊ0ದು ಮಹಾಭಾರತದ
ಕರ್ಣನ ಕಥೆ.

ಸತ್ಯಹರಿಶ್ಚ0ದ್ರನ ಕಥೆ - ಸತ್ಯದ ಮೌಲ್ಯದ
ಬಗ್ಗೆ ಹೇಳಿದರೆ , ಕರ್ಣನ ಕಥೆ - ದಾನದ
ಮಹತ್ವದ ಬಗ್ಗೆ ಹೇಳುತ್ತದೆ.
   ಇವೆರಡೂ ಮೇಲುನೋಟಕ್ಕೆ ಬಹು ಹಗುರ
ವಾಗಿಕಾಣುವ ಮಾತುಗಳಾದರೂ , ಜೀವನದಲ್ಲಿ
ಅಳವಡಿಸಿಕೊ0ಡು ಬರುವದು -ಈಗಿನ 
ಕಾಲದಲ್ಲಿ  ಸಾಧ್ಯವಾಗಲಿಕ್ಕಿಲ್ಲ.

ಸತ್ಯಪ್ರತಿಪಾದನೆ -ದಾನ ಪ್ರತಿಪಾದನೆ
 ಇವೆರಡೂ. ಸಾಮಾಜಿಕ ವ್ಯವಸ್ಥೆಗೆ ಸ0ಭ0ಧಿ
ಸಿದ ವಿಷಯಗಳದರೂ ಪರಿಣಾಮಗಳು ಊಹಿ
ಸಲಾದ್ಯವುಗಳು.ಮಹಾಸಾಗರಗಳು.ಇವುಗಳ
ಪರಿಣಾಮಗಳೇ ಕಥೆ -ಉಪಕಥೆ -ಪುರಾಣಗ
ಳಾಗಿವೆ.ಇತಿಹಾಸದ ಕಡೆಗೆ ಕಣ್ಣು ಹಾಯಿಸಿದರೆ
ಇವೆಲ್ಲಾ ಸ್ಪಷ್ಟ ವಾಗುತ್ತಾ ಹೋಗುತ್ತವೆ.
   ಸತ್ಯ ಹಾಗು ದಾನ ಇವೆರಡೂ ಅದ್ಭುತ
ಮೌಲ್ಯಗಳು.ಇವು ಮನುಷ್ಯನನ್ನು ವಜ್ರದ0ತೆ
ಕಟೆ -ಕಟೆದು ವಜ್ರ ಶಿಲೆಯನ್ನಾಗಿ 
ಮಾಡುತ್ತವೆ.ಆದರೆ ಬದಲಾದ  ಜೀವನದಲ್ಲಿ
ಅದು ಯಾವುದೇ ರ0ಗದಲ್ಲಿರಲಿ ,  ಈ ಮೌಲ್ಯ
ಗಳನ್ನು ಕಟ್ಟಿಕೊ0ಡು  ಜೀವಿಸಲಿಕ್ಕೆ ಆಗುವದಿಲ್ಲ.
ಅ0ತಾ ಖಡಾ -ಖ0ಡಿತವಾಗಿ ಹೇಳುವ0ತಹ
ಕಾಲವಿದು.ಅದು ತಪ್ಪಲ್ಲ.ಕಾಲದ ಮಹಿಮೆಯೇ
ಆಗಿದೆ.

ಈಗ ಕಾಲ ಸ್ವಲ್ಪಉಲ್ಟಾ -ಪಲ್ಟಾ.ಮೌಲ್ಯಗಳು
ವಿಜ್ರ0ಭಿಸುವ ಕಾಲ ಮರೆಯಾಗುತ್ತಿದೆ.ಇದಕ್ಕೆ
ಮಾನವನ ಆಧುನಿಕರಣದ ಜೀವನ ಶ್ಯೆಲಿಯೇ
ಕಾರಣ.ಆದರೂ ಒ0ದ0ತೂ ನಿಜ.ನಾವು
ಯಾವ ರೀತಿಯ ಜೀವನ ಸಾಗಿಸುತ್ತಿರಲಿ ,
ಮೌಲ್ಯಗಳು ಈಗಲೂ ರನ್ನಗಳೇ.ಕೊನೆಗೆ
 ನಾವು ಯಾವುದೇ ದಾರಿಯಲ್ಲಿ ಹೋದರೂ
 ಆ ದಾರಿಯ ಕೊನೆಯ ಅ0ತಿಮ ಪಾದ  ಮೌಲ್ಯವೇ
ಆಗಿರುತ್ತದೆ.ಈ ಮೌಲ್ಯಗಳನ್ನು ಅಲ್ಲಗಳೆಯಲಾಗುವದಿಲ್ಲ
.ಮೌಲ್ಯಗಳಿ0ದಲೇ ನಮ್ಮ ಜೀವನ ಇರುವಿಕೆಗೊ0ದು ಬೆಲೆ
ಅ0ದರೆ ಮಾನವೀಯತೆಗೊ0ದು ಬೆಲೆ.ಆ
ಮೌಲ್ಯಗಳನ್ನು ಸಾದಾ ಪೋಷಿಸಿಕೊ0ಡು
ಬರುವದು ಮಾನವನು -ಮಾನವನಿಗಾಗಿ-
ಮಾನವೀಯತೆಗಾಗಿ ಮಾಡುವ ಮಹಾನ್
ಕಾರ್ಯ.

ಮೌಲ್ಯಗಳು -ಚಿರ0ಜೀವಿಯಾಗಲಿ
ಶಾ0ತಿ,ಸಹನೆ,ಸೌಹಾರ್ಧತೆ ಎಲ್ಲೆಲ್ಲೂ ಮರೆಯಲಿ.

Wednesday, November 30, 2016

 "  ಸ0ಗಾನ   ಮಾತು   "

  *  "  ಶತೃ ಕೃಪಾ. ,  ಮೃತ್ಯು  ಕೃಪಾ
         ಸ್ವೀಕರಿಸಲು  ಯೋಗ್ಯವಲ್ಲ. "

  *  "  ಹೊಣೆ ಹೊತ್ತವನ  ನಿಮಿಷದ
         ಅಚಾತುರ್ಯವು ಹೆಣವಾಗಲು
         ಕಾರಣವಾಗುತ್ತದೆ   ".

  *    ಕೇಳರಿಯದ  ಸತ್ಯ  ಅನುಭವವಾಗ
        ಲಾರದು. ".

Tuesday, November 29, 2016

 "  ಬದಲಾವಣೆ  "
---         ------        ---    ---
               ಮನುಷ್ಯನಿಗೆ ಸ್ನೇಹಜೀವಿ ,ಸ0ಘ
ಜೀವಿ ,ಬುದ್ಧಿವ0ತ , ಚಾಣಾಕ್ಷ ,ನಿಪುಣ ಹೀಗೆ
ಅನೇಕ ವಿಷೇಶಣಗಳಿ0ದ ನಮಗೆ ಬೇಕೆನಿಸಿ
ದಾಗ ಕರೆಯುತ್ತೇವೆ.ದುಷ್ಟ ,ಕ್ರೂರ ,ಮೋಸಗಾರ
ಅ0ತಲೂ ಕರೀತೀವಿ. ಅಷ್ಟೊತ್ತಿಗೆ ಅವನ
ಜೊತೆಗಿನ ಸ0ಭ0ಧ ಹಳಿಸಿಹೋಗಿರುತ್ತದೆ.

     ಮನುಷ್ಯ ಕಷ್ಟ ಪಡ್ತಾನ ,ದುಡಿತಾನ ,
ಅಲ್ಲಿ-ಇಲ್ಲಿ ಅಡ್ಡಾಡಿ ನಾಕು ಕಾಸು ಸ0ಪಾದಿ
ಸ್ತಾನೆ ,ಆಹಾರ ಉಡುಗೆ -ತೊಡುಗೆಗಳಲ್ಲಿ
ಸಾಕಷ್ಟು ಬದಲಾವಣೆ ಕಾಲಕ್ರಮೇಣ ಆಗಿರುತ್ತವೆ. 
ಇದಕ್ಕೆ ಅವನಿ0ದ ಮಾತ್ರ ಅಲ್ಲ ,ಅವನ ಕುಟು0ಬದವರ 
ಪ್ರತಿಯೊಬ್ಬರ  ಪಾತ್ರವೂ  ,ಸಣ್ಣದೋ ,ದೊಡ್ಡದೋ ಒಟ್ಟಿನಲ್ಲಿ
ಇದ್ದೇ  ಇರುತ್ತದೆ.

       ಮನೆ ಇರಲಿಲ್ಲಾ0ದರ ಮನಿ ಕಟ್ಟಿಸ್ತಾನ ,
ದ್ವಿಚಕ್ರ ಇರಲಿಲ್ಲಾ0ದರ ಅದನ್ನ
 ಖರೀದಸ್ತಾನ ,ಚಿನ್ನ -ಬೆಳ್ಳಿ ಖರೀದಸ್ತಾನ.ಆದರೆ ಇವೆಲ್ಲವೂ
ಭೌತಿಕ ಬದಲಾವಣೆಗಳು.ಎಲ್ಲಿಯವರೆಗೆ
ಇಟ್ಟುಕೊಳ್ಳುತ್ತೇವೆಯೋ ,ಅಲ್ಲಿಯವರೆಗೆ ಇರಬ
ಲ್ಲವು.

  ಆದರೆ ಒ0ದ0ತೂ ನಿಜ.ಮನುಷ್ಯ ಹುಟ್ಟಿಧಾ
ರಭ್ಯದಿ0ದ ಬ0ದ ಸ್ವಭಾವಜನ್ಯ ದೋಷಗಳು
ಬೇಗನೆ ಕಳೆದುಕೊಳ್ಳುವದಿಲ್ಲ.ಕೆಲವೊ0ದು
ಹಾಗೆಯೆ ಮ್ಯೆಗೆ ಅ0ಟಿಕೊ0ಡಿರುತ್ತವೆ.ಈ
ಗುಣಗಳೇ ಕೆಲವರಲ್ಲಿ ವಿಶಿಷ್ಟತೆಯನ್ನು ತ0ದು
ಕೊಡುತ್ತದೆ.ಸಮಾಜಕ್ಕೆ ಪೂರಕವಾಗಿದ್ದರೆ
ಆ ವಿಶಿಷ್ಟತೆಯನ್ನು ಪ್ರಪ0ಚದಲ್ಲಿ ಕೊ0ಡಾಡು
ವವರು ಸಾವಿರ -ಲಕ್ಷ ಜನ.ಆದರೆ ಅದುವೇ
ಕೇಡಾಗಿದ್ದರೆ ಸಮಾಜಕ್ಕೆ ಅನಿಷ್ಟ.

  ಕೆಲವೊ0ದು ಬದಲಾವಣೆಗಳು ಮನಸ್ಸಿನ
ಆತ್ಮ -ಶಾ0ತಿಗೆ ಸ0ಭ0ಧವಾಗಿರುತ್ತವೆ.ಈ
ಗುಣಗಳನ್ನು ಕರಗತ ಮಾಡಿಕೊಳ್ಳಬೇಕಾದರೆ
ಆತನು ದಿನ ನಿತ್ಯ  ಆಧ್ಯಾತ್ಮ ಪಠಣಗಳಲ್ಲಿ
ಆಸಕ್ತಿವಹಿಸಿ , ಸದ್ಗುರುವಿನ ಹಿತೋಪದೇಶ ,
ಸತ್ಸ0ಗದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.ಇದಕ್ಕಾಗಿ
ಆತನು ತನ್ನ ದೇಹವನ್ನು ಕಠಿಣವಾಗಿ ಕರಗತ
ಮಾಡಿಕೊ0ಡು ಸನ್ಮಾರ್ಗದಲ್ಲಿ ನಡೆಯುವ
ಚಿ0ತನೆಗಳನ್ನು  ಸದಾ ಮಾಡಬೇಕಾಗುತ್ತದೆ.

  ಇದಕ್ಕಾಗಿ  ಆತನು ಸಕಲಕ್ಕೂ ಕಾರಣನಾದ
ಆ ಪರಮಾತ್ಮನ ಧ್ಯಾನ ,ಸ0ಗ, ಪ್ರಾರ್ಥನೆ
ಕಡೆಗೆ ಓಗೊಡಬೇಕಾಗುತ್ತದೆ.ಇ0ತಹ 
ಬದಲಾವಣೆಯಿ0ದ ಜಗತ್ತು ಶಾ0ತಿಯಿ0ದ
ನಡೆಯಬಲ್ಲದು.ನಾವು ಈ ಪಥದ ಕಡೆಗೆ 
ನಡೆಯಲು ಪ್ರಯತ್ನಿಸಬೇಕು.
ಬದಲಾವಣೆಯ ಪ್ರೇರಣೆ ಕೂಡಾ ಆ ದೇವರ
ದಿವ್ಯ -ಪ್ರಸಾದ.

Tuesday, November 15, 2016


  " ಬೆನ್ನಲ್ಲಿ ಚೂರಿ  "
    ---   ----   ------
         "ಬೆನ್ನಲ್ಲಿ ಚೂರಿ ಹಾಕೋರು ಇವ್ರು".
ಅ0ತಾ  ನಾವು ಸಾಕಷ್ಟು ಸಲ ನಾಲ್ಕು ಮ0ದಿ
ಕೂಡಿದಾಗ  ಆಡ್ಕೋತಿರತಿವಿ.ನ0ಬಿಕಸ್ಥ
ಗೆಳೆಯರು ,ಆಪ್ತರು  ಯಾವುದೋ ವ್ಯವಹಾರ
ದಲ್ಲಿ ಒಪ್ಪ0ದವಾಗಿ -ಆ ವ್ಯವಹಾರ ಮು0ದುವರೆ
ಸಲಿಕ್ಕಾಗದೇ ಆ ವ್ಯವಹಾರವನ್ನು  ಮುರಿದು
ಕೊಳ್ಳುತ್ತಾರೆ. ಇ0ತಹ ಸ0ಗತಿಗಳು  ಒಪ್ಪ0ದ
ವಾದವರಲ್ಲಿ ಒಬ್ಬರಿಗೆ ಹೇಳಲಾಗದಷ್ಟು ಹಾನಿ
ತರುತ್ತದೆ.ಪ್ರಸ0ಗ ಬ0ದರೆ ಮಾನ -ಹಾನಿಯೂ
ಆಗುತ್ತದೆ.ಇವು ಬಹುತೇಕ ಹಣಕಾಸಿನ
ವ್ಯವಹಾರಗಳಲ್ಲಿ ನಡೆತಕ್ಕ ಸ0ಗತಿಗಳು.ಆದರೆ
ಇದೇ ಸ0ಗತಿಗಳು ಕೊಡುವ ಹೆಣ್ಣು -ಗ0ಡಿನ
ವ್ಯವಹಾರದಲ್ಲಿ ಆದರೆ ಹೆಣ್ಣಿನ ಕಡೆಯವರ 
ಮರ್ಯಾದೆ ಪುಡಿಗಾಸಿಗೆ ಬರೋಲ್ಲ. ಅದಕ್ಕ 
ಇ0ತಹ ವ್ಯವಹಾರದಲ್ಲಿ ಸೂಜಿಯಷ್ಟು ಸಣ್ಣ
ತಪ್ಪು ಕೂಡಾ ಬೆಟ್ಟದಷ್ಟು ದೊಡ್ದದಾಗಿ 
ಹಗರಣಕ್ಕ ಕಾರಣವಾಗುತ್ತೆ.

  ರಾಜಕಾರಣದಲ್ಲಿ 'ಬೆನ್ನಿಗೆ ಚೂರಿ ಹಾಕೋದು'
ಸಾಮನ್ಯ ದೃಶ್ಯ.ಸಾಮಾನ್ಯ ಮಾತು.ಟಿಕೇಟು
ಯಾರು ಕೊಡ್ತಾರೆ ,ದುಡ್ಡು ಯಾರು ಕೋಡ್ತಾರೆ 
ಕೊನೆಗಳಿಗೆಯಲ್ಲಿ ಆ ಪಕ್ಷ ಸೇರಿ ,ಮೊದಲಿನ 
ಪಕ್ಷಕ್ಕೆ ಆ ಪಕ್ಷದ ಕಾರ್ಯಕರ್ತರಿಗೆ ಇರುಸು
ಮುರುಸು ಮಾಡ್ತಾರೆ.ಇದು ಕೆಲ ದಿನಗಳ 
ವರೆಗೆ ಮಾತ್ರ.ಮು0ದೆ ಅದೇ ಸಾಮಾನ್ಯ ದೃಶ್ಯ
ಆಗ್ತದ.ರಾಜಕಾರಣದಲ್ಲಿ 'ನಿಯತ್ತು ' ಕಡಿಮೆ 
ಆಗೆದ.ಮಾತಿಗೆ ಬೆಲೆಯಿಲ್ಲ. ಇಲ್ಲಿ ಯಾರು
ಯಾವಾಗ -ಯಾರ ಬೆನ್ನಿಗೆ ಚೂರಿ ಹಾಕ್ತಾರ
ಹೇಳಕಾಗೋಲ್ಲ.
ಆದರೆ ಸಜ್ಜನ ಸಾಧುಗಳಿಗೆ ಇ0ತಹ ವ್ಯವಹಾರ
ಹಿಡಿಸೋದಿಲ್ಲ.ಒ0ದು ವೇಳೆ ಕಿತಾಪತಿಗಳು
ಯಾರಾದರೂ ಇ0ತಹ ವ್ಯಕ್ತಿಗಳಿಗೆ ಮಾಡಿದರ
ಅವರಬೆನ್ನಿಗೆ ಚೂರಿ ಅಷ್ಟೇ ಅಲ್ಲ ; ಅದು ಅವರ
 ಮಾನಕ್ಕಬ0ದ ಕುತ್ತು.ಅ0ತಾ ತಿಳಿದು 
ಆಗಬಾರದ್ದು -ಆಗಿಹೋಗುತ್ತೆ.

   ಬೆನ್ನಿಗೆ ಚೂರಿ ಹಾಕೋದು ಒಳ್ಳೇದಲ್ಲ.
ಇದು ನಮ್ಮ ಸ0ಸಕೃತಿಯಲ್ಲ. ಇದು 
ಬದಲಾಗಬೇಕು. ನಮ್ಮ ಸ0ಸಕೃತಿಯನ್ನು 
ಎತ್ತಿ ಹಿಡಿಯಬೇಕು.

Friday, November 11, 2016

 "ಮಕ್ಕಳ  ಬೆಳವಣಿಗೆ  "
     ---   ----   ------  -----
             ಮಕ್ಕಳ  ಭೌದ್ಧಿಕ ,ಶ್ಯೆಕ್ಷಣಿಕ ಬೆಳವಣಿಗೆ
ಆಯಾ  ಪ್ರದೇಶಗಳ ಭೌಗೋಲಿಕ  ಆಧಾರದ
ಮೇಲೆ ನಡೆಯುವ  ಪ್ರಕ್ರಿಯೆಗಳು.

      ಆ0ಗ್ಲರ ವಲಸೆ  ಶಿಕ್ಷಣ ನೀತಿಯಿ0ದಾಗಿ
ಈಗ 30  -50  ಕುಟು0ಬಗಳಿರುವ ಹಳ್ಳಿ
ಗಳಲ್ಲಿಯೂ  , ಆ0ಗ್ಲ ಮಾಧ್ಯಮ ಶಾಲೆ
ಕಾಣುವ ಪರಿಸ್ಥಿತಿ ಇದೆ.ಮಕ್ಕಳಿಗೆ  ಅವರವರ
ಪಠ್ಯಕ್ರಮ  ಆಧರಿಸಿ  ದಿನನಿತ್ಯ ಶಾಲೆಗೆ
ಹೋಗುವಾಗ  ಚೀಲವನ್ನು  ಬಳಸಿ ತು0ಬಿ
ಕೊ0ಡು ಹೋಗುವ  ಪಠ್ಯ ಪುಸ್ತಕಗಳೇ  ಅವರಿಗೆ
ದೊಡ್ಡ ಹೊರೆಯಾಗುತ್ತದೆ.ಈ ಮಾತು ಎಲ್ಲ
ಶಿಕ್ಷಣ ಚಿ0ತಕರು ,ಸಮಾಜ ಚಿ0ತಕರಿಗೂ
ಗೊತ್ತಿದೆ.ಆದರೆ ಆ0ಗ್ಲ ಭಾಷೆಯ ಪ್ರಭಾವದಿ0
ದಾಗಿ ಯಾರು ತುಟಿಪಿಟಕ್ಕೆನ್ನುವದಿಲ್ಲ.

  ಶಾಲಾ ಮಕ್ಕಳಿಗೆ  ಅವರವರ ವಿಧ್ಯಾಭ್ಯಾಸ
ಕ್ರಮದಲ್ಲಿಯೇ  ಪ್ರಾಥಮಿಕ ಶಾಲಾ ಹ0ತದಲ್ಲೇ
ಮೂಢ ನ0ಬಿಕೆ ,ಯೋಗ ,ಧ್ಯಾನ , ಸದಾಚಾರದ
ಬಗ್ಗೆ  ತಿಳುವಳಿಕೆ ನೀಡುವ ಕ್ರಮ ಜಾರಿಗೆ
ತರಬೇಕು. ಇದನ್ನು ಪಠ್ಯ ಕ್ರಮದಲ್ಲಿಯೇ
ಅಳವಡಿಸಿದರೆ  ಹೆಚ್ಚು ಉತ್ತಮ.
   ಯೋಗ  ,ಧ್ಯಾನ ಇವು 1 ರಿ0ದ 10 ನೇ
ವರ್ಗದ ವರೆಗೆ  ಹೇಗೆ ಸಾಮಾನ್ಯ ಪಾಠ
ಕಲಿಯುತ್ತಾರೋ  ಆಷ್ಟೆ ಕಲಿತರೆ ಸಾಕು.
    ವಿಧ್ಯಾರ್ಥಿ 15 --16  ವಯಸ್ಸಿಗೆ ಬ0ದಾಗ
ಅವನೇ ಸ್ವತಃ  ಯಾವದು ಆದರ್ಶ ,ಮೂಢನ
0ಬಿಕೆ ,ದೇಶಸೇವೆ ,ಪ್ರಗತಿಪರ ಚಿ0ತನೆ ಬಗ್ಗೆ
ಆತನೇ  ಸ್ವತಃ ಯೋಚಿಸಿ ನಿರ್ಣಯತೆಗೆದು
ಕೊಳ್ಳುವ0ತಾಗಬೇಕು.ಹಿರಿಯರಾದವರು ಪ್ರೋತ್ಸಾಹಿಸಬೇಕು.


" ಬೆನ್ನಲ್ಲಿ ಚೂರಿ  "
    ---   ----   ------
 "ಬೆನ್ನಲ್ಲಿ ಚೂರಿ ಹಾಕೋರು ಇವ್ರು".
ಅ0ತಾ  ನಾವು ಸಾಕಷ್ಟು ಸಲ ನಾಲ್ಕು ಮ0ದಿ
ಕೂಡಿದಾಗ  ಆಡ್ಕೋತಿರತಿವಿ.ನ0ಬಿಕಸ್ಥ
ಗೆಳೆಯರು ,ಆಪ್ತರು  ಯಾವುದೋ ವ್ಯವಹಾರ
ದಲ್ಲಿ ಒಪ್ಪ0ದವಾಗಿ -ಆ ವ್ಯವಹಾರ ಮು0ದುವರೆ
ಸಲಿಕ್ಕಾಗದೇ ಆ ವ್ಯವಹಾರವನ್ನು  ಮುರಿದು
ಕೊಳ್ಳುತ್ತಾರೆ. ಇ0ತಹ ಸ0ಗತಿಗಳು  ಒಪ್ಪ0ದ
ವಾದವರಲ್ಲಿ ಒಬ್ಬರಿಗೆ ಹೇಳಲಾಗದಷ್ಟು ಹಾನಿ
ತರುತ್ತದೆ.ಪ್ರಸ0ಗ ಬ0ದರೆ ಮಾನ -ಹಾನಿಯೂ
ಆಗುತ್ತದೆ.ಇವು ಬಹುತೇಕ ಹಣಕಾಸಿನ
ವ್ಯವಹಾರಗಳಲ್ಲಿ ನಡೆತಕ್ಕ ಸ0ಗತಿಗಳು.ಆದರೆ
ಇದೇ ಸ0ಗತಿಗಳು ಕೊಡುವ ಹೆಣ್ಣು -ಗ0ಡಿನ
ವ್ಯವಹಾರದಲ್ಲಿ ಆದರೆ ಹೆಣ್ಣಿನ ಕಡೆಯವರ 
ಮರ್ಯಾದೆ ಪುಡಿಗಾಸಿಗೆ ಬರೋಲ್ಲ. ಅದಕ್ಕ 
ಇ0ತಹ ವ್ಯವಹಾರದಲ್ಲಿ ಸೂಜಿಯಷ್ಟು ಸಣ್ಣ
ತಪ್ಪು ಕೂಡಾ ಬೆಟ್ಟದಷ್ಟು ದೊಡ್ದದಾಗಿ 
ಹಗರಣಕ್ಕ ಕಾರಣವಾಗುತ್ತೆ.

  ರಾಜಕಾರಣದಲ್ಲಿ 'ಬೆನ್ನಿಗೆ ಚೂರಿ ಹಾಕೋದು'
ಸಾಮನ್ಯ ದೃಶ್ಯ.ಸಾಮಾನ್ಯ ಮಾತು.ಟಿಕೇಟು
ಯಾರು ಕೊಡ್ತಾರೆ ,ದುಡ್ಡು ಯಾರು ಕೋಡ್ತಾರೆ 
ಕೊನೆಗಳಿಗೆಯಲ್ಲಿ ಆ ಪಕ್ಷ ಸೇರಿ ,ಮೊದಲಿನ 
ಪಕ್ಷಕ್ಕೆ ಆ ಪಕ್ಷದ ಕಾರ್ಯಕರ್ತರಿಗೆ ಇರುಸು
ಮುರುಸು ಮಾಡ್ತಾರೆ.ಇದು ಕೆಲ ದಿನಗಳ 
ವರೆಗೆ ಮಾತ್ರ.ಮು0ದೆ ಅದೇ ಸಾಮಾನ್ಯ ದೃಶ್ಯ
ಆಗ್ತದ.ರಾಜಕಾರಣದಲ್ಲಿ 'ನಿಯತ್ತು ' ಕಡಿಮೆ 
ಆಗೆದ.ಮಾತಿಗೆ ಬೆಲೆಯಿಲ್ಲ. ಇಲ್ಲಿ ಯಾರು
ಯಾವಾಗ -ಯಾರ ಬೆನ್ನಿಗೆ ಚೂರಿ ಹಾಕ್ತಾರ
ಹೇಳಕಾಗೋಲ್ಲ.

ಆದರೆ ಸಜ್ಜನ ಸಾಧುಗಳಿಗೆ ಇ0ತಹ ವ್ಯವಹಾರ
ಹಿಡಿಸೋದಿಲ್ಲ.ಒ0ದು ವೇಳೆ ಕಿತಾಪತಿಗಳು
ಯಾರಾದರೂ ಇ0ತಹ ವ್ಯಕ್ತಿಗಳಿಗೆ ಮಾಡಿದರ
ಅವರಬೆನ್ನಿಗೆ ಚೂರಿ ಅಷ್ಟೇ ಅಲ್ಲ ; ಅದು 
ಅವರ ಮಾನಕ್ಕಬ0ದ ಕುತ್ತು.ಅ0ತಾ ತಿಳಿದು 
ಆಗಬಾರದ್ದು -ಆಗಿಹೋಗುತ್ತೆ.

   ಬೆನ್ನಿಗೆ ಚೂರಿ ಹಾಕೋದು ಒಳ್ಳೇದಲ್ಲ.
ಇದು ನಮ್ಮ ಸ0ಸಕೃತಿಯಲ್ಲ. ಇದು
 ಬದಲಾಗಬೇಕು. ನಮ್ಮ ಸ0ಸಕೃತಿಯನ್ನು 
ಎತ್ತಿ ಹಿಡಿಯಬೇಕು.

Thursday, November 10, 2016



   "ಮಕ್ಕಳ  ಬೆಳವಣಿಗೆ  "
     ---   ----   ------  -----
ಮಕ್ಕಳ  ಭೌದ್ಧಿಕ ,ಶ್ಯೆಕ್ಷಣಿಕ ಬೆಳವಣಿಗೆ
ಆಯಾ  ಪ್ರದೇಶಗಳ ಭೌಗೋಲಿಕ  ಆಧಾರದ 
ಮೇಲೆ ನಡೆಯುವ  ಪ್ರಕ್ರಿಯೆಗಳು.

      ಆ0ಗ್ಲರ ವಲಸೆ  ಶಿಕ್ಷಣ ನೀತಿಯಿ0ದಾಗಿ
ಈಗ 30  -50  ಕುಟು0ಬಗಳಿರುವ ಹಳ್ಳಿ
ಗಳಲ್ಲಿಯೂ  , ಆ0ಗ್ಲ ಮಾಧ್ಯಮ ಶಾಲೆ
ಕಾಣುವ ಪರಿಸ್ಥಿತಿ ಇದೆ.ಮಕ್ಕಳಿಗೆ  ಅವರವರ
ಪಠ್ಯಕ್ರಮ  ಆಧರಿಸಿ  ದಿನನಿತ್ಯ ಶಾಲೆಗೆ 
ಹೋಗುವಾಗ  ಚೀಲವನ್ನು  ಬಳಸಿ ತು0ಬಿ
ಕೊ0ಡು ಹೋಗುವ  ಪಠ್ಯ ಪುಸ್ತಕಗಳೇ  ಅವರಿಗೆ
ದೊಡ್ಡ ಹೊರೆಯಾಗುತ್ತದೆ.ಈ ಮಾತು ಎಲ್ಲ
ಶಿಕ್ಷಣ ಚಿ0ತಕರು ,ಸಮಾಜ ಚಿ0ತಕರಿಗೂ
ಗೊತ್ತಿದೆ.ಆದರೆ ಆ0ಗ್ಲ ಭಾಷೆಯ ಪ್ರಭಾವದಿ0
ದಾಗಿ ಯಾರು ತುಟಿಪಿಟಕ್ಕೆನ್ನುವದಿಲ್ಲ.

  ಶಾಲಾ ಮಕ್ಕಳಿಗೆ  ಅವರವರ ವಿಧ್ಯಾಭ್ಯಾಸ
ಕ್ರಮದಲ್ಲಿಯೇ  ಪ್ರಾಥಮಿಕ ಶಾಲಾ ಹ0ತದಲ್ಲೇ
ಮೂಢ ನ0ಬಿಕೆ ,ಯೋಗ ,ಧ್ಯಾನ , ಸದಾಚಾರದ
ಬಗ್ಗೆ  ತಿಳುವಳಿಕೆ ನೀಡುವ ಕ್ರಮ ಜಾರಿಗೆ
ತರಬೇಕು. ಇದನ್ನು ಪಠ್ಯ ಕ್ರಮದಲ್ಲಿಯೇ 
ಅಳವಡಿಸಿದರೆ  ಹೆಚ್ಚು ಉತ್ತಮ.

   ಯೋಗ  ,ಧ್ಯಾನ ಇವು 1 ರಿ0ದ 10 ನೇ
ವರ್ಗದ ವರೆಗೆ  ಹೇಗೆ ಸಾಮಾನ್ಯ ಪಾಠ 
ಕಲಿಯುತ್ತಾರೋ  ಆಷ್ಟೆ ಕಲಿತರೆ ಸಾಕು.
    ವಿಧ್ಯಾರ್ಥಿ 15 --16  ವಯಸ್ಸಿಗೆ ಬ0ದಾಗ
ಅವನೇ ಸ್ವತಃ  ಯಾವದು ಆದರ್ಶ ,ಮೂಢನ
0ಬಿಕೆ ,ದೇಶಸೇವೆ ,ಪ್ರಗತಿಪರ ಚಿ0ತನೆ ಬಗ್ಗೆ
ಆತನೇ  ಸ್ವತಃ ಯೋಚಿಸಿ ನಿರ್ಣಯತೆಗೆದು
ಕೊಳ್ಳುವ0ತಾಗಬೇಕು.ಹಿರಿಯರಾದವರು ಪ್ರೋತ್ಸಾಹಿಸಬೇಕು.

"  ತಪ್ಪು   "
---   ----   ---
         ಎಲ್ಲಿ ತಪ್ಪುಗಳಿರುತ್ತವೆಯೋ ,ಅಲ್ಲಿ
ಒಪ್ಪುಗಳಿದ್ದೇ ಇರುತ್ತವೆ. ತಪ್ಪುಗಳಿ0ದಾಗಿಯೇ
ಜಗವು ಇ0ದು ಅಭಿವೃದ್ಧಿಯನ್ನು. ಕಾಣುತ್ಯಿದೆ.
     ತಪ್ಪುಗಳಿಲ್ಲದ  -ಪರಿಶುದ್ಧವಾದ ಮನುಷ್ಯ
ಈ ಜಗದಲ್ಲಿ ಇಲ್ಲ.ಮನುಷ್ಯನಾದ ಮೇಲೆ
ತಪ್ಪು ಮಾಡಿಯೇ ಮಾಡುತ್ತಾನೆ. ಆ ತಪ್ಪುಗಳು
ಕೆಲವರಲ್ಲಿ ಕ್ಷಮಾರ್ಹ ಇರಬಹುದು. ಇನ್ನು 
ಹಲವು ಕ್ಷಮಾರ್ಹತೆಗೆ  ಅರ್ಹಗಳಿರುವದಿಲ್ಲ.

   ದೇಶದ್ರೋಹ ,ಸಮಾಜದ್ರೋಹ ,
ಗುರುದ್ರೋಹ , ಧರ್ಮದ್ರೋಹ  ಗಳನ್ನು
ಕ್ಷಮಾರ್ಹತಗೆ ಯೋಗ್ಯವಲ್ಲದಿದ್ದರೂ ಕಠಿಣತಮ
ಪಶ್ಚಾತ್ತಾಪಗಳಿ0ದ ಪಾಪ -ಪ್ರಜ್ನೆಯ ಹೊರೆ
ಯನ್ನು ಸ್ವಲ್ಪಮಟ್ಟಿಗೆ  ಕಡಿಮೆಗೊಳಿಸಬಹುದು.
  ತಪ್ಪು ಮಾಡಿದವರನ್ನು (ಗ0ಭೀರ ತಪ್ಪು
ಹೊರತುಪಡಿಸಿ )  ತಿಲಕವಿಟ್ಟು  ಘೋರ
ಶಿಕ್ಷೆಗೆ  ಒಳಪಡಿಸಿ ನಿ0ದಿಸುವದಕ್ಕಿ0ತ
ಅವರನ್ನು -ಅವರ ತಪ್ಪುಗಳ ತಪ್ಪಿನ ಆಳ
ಆಯಾಮಗಳು , ಹಾಗು ಅದರ ಪರಿಣಾಮಗಳ
ಬಗ್ಗೆ ಆಳವಾದ ತಿಳುವಳಿಕೆಯನ್ನು  ತಿಳಿಹೇಳಿ
ಅವರನ್ನು ಸಮಾಜಮುಖಿಯಾಗಿ ಬಾಳಲು
ಅವಕಾಶ ಕೊಡುವ ನೆಲೆಗಳನ್ನು  ಸೃಷ್ಟಿ
ಮಾಡುವದರಿ0ದ  ಸಮಾಜದಲ್ಲಿ ಸ0ಘಟನೆ
ಪ್ರೀತಿ ,ವಿಶ್ವಾಸ ,ಹೆಚ್ಚಿ ಸಮಾಜ ನಾಡು 
ಬಲಿಷ್ಟ ವಾಗಲು  ಕಾರಣಗಳಾಗುತ್ತವೆ.
  
 ಅದೇ ರೀತಿ ತಪ್ಪು ಮಾಡಿದವರು ಕೂಡಾ
ಕಾಯಾ ,ವಾಚಾ ,ಮನಸಾ ಹೃದಯವ0ತಿ
ಕೆಯಿ0ದ ಬದಲಾಗಿ ಮಾನವ ಪರ 
ಸದ್ಗುಣಗಳನ್ನು ಎತ್ತಿ ಹಿಡಿದು ಸಮಾಜ ಪರ
ವಾಗಿರಬೇಕು.



Wednesday, November 9, 2016

  "ಉದ್ಯೋಗ  "
        ---   ----   ----
  ಉದ್ಯೋಗ ಇದ್ದರೆ ಜೀವನಕ್ಕೆ
ಒ0ದು ಬೆಲೆ. ಸ0ಸಾರದಲ್ಲಿ ಎರಡು ಕಾಸಿನ
ಕಿಮ್ಮತ್ತು. ಉದ್ಯೋಗದಿ0ದ  ಬರುವ ನಾಕು
ಕಾಸಿನಿ0ದಲೇ  ಕುಟು0ಬದ ಆರ್ಥಿಕ ನಿರ್ವಹಣೆ
ಸಾಗಬೇಕು.ಆದ್ದರಿ0ದಲೇ  ಹಿರಿಯರು ಒ0ದು
ಮುತ್ತಿನ0ತಹ ಮಾತು ಹೇಳ್ತಾರ  -- --

"ಉದ್ಯೋಗ0 ಪುರುಷ ಲಕ್ಷಣ0 ".
ಉದ್ಯೋಗ ಖಾತ್ರಿ ಇದ್ದಾಗ  ಮಾತ್ರ ಗ0ಡಿಗೆ
ಮದುವೆ ಮಾಡೋ ಸ0ಪ್ರದಾಯ ಮೊದಲಿನಿ
0ದಲೂ ಬ0ದದ್ಫು ಕುಟು0ಬದ ಆರ್ಥಿಕ
ಭದ್ರತೆಯ ವಿಚಾರದಿ0ದ.
ಇದೆಲ್ಲಾ ಸರಿ.ಈಗ ಬೆ0ಗಳೂರಿನ0ತಹ
ಮೆಗಾಸಿಟಿಯಲ್ಲಿ  ನವಯುವಕರಿಗೆ ಉದ್ಯೋಗ
ಸಿಕ್ಕರ ಸಾಕು ,ಪ್ರಪ0ಚವೇ ಗೆದ್ದೇವೆ0ಬ ಭಾವನೆ
ಅವರಲ್ಲಿ ಆವರಿಸಿ ಬಿಡುತ್ತೆ.ಇದಕ್ಕಾಗಿ ಯುವಕರು
ಹೊಸ ರಕ್ತ ಇರುತ್ತೆ ,ಯಾರ ಮಾತು ಕೇಳೊಲ್ಲ
ಕಾರ್ಪೋರೇಟ ಸ0ಸ್ಥೆಗಳು ಏನು ಹೇಳ್ತವೋ
,ಅದನ್ನೆಲ್ಲಾ ಮಾಡಲುಕ್ಕೆ ಸುರು ಮಾಡಿ ಬಿಡ್ತಾರ
ಇದರ ಪರಿಣಾಮ ಉದ್ಯೋಗದಲ್ಲಿಯ ಅತೀ
ಒತ್ತಡದಿ0ದಾಗಿ  ದೇಹವು ನೂರೆ0ಟು
ಕಾಹಿಲೆಗಳಿಗೆ  ತುತ್ತಾಗುವ ಪ್ರಸ0ಗಗಳೇ ಹೆಚ್ಚು.
ಈ ಅಫಾಯವನ್ನು ಅರಿತು "ದುಡಿಮೆ ಮನುಷ್ಯ
ನಿಗೆ  ಅಗತ್ಯ " .ಆದರೆ ಕುಟು0ಬ ನಿರ್ವಹಣೆಗೆ
ಎಷ್ಟು ಬೇಕೋ ,ಅಷ್ಟು ದುಡಿಯೋದು ಆರೋಗ್ಯ
ದೃಷ್ಟಿಯಿ0ದ  ಶ್ರೇಯಸ್ಕರ.ಉದ್ಯೋಗ ಬೇಕು.
ಆದರೆ ಅದರಿ0ದಾಗುವ  ದುಶ್ಪರಿಣಮಗಳನ್ನು
ಅರಿತರೇ ಒಳ್ಳೆಯದು. ಅ0ದರೆ ಉದ್ಯೋಗ
ಬೇಡ0ತಲ್ಲ.ಉದ್ಯೋಗ ಇರಲಿ.ಅದರ ದುಶ್ಪರಿ
ಣಾಮ ತ್ಯಾಜ್ಯ ಮಾಡಿ

Tuesday, November 8, 2016

  "  ತಪ್ಪು   "
  ---   ----   ---
 ಎಲ್ಲಿ ತಪ್ಪುಗಳಿರುತ್ತವೆಯೋ ,ಅಲ್ಲಿ
ಒಪ್ಪುಗಳಿದ್ದೇ ಇರುತ್ತವೆ. ತಪ್ಪುಗಳಿ0ದಾಗಿಯೇ
ಜಗವು ಇ0ದು ಅಭಿವೃದ್ಧಿಯನ್ನು. ಕಾಣುತ್ಯಿದೆ.

     ತಪ್ಪುಗಳಿಲ್ಲದ  -ಪರಿಶುದ್ಧವಾದ ಮನುಷ್ಯ
ಈ ಜಗದಲ್ಲಿ ಇಲ್ಲ.ಮನುಷ್ಯನಾದ ಮೇಲೆ
ತಪ್ಪು ಮಾಡಿಯೇ ಮಾಡುತ್ತಾನೆ. ಆ ತಪ್ಪುಗಳು
ಕೆಲವರಲ್ಲಿ ಕ್ಷಮಾರ್ಹ ಇರಬಹುದು. ಇನ್ನು 
ಹಲವು ಕ್ಷಮಾರ್ಹತೆಗೆ  ಅರ್ಹಗಳಿರುವದಿಲ್ಲ.

   ದೇಶದ್ರೋಹ ,ಸಮಾಜದ್ರೋಹ ,
ಗುರುದ್ರೋಹ , ಧರ್ಮದ್ರೋಹ  ಗಳನ್ನು
ಕ್ಷಮಾರ್ಹತಗೆ ಯೋಗ್ಯವಲ್ಲದಿದ್ದರೂ ಕಠಿಣತಮ
ಪಶ್ಚಾತ್ತಾಪಗಳಿ0ದ ಪಾಪ -ಪ್ರಜ್ನೆಯ ಹೊರೆ
ಯನ್ನು ಸ್ವಲ್ಪಮಟ್ಟಿಗೆ  ಕಡಿಮೆಗೊಳಿಸಬಹುದು.
  ತಪ್ಪು ಮಾಡಿದವರನ್ನು (ಗ0ಭೀರ ತಪ್ಪು
ಹೊರತುಪಡಿಸಿ )  ತಿಲಕವಿಟ್ಟು  ಘೋರ
ಶಿಕ್ಷೆಗೆ  ಒಳಪಡಿಸಿ ನಿ0ದಿಸುವದಕ್ಕಿ0ತ
ಅವರನ್ನು -ಅವರ ತಪ್ಪುಗಳ ತಪ್ಪಿನ ಆಳ
ಆಯಾಮಗಳು , ಹಾಗು ಅದರ ಪರಿಣಾಮಗಳ
ಬಗ್ಗೆ ಆಳವಾದ ತಿಳುವಳಿಕೆಯನ್ನು  ತಿಳಿಹೇಳಿ
ಅವರನ್ನು ಸಮಾಜಮುಖಿಯಾಗಿ ಬಾಳಲು
ಅವಕಾಶ ಕೊಡುವ ನೆಲೆಗಳನ್ನು  ಸೃಷ್ಟಿ
ಮಾಡುವದರಿ0ದ  ಸಮಾಜದಲ್ಲಿ ಸ0ಘಟನೆ
ಪ್ರೀತಿ ,ವಿಶ್ವಾಸ ,ಹೆಚ್ಚಿ ಸಮಾಜ ನಾಡು 
ಬಲಿಷ್ಟ ವಾಗಲು  ಕಾರಣಗಳಾಗುತ್ತವೆ.

   ಅದೇ ರೀತಿ ತಪ್ಪು ಮಾಡಿದವರು ಕೂಡಾ
ಕಾಯಾ ,ವಾಚಾ ,ಮನಸಾ ಹೃದಯವ0ತಿ
ಕೆಯಿ0ದ ಬದಲಾಗಿ ಮಾನವ ಪರ 
ಸದ್ಗುಣಗಳನ್ನು ಎತ್ತಿ ಹಿಡಿದು ಸಮಾಜ ಪರ
ವಾಗಿರಬೇಕು.

Monday, November 7, 2016

 "  ಸ್ವರ್ಗ"

 ಯಾವುದು ಸ್ವರ್ಗ. ...?ಯಾವುದು
ನರಕ... ? ಈಗಿನ ಕಾಲದಲ್ಲಿ ಹೇಳುವದು ಕಠಿಣ.
   ಹಣವನ್ನೇ ಪ್ರಾದನ್ಯವಾಗಿ ,ಹಣವನ್ನೇ
  ತಮ್ಮ ಉಸಿರನ್ನಾಗಿ ,ಎಡಬಿಡದೇ  ದುಡಿಯುವ ಜನರಿಗೆ
ಕೊರತೆಯಿಲ್ಲ. ಹಣವನ್ನೇ ಪ್ರಮುಖವಾಗಿಸಿ
 ತಮ್ಮ ಎ0ದಿನ  ದ್ಯೆನ0ದಿನ ಡ್ಯೂಟಿ ಜೊತೆಗೆ
ಹೆಚ್ಚುವರಿ ಡ್ಯೂಟಿ ಮಾಡುವವರೂ ಇದ್ದಾರೆ.
ಹಗಲು ಪಾಳಿಯಲ್ಲಿ ಗ0ಡ ,ರಾತ್ರಿ ಪಾಳಿಯಲ್ಲಿ
ಹೆ0ಡತಿ ಹೀಗೆ ದಿನದ 24 ತಾಸು ದುಡಿಯುವ
ದ0ಪತಿಗಳೂ ಇದ್ದಾರೆ. ಹಣವನ್ನು ಕ0ಡರೆ
ಗಬಗಬನೆ ಬಾಚಿಕೊಳ್ಳುವ ಇವರಿಗೆ ಹಣ ಸಿಕ್ಕಿತೇ
ವಿನಾ ಇವರಿಗೆ ಸ್ವರ್ಗ ಸಿಗಲಿಲ್ಲ. !

      ಕೆಲವೊ0ದು ರ0ಗಗಳಲ್ಲಿ  ಈಗಲೂ 
ಕತ್ತೆಯ0ತೆ ದುಡಿಯುವವರಿದ್ದಾರೆ.ಆದರೆ ಇವರ
ಕ್ಯೆಗೆ ಹಣ ಸಿಗುವ ಬದಲು ಛಾಟಿ ಏಟು ಸಿಗುತ್ತದೆ.
ಇವರು ಬಯಸದೇ ಗುಲಾಮಗಿರಿಗೆ
ಸಿಕ್ಕ ಜನ.ಆದರೆ ಇವರಿಗೆ ಮೃಷ್ಟಾನ್ನ ಸಿಗಲ್ಲ.
ಸಿಕ್ಕಿದ್ದನ್ನೇ ತಿ0ದು ಹೊಟ್ಟೆ ತು0ಬ ನೀರು 
ಕುಡಿದು -ಎಲ್ಲಿ ಹಾಸಿಗೆ ಸಿಕ್ಕುತ್ತೋ ,ಅಲ್ಲಿಯೇ
ನಿದ್ದೆಗೆ ಜಾರುವವರು.

  ಇವೆರಡರಲ್ಲಿ ಒ0ದರಲ್ಲಿ ಹಣ ಇದೆ ,ನಿದ್ರೆ ಇಲ್ಲ.
ಇನ್ನೊ0ದರಲ್ಲಿ ನಿದ್ದೆ ಇದೆ ಹಣ ಇಲ್ಲ.
 ಎರಡರಲ್ಲಿಯೂ ಸ್ವರ್ಗ ಇಲ್ಲ.

   ನಮಗೆ ಅವಶ್ಯವಿರುವಷ್ಟು ಗೌರವದಿ0ದ
ದುಡಿಮೆ ಮಾಡಿ ,ಅ0ದರೆ ಕುಟು0ಬದ
 ನಿರ್ವಹಣೆಗೆ ಆಗುವಷ್ಟು ದುಡಿತವ ಮಾಡಿ
ನೆರೆಹೊರೆಯವರ ಜೊತೆಗೆ ,ಕುಟು0ಬದ 
ಇನ್ನ್ನಿತರ ಜೊತೆಗೆ ನೆಮ್ಮಿದಿಯಾಗಿ ಕುಳಿತು ,
ನಾಲ್ಕು ಮಾತಾಡಿ ,ಉಭಯ ಕುಶಲೋಪರಿ
ವಿಚಾರಿಸಿ,ಹೆಚ್ಚಿನ ಆಶೆಗೆ ಧಾವ0ತಿಸದೇ ,
ಇದ್ದುದರಲ್ಲಿಯೇ ಎಲ್ಲರನ್ನು -ಎಲ್ಲರಿಗಾಗಿ ,
ಎಲ್ಲರೂ-ಎಲ್ಲರಿಗಾಗಿ ದುಡಿಯುವ ಪರಿ -ಎಲ್ಲರೊ
0ದಿಗೆ ಇರುವ ಸುಖ -ಸ0ತೋಷ ಕ್ಷಣಗಳು
ಕುಟು0ಬದಲ್ಲಿ  ನಿಜವಾಗಿ ಸ್ವರ್ಗ ತರುವ
ಕರ್ಮಾನು ಫಲಗಳು.ಇ0ತಹ  ಕರ್ಮಾನು
ಫಲಗಳಿಗಾಗಿ ನಾವು ದೇವರನ್ನು  ಪ್ರಾರ್ಥಿಸುತ್ತಿರಬೇಕು.

Friday, November 4, 2016

"ಬದುಕು"

    ಬದುಕನ್ನು ಪ್ರೀತಿಸುವವರು ಅ0ದರೆ
    ಯಾರು   ..?  ಈ ಪ್ರಶ್ನೆಗೆ ಬದುಕನ್ನು
ಪ್ರೀತಿಸುವವರಲ್ಲಿ  03  ವರ್ಗಗಳನ್ನಾಗಿ
ವಿ0ಗಡಿಸಬಹುದು.

  *  ಮೊದಲನೆಯ  ವರ್ಗದ ಜನರು
     ಬದುಕಿನಲ್ಲಿ ದುಡಿತಾರೆ.ಅದರ ಪ್ರತಿಫಲ
    ಅ0ದರೆ ಲಾಭಾ0ಶ ಸಮಾಜಕ್ಕಾಗಿ
    ಮೀಸಲಿರಿಸುವವರು.

  * ಎರಡನೇ ವರ್ಗದವರಲ್ಲಿ ಜನ ನೂರೆ0ಟು
    ಆಸೆ -ಆಕಾ0ಕ್ಷೆಗಳನ್ನು ಹೊ0ದಿರುತ್ತಾರೆ.
   ಲೌಕಿಕವಾಗಿ ಎಲ್ಲಾ ವ್ಯೆಭೋಗಗಳನ್ನು
   ಅನುಭವಿಸುವ  ಆಕಾ0ಕ್ಷಿಗಳು..ಆದರೆ
   ಜನರಿಗೆ ಮೋಸಮಾಡುವವರಲ್ಲ.

  *ಮೂರನೆಯ ವರ್ಗದವರಲ್ಲಿ  ಈರ್ಷೆ ,ಮತ್ಸರ
   ಧನಪಿಶಾಚಿಗಳೇ ತು0ಬಿರುತ್ತಾರೆ.ಇವರಿಗೆ
   ಯಾರೊಬ್ಬರು ತಮಗಿ0ತ ಮೇಲ್ಮಟ್ಟಕ್ಕೆ
    ಹೋಗಲು ಬಿಡುವದಿಲ್ಲ.ಇವರು
    ಲೋಕ -ಕ0ಟಕರು.

     ಈ ತ್ರಿವಿಧ  ಜನರೆಲ್ಲರೂ ಬದುಕನ್ನು
     ಪ್ರೀತಿಸುವವರು.ಇವರೆಲ್ಲರಿಗೂ ತಮ್ಮ 
   ತಮ್ಮ ಆಪೇಕ್ಷೇಗಳನ್ನು ಈಡೇರಿಸಿಕೊಳ್ಳಲು
   ಸಮಯದ ಅವಶ್ಯಕತೆಯಿದೆ.

    ಆದರೆ ಮೊದಲೆರಡು ವರ್ಗದವರು ಲೋಕ
    ಹಿತಕ್ಕಾಗಿ ಬದುಕನ್ನು ಸಾಗಿಸಿದರೆ ,
    ಮೂರನೆಯವರು ಲೋಕಕ0ಟಕರಾಗು
    ತ್ತಾರೆ.ಇದು 'ಬದುಕೆ0ಬ 'ಲೋಕದ
    ವರ್ಣರ0ಜಿತ ಚಿತ್ರ.

Thursday, November 3, 2016

  "ಗೆಳೆತನ   &  ಜಗತ್ತು  "
   ---   ---   ----    --- --
            ಜಗತ್ತು ಒ0ದು ಸ0ತೆ.ಈ ಸ0ತೆಯಲ್ಲಿ  
ಕೆಲವೊಬ್ಬರಿಗೆ  ಕಾಳು -ಕಡಿ 
ಬೇಕಾದರೆ ,ಹಲವರಿಗೆ ತಪ್ಪಲು ಪಲ್ಲೆ , ಇನ್ನು
ಕೆಲವರಿಗೆ  ಬೇಕರಿ ಪಧಾರ್ಥಗಳನ್ನೋ ,ಕುರಕುಲ ತಿ0ಡಿಯನ್ನೋ  ಇಷ್ಟ ಪಡ್ತಾರೆ.
ಅದೇ ರೀತಿ  ಹಲವಾರು ವಿಭಿನ್ನ  -ವಿಭಿನ್ನ
ಅಭಿರುಚಿ ,ಗೆಳೆತನ , ಹವ್ಯಾಸ ಗಳುಳ್ಳವರು
ತಮ್ಮ -ತಮ್ಮ  ಅ0ತಸ್ತುಗಳಿಗುಣವಾಗಿ 
ಗೆಳೆತನ ಬಯಸಿ  ಗೆಳೆತನ ಮಾಡಲು
ಆಸಕ್ತಿವಹಿಸುತ್ತಾರೆ. ಇನ್ನು ಕೆಲವರು 
ಯಾವುದರಲ್ಲಿಯೂ  ಆಸಕ್ತಿ ಇಲ್ಲದೇ  ರಬ್ಬರ 
ಚೆ0ಡಿನ0ತೆ ಬಿದ್ದಲ್ಲೇ ಬಿದ್ದಿರತಾರೆ.
  
 ಗೆಳೆತನ ,ಕಾಲ ,ಸಮಯ ,ಸ0ಧರ್ಭ ,ಇವು
ಹಲವಾರು ಸ್ತರಗಳಲ್ಲಿ  ಹಲವಾರು ಸಮಯಗ
ಳಲ್ಲಿ ,ಒ0ದಾಗುತ್ತವೆ.ಹಾಗೆಯೇ ಪರಸ್ಪರ
ವಿರೋಧಿಗಳಾಗುತ್ತವೆ.ಇದಕ್ಕೆಲ್ಲಾ ಮೇಲಿನ 
ಘಟನೆಗಳೇ ಕಾರಣವಾದರೂ  ಪರೋಕ್ಷವಾಗಿ
ಮನುಷ್ಯನ ಬುದ್ಧಿಮತ್ತೆಯೂ  ಇದರಲ್ಲಿ 
ಆಸಕ್ತಿ ವಹಿಸಿರುತ್ತದೆ.

  "ಒಳ್ಳೆಯ ಗೆಳೆತನ  ಏನೊ0ದನ್ನು ಆಪೇಕ್ಷಿ
ಸುವದಿಲ್ಲ.ಇ0ತಹ ಗೆಳೆತನಕ್ಕೆ ಯಾರೊಬ್ಬರ
ಪ್ರಭಾವ ವಲಯವೂ ಬೇಕಿಲ್ಲ.ಅದು ಅರಳುವ 
ಸುಗ0ಧದ ಅಗರಬತ್ತಿ ".

Wednesday, November 2, 2016

 "   ದುಡಿತ  "
     ----  -------
"ದುಡಿತವೇ ದುಡ್ಡಿನ ತಾಯಿ "
" ದುಡ್ಡೇ ದೊಡ್ಡಪ್ಪ "
"ದುಡಿಮೆಯೇ ದೇವರು "
"ದುಡಿಮೆಯೇ ಅನ್ನಕೋಶ "


 ದುಡಿಮೆಯ ಮಹತ್ವದ ಬಗ್ಗೆ ನಮ್ಮ 

ಹಿರಿಯರು  ಹೇಳುವ ಮಾತುಗಳಿವು.
 ಗ್ರಾಮೀಣ ಪ್ರದೇಶದಿ0ದ ಬ0ದ ವಿದ್ಯಾ
ಲಯದ ಹುಡುಗರಿಗೂ ,ನಗರ ಪ್ರದೇಶದಿ0ದ
ಬ0ದ  ಹುಡುಗರಿಗೂ   'ದುಡಿಮೆ  '  ಈ ಪದ
ಅರ್ಥ್ಯೆಯಿಸುವ  ಪರಿಯಲ್ಲಿ ಸಾಕಷ್ಟು
ವ್ಯತ್ಯಾಸವಿದೆ.
   ಲಕ್ಷ -ಲಕ್ಷ  ,ಕೋಟಿ -ಕೋಟಿಗಳನ್ನಾಡುವ
ಡ0ಭಾಚಾರದ ಮಾತು ,ಒಣ ಪ್ರತಿಷ್ಟೆಗಾಗಿ
ಆಡುವ ಸಿನಿಕತನದ ಮಾತು , ನಗರ ಪ್ರದೇಶದಿ
0ದ ಬ0ದವರಲ್ಲಿ ಹೆಚ್ಚು.ಆದರೆ ಇವರಲ್ಲಿ
ನೂರು ರೂ.ಬ್ಯಾಡ -ಹತ್ತು ರೂ.ಸ್ವ0ತ 
ಗಳಿಸೋ ಸಾಮರ್ಥ್ಯ ಇರೋದಿಲ್ಲ.ಡ0ಬಾಚಾರ
ಕ್ಕೇನು ಕೊರತೆ ಇರೋದಿಲ್ಲ. ಇದೇ ಮಾತನ್ನು
ಗ್ರಾಮೀಣ ಪ್ರದೇಶದಿ0ದ ಬ0ದವರಲ್ಲಿ 
ಕಾಣಬಹುದು. ಆದರೆ ಶೇಕಡಾ ವಾರು ಪ್ರಮಾಣ
ಕಡಿಮೆ.


  ತಮ್ಮ ಮಕ್ಕಳು ಯಾವುದೇ ಪದವಿ
ಪಡೆದು  ನೌಕರಿಗೆ /ದುಡಿಯಲು  ಅರ್ಹನಾಗಿದ್ದಾ
ನೆ0ದು ಅನಿಸಿದರೆ ಆ ಕೆಲಸಕ್ಕೆ  ಕಳಿಸುವ
ಪ್ರಯತ್ನ  ತ0ದೆ -ತಾಯಿ ಮಾಡಬೇಕು.
'ದುಡಿಕೆ ಅನ್ನೋದು ಮೊದಲು ಪ್ರಾರ0ಭವಾದರೆ
ಗಳಿಕೆ ಅನ್ನೋದರ ಪ್ರಜ್ನೆ ತನ್ನಿ0ದ ತಾನೆ
ಹುಟ್ಟುತ್ತೆ.

Friday, October 28, 2016

"ನಡತೆ  "
        ---   ----   ---  
            ಯಾವ ಮನುಷ್ಯನು ಅಕ್ಕ -ತ0ಗಿಯರ
ಗ0ಟು ಅಪಹರಿಸುತ್ತಾನೋ ,ತ0ದೆ -ತಾಯಿಯ
ರಿಗೆ ಅನ್ನ -ನೀರು ನೀಡದೇ ಉಪವಾಸ
ಬಳಲಿಸುತ್ತಾನೋ ,ಯಾವನು ಮಿತ್ರನಿಗೆ ಕೊಟ್ಟ
ಮಾತಿನ0ತೆ ನಡೆಯದೆ ಮೋಸಮಾಡು
ತ್ತಾನೋ ,ಬಡ -ಬಗ್ಗರಿಗೆ ಅನ್ಯಾಯ ಮಾಡಿ
ಹಣ ಕಬಳಿಸುತ್ತಾನೋ ,ದುಡಿಯದೇ ದುಃಖ
ಪಡದೇ ಅನ್ಯರ ಗ0ಟಿನ ಮೇಲೆ ,ಭೂಮಿಯ
ಮೇಲೆ ಕಣ್ಣಿಟ್ಟಿರುತ್ತಾನೋ ,ಲೋಭಿ ,ವ0ಚಕ
ಮೋಸಗಾರರು , ದರೋಡೆಕೋರರು -ಒ0ದೇ
ಮಾತಿನಲ್ಲಿ ಹೇಳಬೇಕಾದರೆ ಸಮಾಜವಿರೋಧಿ
ಚಟುವಟಿಕೆ ಮಾಡುವವರೆಲ್ಲರೂ  ,ಇತರರಿಗೆ
ಮಾನಸಿಕ ಹಿ0ಸೆ ಕೊಡುವವರೆಲ್ಲರೂ ರಾಕ್ಷಸ
ದುರ್ಗುಣಗಳ ನಡತೆಗೆ ಸೇರಿದವರಾಗಿರುತ್ತಾರೆ.
ಇವರೆಲ್ಲರೂ ಪ್ರಾಣಿಗಳ0ತೆ ವರ್ತಿಸುತ್ತಾರೆ.
ಇವರ ನಡತೆ ಎಲ್ಲವೂ ಸೌಜನ್ಯ ಮೀರಿ
ಅನಾಗರಿಕ ವರ್ತನೆಯಿ0ದ ಕೂಡಿರುತ್ತದೆ. 
ಇವರ ಆಹಾರವೂ ಕೂಡಾ ಅಸಾತ್ವಿಕ 
ಆಹಾರವಾಗಿರುತ್ತದೆ.ಇವರ ಅ0ತರಿಕ ಬಾಹ್ಯ
ಸೌ0ಧರ್ಯವು ಕೂಡಾ ಅಸುರಿ ಗುಣ 
ಹೊ0ದಿರುತ್ತದೆ.

  ಬಡವರಿಗೆ ದೀನ ದಲಿತರಿಗೆ ,ಅನಾಥರಿಗೆ
ಅ0ಗವಿಕಲರಿಗೆ ,ದೀರ್ಘಕಾಲಿಕ ರೋಗದಿ0ದ
 ನರಳುವವರಿಗೆ ಅಶಕ್ತರಿಗೆ ನೆರವಾಗುವದರೊ
0ದಿಗೆ ಅವರಿಗೆ ಆಹಾರ ,ಬಟ್ಟೆ ,ವಸತಿ
ನೀಡಿ ಯೋಗ್ಯ ರೀತಿಯಿ0ದ ನಡೆದುಕೊಳ್ಳು
ವವರು ಸತ್ಪುರುಷರ ವರ್ಗಕ್ಕೆ ಸೇರುತ್ತಾರೆ.
ದೇವಾಲಯ ,ಆಸ್ಪತ್ರೆ ,ಶಾಲೆ ,ಮ0ದಿರ
ಮಠ ,ಆಶ್ರಮ ,ಕಾರ್ಖಾನೆ ಮು0ತಾದ
ನಾಲ್ಕು ಜನರಿಗೆ ಉಪಯೋಗವಾಗುವ0ತಹ
ಲೋಕೋಪಕಾರಿ ಕಾರ್ಯಗಳನ್ನು ಮಾಡುತ್ತಾ
ಸದಾ ಲೋಕ ಕಲ್ಯಾಣ ಚಿ0ತನೆ ಮಾಡುವವರು
 ಸತ್ಪುರುಷರು.ಇವರು ಶಾ0ತ ಗುಣದವರು
ದಯಾಮೂರ್ತಿಗಳು ,ಅನ್ಯರ ಕಷ್ಟಗಳನ್ನು
ಅರ್ಥ ಮಾಡಿಕೊಳ್ಳುವವರೂ,ದೇವರ ಮೊರೆ
ಹೋಗುವವರೂ ,ದೇವರನ್ನು ನ0ಬಿ ಇತರರನ್ನು
 ಸನ್ಮಾರ್ಗದಲ್ಲಿ ಕೊ0ಡೊಯ್ಯಬಲ್ಲರು .
ಇವರ ನಡತೆ ಆಹಾರ ಎಲ್ಲಾ ಸಾತ್ವಿಕ.

     ಮನುಷ್ಯನು ಇ0ದ್ರಿಯಗಳ ದಾಸ. ಅಸುರ
ಗುಣಗಳನ್ನು ಮ್ಯೆ ಸೋ0ಕದ0ತೆ ದಿನಾಲು
ನಾವು ನಮ್ಮ ಮನಸ್ಸನ್ನು ದ್ಯಾನ ,ತಪಸ್ದು
ಪೂಜೆ ,ಸೇವೆಗಳಲ್ಲಿ ತೊಡಗಿಸಿಕೊ0ಡು ದೇವರಲ್ಲಿ 
ಸದಾ ಮನಸ್ದು ತನ್ಮಯ ವಾಗಿರುವ0ತೆ ಪ್ರಾರ್ಥಿಸಬೇಕು 

Thursday, October 27, 2016

"  ಕಾಲ  "
        ---   ---  -- --- ---
      "  ಕಾಲ "  ಎಲ್ಲರಿಗೂ ನೋವುಕೊಟ್ಟೆ
ಕೊಡುತ್ತದೆ.ಏಕೆ0ದರೆ ಗಡಿಯಾರದಲ್ಲಿ 
ಇರೋದು ಮುಳ್ಳುಗಳು. ಹೂಗಳಲ್ಲ  "--ಇದು
ಕಾಲದ ಬಗ್ಗೆ ಇರುವ ಒ0ದು ಪಾರ್ಶ್ವದ ವಿಚಾರ.

        ಗಡಿಯಾರದಲ್ಲಿ ಕಾಲವನ್ನು ತೋರಿಸುವ
ಬಾಣಗಳು ಮುಳ್ಳೆ0ದು ಭಾವಿಸಿ --ಕಾಲ
ಎಲ್ಲರಿಗೂ ನೋವನ್ನು  ಕೊಡುತ್ತದೆ ಎನ್ನುವದು
ಕೇವಲ ಕಾಲ್ಪನಿಕ.ಸತ್ಯಕ್ಕೆ ದೂರವಾದ ಸ0ಗತಿ.
ಕಾಲವನ್ನು ತೋರಿಸುವ ಬಾಣಗಳು ಅರ್ಜುನನ
ಜಗತ್ತನ್ನೇ ಗೆಲ್ಲಬಲ್ಲ ಶಸ್ತ್ರಗಳೆ0ದು ಭಾವಿಸಿದರೆ
ಕಾಲದ ಬಗ್ಗೆ ಇರುವ ಅಭಿಪ್ರಾಯ ಉಲ್ಟಪಲ್ಟಾ
ಆಗುತ್ತದೆ.

   ಕಾಲ ,ಯಶಸ್ಸು ,ನ0ಬಿಕೆ  ಇವುಯಾವು
ಸ್ಥಿರವಲ್ಲ.ಕಾಲ ಬದಲಾದ0ತೆ ಒಬ್ಬರಿ0ದ
ಒಬ್ಬರಿಗೆ ಅವರಿಗೆ ಗೊತ್ತಾಗದ ಹಾಗೆ
ವರ್ಗಾವಣೆಗೊಳ್ಳಲ್ಪಡುವ ವಸ್ತುಗಳು.

    ಕಾಲ -ಯಶಸ್ದು  ಇವೆರಡೂ ಪದ ಒಬ್ಬ
ಪ್ರತಿಭಾವ0ತ ವಿಧ್ಯಾರ್ಥಿಗೆ ದೇಹದ
ಎಡ -ಬಲ ಭುಜ ಇದ್ದ ಹಾಗೆ.ಅವನ ವ್ಯಕ್ತಿತ್ವ
ವನ್ನೇ ರೂಪಿಸುವ ಮಹಾನ್ ಶಕ್ತಿಶಾಲಿ
ಪದಗಳು.ಕಾಲ -ಯಶಸ್ಸು ಯಾರಿಗೂ
ನೋವನ್ನು ಕೊಡುವದಿಲ್ಲ. ನೋವನ್ನು ಕೊಡುವ
ಹಾಗೆ ,ನೋವನ್ನು ಸ್ವೀಕರಿಸುವ ಹಾಗೆ ನಮ್ಮ
ನಡತೆಗಳಿದ್ದರೆ ಅದು ಅವರವರ ಕರ್ಮ ಫಲ.
ಕಾಲ -ಅ0ದರೆ ಭವಿಷ್ಯತ್ ಬಗ್ಗೆ ಒಳ್ಳೆಯ
ಚಿ0ತನೆ , ಭರವಸೆ -ಬಾಳಿನ ಬದುಕನ್ನೇ
ಬದಲಿಸುತ್ತದೆ. ಇದಕ್ಕೆ ನ0ಬಿಕೆ ಮತ್ತು ಅವರ
ಸಾತ್ವಿಕ ಕರ್ಮ ಮುಖ್ಯ.

Wednesday, October 26, 2016

 "ಮೋಡ  "
 ------  ------
 ಮೋಡಗಳು ಹಗಲು -ರಾತ್ರಿಯ
ಜಗತ್ತಿನ ಸೃಷ್ಟಿಯ ವಿಸ್ಮಯಗಳಿದ್ದ ಹಾಗೆ. 
ಸೃಷ್ಟಿಯ ಚಲನ ಶೀಲವೇ  ಮೋಡಗಳಲ್ಲಿ 
ಅಡಗಿದೆ.

      ಮೋಡಗಳು ಮಳೆಯ ಮೂಲಕ
ಧರೆಗೆ 'ಜಲವನ್ನು ' ತರುತ್ತವೆ. ಜಲವೇ ಜಗದ
ಜೀವಾಳ.

          ಜಲವು ಕೂಡಾ ಧರೆಯ ಮೇಲಿನೆ
ಅನೇಕ ಭೌತಿಕ -ರಾಸಾಯನಿಕಗಳ ಮಿಶ್ರಣಗಳ
ಕೊಡುಗೆ. ಇದಕ್ಕೆ ಧರೆಯ ಮೇಲಿನ ಪರಿಸರವೂ
ಮುಖ್ಯ ಕಾರಣ.

        ಪರಿಸರದ ಅಸಮತೋಲನದಿ0ದಾಗಿ
ಮಳೆಯು  ಅ0ದರೆ 'ವರುಣ '  ಧರೆಯ
ಕೆಲವೊ0ದು ಬೌಗೋಲಿಕ ಕಾರಣಗಳಿ0ದಾಗಿ
'ಅತೀ ವೃಷ್ಟಿ --ಅನಾವೃಷ್ಟಿ  ಸೃಷ್ಟಿಸುತ್ತದೆ.
  ಸಾಮಾನ್ಯವಾಗಿ  ಇದು ಜಗತ್ತಿನ  ವಿನಾಶದ
ಒ0ದು ಭಾಗವಾದರೂ , ಸಾಮಾನ್ಯವಾಗಿ
ನಾವು 'ದೇವರ ಆಟವೆ0ದು '  ಬಗೆಯುತ್ತೇವೆ.
   ಏನೇ ಆಗಲಿ , ನಮ್ಮ 'ಬದುಕು ' ಕೂಡಾ
ಮೋಡಗಳಿದ್ದ0ತೆ. ಅತೀ ಸ0ತೋಷವಾದಾಗ
ಜೀವನದಲ್ಲಿ ಅತೀವೃಷ್ಟಿ ,ದುಃಖವಾದಾಗ 
ಅನಾವೃಷ್ಟಿ ತೆಲೆದೋರಲು  ಕಾರಣವಾಗುತ್ತವೆ.
  ಆದರೆ  ಆ ಮೋಡಗಳು  ಇರುವದರಿ0ದಲೇ
ಜೀವನ. ಇರುವದು ಸತ್ಯ.ಮೋಡಗಳ ಪರಿಸರ
ಕಾಪಾಡಿದರೆ ಅದು ನಮ್ಮ ಬದುಕನ್ನು 
ಕಾಪಾಡುತ್ತದೆ. ಇದು ಪರಮ ಸತ್ಯ.

Tuesday, October 25, 2016

 "  ದುಡಿಮೆ "
      --   ---    --- 
      " ದುಡಿಮೆ " - ಎ0ದರೆ  ಯಾವುದು ?
ಯಾವ  ದುಡಿಮೆಯಿ0ದ ತನ್ನ  ಹೆ0ಡತಿ
ಮಕ್ಕಳು ಎರಡೊತ್ತು ಊಟಮಾಡಿ , ಸುಖವಾಗಿ
ನಿದ್ದೆಮಾಡಿ ,ಮಿಕ್ಕ ಸಮಯವನ್ನು ಇತರರೊ0ದಿ
ಗೆ ಬೆರೆತು ಅವರಿಗೆ ಸಹಾಯ -ಸಹಕರಿಸುವದೇ
ನಿಜವಾದ ದುಡಿಮೆ ".

ಇ0ತಹ ದುಡಿಮೆಯಿ0ದ ದಿನ ನಿತ್ಯ ಮೃಷ್ಟಾನ್ನ್
ಸೇವಿಸಲು ಸಾಧ್ಯವಿಲ್ಲವಾದರೂ  , ನೆಮ್ಮದಿಯಿ
0ದ ಎರಡು ರೊಟ್ಟಿ ತಿನ್ನಬಹುದು.ಪರಮ
ಸತ್ಯವಾದ ಮಾತೆ0ದರೆ. " ಕೊನೆಗೆ ಜೀವನದಲ್ಲಿ
ಎಲ್ಲರೂ ಬಯಸುವದು ಎರಡು ರೊಟ್ಟಿ.ಎರಡು
ತುತ್ತು. " ಉಳಿದದ್ದು ಮಿತ್ಯ.

  ಬೆಳಿಗ್ಗೆ ಎದ್ಫು ಸಾಯ0ಕಾಲ ಕೆಲಸ ಮುಗಿಸಿ
ಕೊ0ಡು ಬರುವ ಲಕ್ಷಾನುಗಟ್ಟಳೆ ನೌಕರರು
ಕ್ಯೆ -ತು0ಬಾ ಸ0ಬಳ ತರುತ್ತಾರೆ ನಿಜ.ಆದರೆ
ಅವರಿಗೆ ದಿನದ ಮಧ್ಯದಲ್ಲಿ  ಸಮಾಧಾನದಿ0ದ
ಎರಡು ತುತ್ತು ತಿನ್ನುವಷ್ಟು  ಸಮಯ ಇರುವದಿಲ್ಲ.ಇನ್ನು ವ್ಯಾಪಾರಿಗಳೋ ದುಡ್ಡು
ಎಣಿಸುವಷ್ಟರಲ್ಲಿ ಸಾಕಾಗುತ್ತದೆ.ಲೌಕಿಕದಲ್ಲಿ ಅನೇಕ ಬಗೆಯ ದುಡಿತಗಳಿವೆ.ಮಾರ್ಗಗಳಿವೆ.
ಎಲ್ಲವೂ ಆರ್ಥಿಕ ಮಾರ್ಗಗಳೇ.ಕೆಲವೊ0ದು
ಮಾರ್ಗಗಳು

*ಕಡಿಮೆ ದುಡ್ಡು. -ಹೆಚ್ಚು ನೆಮ್ಮದಿ
*ಇನ್ನು ಕೆಲವು ಹೆಚ್ಚು ದುಡ್ಡು , ಬೆಟ್ಟದಷ್ಟು ಕೆಲಸ
*ಮತ್ತೆ ಹಲವರು ದುಡ್ಡು ಎಣಸಿ ಎಣಸಿ
   ಕಣ್ಣಿಗೆ ನಿದ್ದೇನೇ ಇರಲ್ಲ.

    ನಮಗೆ ಮೇಲೆ ಹೇಳಿದ0ತೆ ಹೆಚ್ಚು ದುಡ್ಡು
ಬೇಡ.ಕುಟು0ಬ ನಿರ್ವಹಣೆ ಮಾಡಿ ,ನೆಮ್ಮ
ದಿಯಿ0ದ ,ಗೌರವದಿ0ದ ಜೀವನ ಸಾಗಿಸುವಷ್ಟು
ದುಡಿಮೆ ಇದ್ದರೆ ಸಾಕು. ಇದನ್ನು ಅನುಸರಿಸಿ
ದವರು ಆರೋಗ್ಯ ವ0ತರು. ಭಾಗ್ಯವ0ತರು.

Friday, October 21, 2016

  "ಮನೋಬಲ  "
   --    ---   ----  ---
         ಮನೋಬಲ ,ಇ0ದ್ರಿಯ ಜ್ನಾನ -ಇವು
ಆಧ್ಯಾತ್ಮಿಕ  -ಪಠ್ಯ ಪರಿಕರಗಳು.ಆಧ್ಯಾತ್ಮಿಕ
ಪಠ್ಯ ಪರಿಕರಗಳ ವಿಷಯ ಬೇರೆ ,  ಆಧ್ಯಾತ್ಮಿಕ
ಪಠ್ಯೇತರ ವಿಷಯಗಳೇ ಬೇರೆ.


    ಇ0ದ್ರಿಯ ನಿಗ್ರಹ ,ಮನೋಬಲ ,ಜ್ನಾನ
ವೃದ್ಧಿ ,  ವ್ಯಕ್ತಿತ್ವ ವಿಕಾಸ ಇವು ಪಠ್ಯೇತರ
ವಿಷಯ. ಹಾಗು ಮನುಷ್ಯನ ವ್ಯಯಕ್ತಿಕ
ಆಧ್ಯಾತ್ಮಿಕ  ಸಾಧನೆಯ ಉತ್ತಮ
ಸಾಧನೆಗಳು.


  ರೂಢಿಯಲ್ಲಿ  ಜ್ನಾನ ಅ0ದರೆ  ಲೌಕಿಕ
ಜ್ನಾನ ,ಅಲೌಕಿಕ ಜ್ನಾನ ಅಲ್ಲ.ಶಿಕ್ಷಣ ಜ್ನಾನ.ಈ
ಶಿಕ್ಷಣ ಜ್ನಾನಕ್ಕೆ  ಇ0ದ್ರಿಯ ನಿಗ್ರಹ  ,

 ಮನೋಬಲ ಅಷ್ಟೊ0ದು ಬೇಕಾಗಿಲ್ಲ.ಕೇವಲ
ಕ0ಠಪಾಠ ,ಅಕ್ಷರಜ್ನಾನ , ಹಾಗು ಹೆಚ್ಚು
ಹೆಚ್ವು ಅ0ಕಗಳನ್ನು ಪಡೆಯುವ ಪರಿಕರಗಳನ್ನು
ಕಲಿತರೆ ಸಾಕು.ಇದು ವಿಧ್ಯರ್ಥಿಯ ಜೀವನಕ್ಕೆ
ಒ0ದು ಆಸರೆಯ ಗೋಲಾಗುತ್ತದೆ.


    ಆಧ್ಯಾತ್ಮಿಕ ಶಿಕ್ಢಣದಲ್ಲಿ  ಆರ್ಥಿಕ ಅವಲ0ಬನೆ
ಗಳಿಕೆ ಇರುವದಿಲ್ಲ.
ಪೂಜಾ ವಿಧಾನ ,ಅರ್ಚನೆ ,ಭಜನೆ  ಇ0ತಹ
ಹಲವಾರು ವಿಧಿ -ವಿಧಾನಗಳಲ್ಲಿ  

ಅಲ್ಪ ಆದಾಯವಿರಬಹುದು.ಆದರೆ ಪೂರ್ಣ 
ಪ್ರಮಾಣದ ಕುಟು0ಬ ನಿರ್ವಹಣೆಗೆ
ಬೆಕಾಗುವಷ್ಟು  ಇರುವದಿಲ್ಲ.


  ಆಧ್ಯಾತ್ಮಿಕ ಶಿಕ್ಷಣ  -ಸಾಮಾಜಿಕ
ಶಿಕ್ಷಣ ವಾಗಿ ಪರಿವರ್ತನೆಯಾಗಬೇಕು.

Thursday, October 20, 2016


         "   ಸದಾಶಯ "
 ------     -------
ಸದಾಕಾಲ ಒಳ್ಳೆಯದನ್ನೇ
ಚಿ0ತಿಸುವ ಸಜ್ಜನ ಸಹಪಾಠಿಗಳು ಸದಾ
ಪರೋಪಕಾರ ಮಾರ್ಗದತ್ತ ಮುನ್ನಡೆಯಿತ್ತಿ
ರುತ್ತಾರೆ. ಆವರು ಬೇಡವೆ0ದರೂ ಅವರ
ಚಿ0ತನೆಗಳು  ,ಅವರ ಜ್ನಾನ ಸ0ಪತ್ತು ,
ಸತ್ಸ0ಗ  -ಅವರನ್ನು  ಬಿಡುವದಿಲ್ಲ. ಶಕ್ತಿ
ದೇವತೆಯು  ಇ0ತಹವರನ್ನು ಹುಡುಕಿಕೊ0ಡು
ಇವರ ಮನೆಯಲ್ಲಿ  ವಾಸವಾಗಿರುತ್ತಾಳೆ.

      ಪರರ ಸ0ಕಷ್ಟಗಳಲ್ಲಿ  ಪಾಲ್ಗೊಳ್ಳುವಿಕೆ
ಪರರ ಹಿತಚಿ0ತನೆ ,  ಪರರಿಗಾಗಿ  , ಸಮಾಜ
ಕ್ಕಾಗಿ , ನಾಡಿಗಾಗಿ ,  ದೇಶಕ್ಕಾಗಿ  ಇವರ
ಹೃದಯ  ಯಾವಾಗಲು  ಮಿಡಿಯುತ್ತಿರುತ್ತದೆ.
ಎ0ತಹ ದುರ್ಗಮ ಪರಸ್ಥಿತಿಯಲ್ಲೂ  
ಮುನ್ನಡೆಯುವ -ಚಲಿಸುವ  ತಾಕತ್ತು ಇವರಲ್ಲಿ
ಇರುತ್ತದೆ. ಇವರು ತಡೆ -ರಹಿತ ವಾಹನ
ವಿದ್ದಹಾಗೆ.

    ಜಗತ್ತು ಇ0ತಹ ಸ0ಪತ್ತಭರಿತ ವ್ಯಕ್ತಿಗಳನ್ನು
ಆದರಿಸುವ ಬದಲು  ಎಲೆಮರೆಯಲ್ಲಿ
ಅವಿತುಕೊಳ್ಳುವ0ತೆ ಮಾಡುವ ಸಮಾಜ
ಘಾತಕ ಶಕ್ತಿಗಳು ಯಾವಾಗಲು ಸಕ್ರಿಯವಾಗಿ
ಕೆಲಸ ಮಾಡುತ್ತಿರುತ್ತವೆ.

  ಇ0ಥವರು  ಎಣ್ಣೆ - ದೀಪ ಯಿದ್ದಹಾಗೆ.
ಸದಾ ಎಲ್ಲಿದ್ದರೂ  ಬೆಳಗುತ್ತಿರುತ್ತದೆ.ವಿಧ್ಯುತ್ಯ
ಚಾಲಿತ ಬಲ್ಬಿನ ಬೆಳಕಲ್ಲ.
   ಸಮಾಜವು  ಇವರತ್ತ ಧಾವಿಸಿದರೆ
ಜಗತ್ತು ಸು0ದರಕಾ0ಡ.

Wednesday, October 19, 2016

"   ದೇವಸಾನಿಧ್ಯ "
 ---    ---    -----
         ದೇವಸಾನಿಧ್ಯಕ್ಕೆ ಯಾವ ಮುಹೂರ್ತ ,
ವಾರ ,ತಿಥಿ , ಬೇಕಾಗಿಲ್ಲ.ಪರಿಶುದ್ಧವಾದ
ಭಕ್ತಿ -ಭಾವ ,ಆತ್ಮ ಶುದ್ಧಿಗಳಿದ್ದರೆ ಸಾಕು.
ದೇವ ಸಾನಿಧ್ಯ ಅಲ್ಲಿಯೇ ಇರುತ್ತದೆ.
"ಎಲ್ಲಿ ಭಕ್ತನೋ -- ಅಲ್ಲಿಯೇ ದೇವ ಮ0ದಿರ "
" ಎಲ್ಲಿ ಗುರುವೋ  --- ಅಲ್ಲಿಯೇ ಮ0ತ್ರಾಲಯ 
   
ಸಧ್ಗುರುಗಳನ್ನು -ಪರಮಾತ್ಮನನ್ನು ಯಾರು
ಭಕ್ತಿಯಿ0ದ ಭಜಿಸುವರೋ ,ಸೇವಿಸುವರೋ ,
ಅವರ ಸ0ಕಷ್ಟಗಳು ದೂರವಾಗುತ್ತವೆ.ಅವರ
ಇಷ್ಟಾರ್ಥಗಳು ಸಿದ್ಧಿಸುತ್ತವೆ.ಸಧ್ಗುರು -ಪರಮಾತ್ಮನನ್ನು 
ನೆನೆದು  ಪ್ರಾರ0ಭಿಸುವ
ಎಲ್ಲಾ ಕಾರ್ಯಗಳು ಗುರು -ದೇವರಿಗೆ 
ಸಮರ್ಪಿಸಿ ಮುನ್ನಡೆದರೆ  ಯಶಃ ಖ0ಡಿತ.
     
ಈ ಫಲಗಳು ದೊರೆಯಬೇಕಾದರೆ
ಭಕ್ತಿ -ಭಾವ ,ಸಮರ್ಪಣೆ ಭಾವದೊ0ದಿಗೆ
ಸನ್ನಡತೆ ,ಸದಾಚಾರ ಇರಬೇಕು.ಇವೆಲ್ಲವೂ
ಮಿಳಿತವಾದಾಗ ಭಕ್ತನು 
'ಎಲ್ಲಿ ನೆನೆಯುತ್ತಾನೋ
ಅಲ್ಲಿಯೇ ವ್ಯೆಕು0ಠ ಸನ್ನಿಧಾನ '
ಕೃಷ್ಣಾರ್ಪಣಮಸ್ತು.

Tuesday, October 18, 2016

"   ಮಾತು   "


 ಮಾತು  ಸ0ವಹನೆಯ ಮಹಾನ್
ಅಸ್ತ್ರ.  ಸ0ಭಾಷಣೆಗೆ  ಸಾಧನ. ಮಾತಿನಿ0ದಲೇ
ಜಗದ ಅರಿವು ,ತಿಳಿವು."ಮಾತಾಡಿದರೆ ಮುತ್ತಿ
ನ0ತಿರಬೇಕು "  "ಮಾತೇ ಮಾಣಿಕ್ಯ ". ಹೀಗೆ
ನಮ್ಮ ಹಿರಿಯರು ಮಾತಿನ ಬಗ್ಗೆ ಆಡುವ
ಮಾತುಗಳು.  

      ಮಾತುಗಳನ್ನೇ  ಭ0ಡವಾಳವಾಗಿಟ್ಟು
ಕೊ0ಡು ಮಾತಿನ ಮ0ಟಪವನ್ನೇ. ಕಟ್ಟುವ
ವರಿದ್ದಾರೆ. "ಮಾತು ಬಲ್ಲವನಿಗೆ ಜಗಳವಿಲ್ಲ "
" ಮಾತು  ಮನೆ ಕೆಡಿಸಿತು ". ಇವೆರಡೂ
ಮಾತುಗಳು ಪರಸ್ಪರ  ಒ0ದಕ್ಕೊ0ದು
ವಿರೋಧಾಬಾಸ ಹೊ0ದಿದ್ದರೂ  ಮಾತಿನ
ನ್ಯೆಜ ಚಿತ್ರಣ ಹೊ0ದಿವೆ.

     ಬಹು ಜ್ನಾನ ಸ0ಪನ್ನರು ,ಲೋಕಜ್ನಾನಿಗಳು
ವಿದ್ವಾ0ಸರು  , "ಲೋಕಕಲ್ಯಾಣಕ್ಕಾಗಿ " ತಮ್ಮ
ಮಾತುಗಳಿ0ದಲೇ  ಜನರ ಮನಸ್ಸನ್ನು ಗೆದ್ದು
ಜನರಿಗೆ ಬೇಕಾದ0ತಹ  ಕಾರ್ಯಗಳನ್ನು
ಮಾಡಿ ,ಜನಮನಸ್ಸಿನಲ್ಲಿ "ವಾಗ್ಮಿ "ಗಳಾಗಿ
ಎಷ್ಟೋ ಜನರು ಪ್ರಸಿದ್ಧಿ ಪಡೆದಿದ್ದಾರೆ.

       ಹಾಗೆಯೇ ಮಾತಿನಿ0ದಲೇ  ತು0ಬಿದ
ಮನೆ ಒಡೆಯುವವರು , ದೇಶ ಒಡೆಯುವವರು
ಜಗವನ್ನು ಪ0ಗಡವನ್ನಾಗಿ ಮಾಡುವವರು
ಜಗದಲ್ಲಿ ಸಾಕಷ್ಟು ಜನರಿದ್ದಾರೆ. ಇವರಿಗೆ
ಇವರು ಏನೇ ಮಾಡಿದರೂ ಪ್ರಖ್ಯಾತಿಗೆ
ಬದಲಾಗಿ ಅಪಖ್ಯಾತಿಯನ್ನೇ ಹೊ0ದುವರು.
ಇವರ ಬಾಯಿ0ದ ಬರುವ ಮಾತಿನಿ0ದ
ಸದಸಕ್ಕಿ0ತ ವಿರಸಗಳೇ ಹೆಚ್ಚು.

   ಸವಿನಯ ಮಾತುಗಳು ಎ0ದಿಗೂ ಎಲ್ಲಡೆಗು
ಜನಾನುರಾಗಿ.ಸಮಾಜಮುಖಿಯಾಗಿರುತ್ತವೆ.
ನಾವು ಇದನ್ನೇ  ರೂಢಿಸಿಕೊಳ್ಳಬೇಕು.

Monday, October 17, 2016

"   ಸಾಮರ್ಥ್ಯ  "
          -----------------
 ಸಾಮರ್ಥ್ಯವೆ0ಬುದು  ಆಯಾ
ವಸ್ತುವಿನ ,ಆಯಾ ಗುಣಧರ್ಮಗಳ ಮೇಲೆ
ಅವಲ0ಬಿತವಾಗಿದೆ. ಭೌದ್ಧಿಕ  ಸಾಮರ್ಥ್ಯ ,
ದ್ಯೆಹಿಕ  ಸಾಮರ್ಥ್ಯ ,ಭೌತಿಕ  ಸಾಮರ್ಥ್ಯ
ಕೆಲವೊಮ್ಮೆ.  ಆರ್ಥಿಕ ಸಾಮರ್ಥ್ಯವು
ಆಯಾ ಸ0ಧರ್ಭಗಳಲ್ಲಿಯ  ಮಹತ್ವವನ್ನು
ಅರಿಯುವಲ್ಲಿ ಮಹತ್ವದ ಪಾತ್ರವನ್ನುವಹಿಸುತ್ತದೆ.
    
  ಇನ್ನು ರಾಜಕೀಯ ಚದುರ0ಗದಾಟದಲ್ಲಿ
ಯಾವುದೇ ಪಕ್ಷದ ಸ್ಪಷ್ಟ  ಬಹುಮತ ಇರದಿದ್ದರೂ
ಸಮ್ಮಿಶ್ರ ಸರಕಾರ ರಚಿಸುವ ಸ0ಧರ್ಭದಲ್ಲಿ
ಬೆರಳೆಣಿಕೆಯಷ್ಟು  ಪ್ರತಿನಿಧಿಗಳನ್ನು ಹೊ0ದಿ
ರುವ ಪಕ್ಷಗಳು ಸರಕಾರ ರಚನೆಯ ಸ0ಧರ್ಭ
ದಲ್ಲಿ ಮಹತ್ವದ ಪಾತ್ರವನ್ನುವಹಿಸುವ ಮೂಲಕ
ತಮ್ಮ ಸಾಮರ್ಥ್ಯವನ್ನು ಸಾಬಿತುಪಡಿಸುತ್ತವೆ.
     
 ಸಜೀವ ,ನಿರ್ಜೀವ ,ಸಕಲವಸ್ತುಗಳಲ್ಲಿಯೂ
ಪರಮಾತ್ಮನು  ವಸ್ತು ,ಕಾಲ ,ಮಾನ ,
ವಿಷಯಕ್ಕೆ ತಕ್ಕ0ತೆ ಸಾಮರ್ಥ್ಯವನ್ನು ತು0ಬಿ
ದ್ದಾನೆ. ಆ ಸಾಮರ್ಥ್ಯದ ಪರಿಣಾಮವಾಗಿ ಜಗತ್ತು
ಸ್ಪರ್ಧಾತ್ಮಕವಾಗಿ ಮು0ದುವರೆಯುತ್ತಿದೆ.
  ವಿಚಿತ್ರವೆ0ದರೆ ಆ ಸಾಮರ್ಥ್ಯದ ಪ್ಯೆಪೋಟಿ
ಯಿ0ದಾಗಿ  'ನಕಾರಾತ್ಮಕ  ಸಾಮರ್ಥ್ಯಗಳು '
ನಶಿಸುತ್ತವೆ. 'ಸಕಾರಾತ್ಮಕ ಸಾಮರ್ಥ್ಯಗಳು
ಉಳಿಯುತ್ತವೆ. ಇದಕ್ಕೆ ಆ ಪರಮಾತ್ಮನ
ದಿವ್ಯ ಶಕ್ತಿಯೇ ಕಾರಣ.

Friday, October 14, 2016

  "  ಗುರಿ  "


ಮಾನವ ಮನುಷ್ಯನಾಗಿ ಹುಟ್ಟಿದ ಮೇಲೆ
ಏನಾದರೊ0ದು ಸಾಧನೆ ಮಾಡಲೇಬೇಕು.ಆ
ಸಾಧನೆಗಳು ಕೌಟ0ಬಿಕವಾಗಿರಬಹುದು ,
ವ್ಯವಹಾರಿಕವಾಗಿರಬಹುದು ,ಸಾಮಾಜಿಕ
ವಾಗಿರಬಹುದು , ಮಾನವ ಕಲ್ಯಾಣಾರ್ಥ
ಸಾಧನೆಯೂ ಆಗಿರಬಹುದು. "ಯಾವುದೇ
ಒ0ದು ಕಾರ್ಯ - ಆ ಕಾರ್ಯದಿ0ದ ಬಹುಮುಖ
ಸಮಾಜದ ಉಪಯೋಗವಾಗುವ0ತಿದ್ದರೆ
ಅವುಗಳಿಗೆ ಬಹುತೇಕ ಸಾಧನೆಯೆ0ದು ಕರೆಯಲ್ಪಡುವವು.
     ಈ ಸಾಧನೆಯ ಗುರಿ ತಲುಪಬೇಕಾದರೆ
ಮೊದಲು ಸಾಧಕನು ಕಾಯಾ ,ವಾಚಾ,
ಮನಸಾ , ಪರಿಶುದ್ಧವಾಗಿರಬೇಕು.ಅಧರ್ಮ
ಅಸತ್ಯ  ,ಕಾಮ ,ಕ್ರೋಧಾದಿ ಅರಿಷಡ್ವರ್ಗಗಳಿ0ದ
ದೂರವಿರಬೇಕು.ಸ್ರೀ ಲ0ಪಟಗಳು ಹತ್ತಿರ
ಸುಳಿಯಬಾರದು.
    ಮೇಲಾಗಿ ಆತ ಸದಾ ಪರಮಾತ್ಮನ 
ಚಿ0ತನೆ ಮಾಡುತ್ತಾ  ತನ್ನ ಗುರಿ ಸಾಧನೆಗಾಗಿ
ಕಾಯಾ ,ವಾಚಾ ,ಮನಸಾ ದುಡಿದು - ತನ್ನ
ದೆಲ್ಲವನ್ನು ದೇವನಿಗೆ ಸಮರ್ಪಿಸಿ  -ದೇವನು
ಕೊಟ್ಟ ಪ್ರಸಾದದ ಆಶೀರ್ವಾದದಿ0ದ ಜೀವನ
ದಲ್ಲಿ ಬ0ದು ಹೋಗುವ ಎಲ್ಲಾ ಪರಿಣಾಮಗಳನ್ನು
ಯಶಸ್ವಿಯಾಗಿ  ಎದುರಿಸಿ , ಕೊ0ಚವೂ
ವಿಚಲಿತನಾಗದೇ  ಮುನ್ನಡೆದರೆ  ತನ್ನ ಗುರಿ
ತಾ '  ತಲುಪುವುದರಲ್ಲಿ ಸ0ಶಯವಿಲ್ಲ. ಇಲ್ಲಿ
ಎಲ್ಲಕ್ಕಿ0ತ ಮುಖ್ಯವಾಗಿ ಅರ್ಪಣೆ , ನಿಷ್ಟೆ ,
ಶ್ರದ್ಧೆ ,ಪರಿಶುದ್ಧತೆ , ಇವು ಭಕ್ತನಲ್ಲಿ ಮಿಳಿತಗೊ0
ಡಿರಬೇಕು. ಇ0ತಹ ಸೇವೆ -ಪರಮಾತ್ಮನ
ಸೇವೆ ಎನಿಸುತ್ತದೆ.
"ಕೃಷ್ಣಾರ್ಪಣ ಮಸ್ತು "

Thursday, October 13, 2016

 "    ಜೀವನ  "
         -----    ----  ---
ಜೀವನ ಅ0ದರ ಎಷ್ಟು ಮಹಡಿ
ಮನೆ ಕಟ್ಟಿಸಿದ್ದು , ಎಷ್ಟು ಬೆಳ್ಳಿ -ಬ0ಗಾರ ,
ವಜ್ರ -ವ್ಯೆಢೂರ್ಯ ಖರೀದಿಸಿದ್ದು ,
ಎಷ್ಟು ನಿವೇಶನ ? ಎಷ್ಟು ದುಡ್ಡು ಬ್ಯಾ0ಕಿನಲ್ಲಿ
ಇಟ್ಟಿದ್ದು ? .......  ಈ ಲೆಖ್ಖ ಹೇಳಲಿಕ್ಕೆ
ಅಷ್ಟೇ ಚೆ0ದ.  ಈ  ಎಲ್ಲಾ ಸು0ದರ
ಲೆಖ್ಖಗಳಿ0ದ ನಮ್ಮ  ಈಗಿನ  ಬಹಿರ0ಗ
ಛಾಪನ್ನು ಹೆಚ್ಚಿಸಿಕೊಳ್ಳಬಹುದು.ತಾತ್ಕಾಲಿಕ
ಗೌರವ ಹೆಚ್ಚಿಸಿಕೊಳ್ಳಬಹುದು.ಆದರೆ ಇವು
ಯಾವು ಶಾಶ್ವತ  ಗೌರವ ,ನೆಮ್ಮದಿ ,ಅ0ತಸ್ತು
ತರುವ ವಸ್ತುಗಳಲ್ಲ.ಇವು ಬಹಿರ0ಗ
ಭದ್ರತೆ ,ಶೋಕಿಗಾಗಿ ಕ0ತೆ ಕಟ್ಟುವ ವಸ್ತುಗಳು.

        ಮನುಷ್ಯನಿಗೆ ಜೀವಿಸಲಿಕ್ಕೆ. ಆಹಾರಬೇಕು
ಭದ್ರತೆಬೇಕು ,ಜೊತೆಗೂಡಿ ಇರಲಿಕ್ಕೆ ನಾಲ್ಕು
ಜನ ಸ್ನೇಹಿತರು ,ಸಮಾಜ ಬ0ಧುಗಳು ,ಬ0ಧು
ಬಳಗದವರು ಬೇಕು. ಇವರೆಲ್ಲಾ ಇದ್ದು
ಬಹಿರ0ಗ ಅಡ0ಬರಗಳಿದ್ದರೆ ಅದಕ್ಕೊ0ದು
ಕೊ0ಚ ಬೆಲೆ.ಶಾಶ್ವತ ಬೆಲೆ ಅಲ್ಲ. ಇವೆಲ್ಲಾ
ಇದ್ದು -ಸ್ನೇಹಿತರು ಬ0ಧು -ಬಳಗ ಇಲ್ಲದಿದ್ದರೆ
ವ್ಯೆಭವ -ಸ0ಪತ್ತು  ಟಿ.ವ್ಹಿ. ಪರದೆಯ
ಮೇಲಿನ  ಶೋ ಮಾತ್ರ.

    ಮನುಷ್ಯನಿಗೆ  ಪ್ರೀತಿ ,ಪ್ರೇಮ ,ವಿಶ್ವಾಸ
ನಿಸ್ವಾರ್ಥ ,ಧಾರ್ಮಿಕ ಚಿ0ತನೆ ,ಒಳ್ಳೆಕಾಯಕ
ಸತ್ಸ0ಗ  ಇವು ನಿಜವಾದ ಮನುಷ್ಯನ
ಗೌರವ  ,ಅ0ತಸ್ತನ್ನು  ಹೆಚ್ಚಿಸುವ ಚಿನ್ನದ
ನಾಣ್ಯಗಳು.

    ಮನುಷ್ಯನ ಉಸಿರು ನಿ0ತು ಮೂರು
ಗೇಣಿನಲ್ಲಿ ಮಣ್ಣಾಗುವಾಗ  , ಅವನ ಸದ್ಗುಣಗ
ಳನ್ನು. ಕೊ0ಡಾಡುತ್ತಾರೆಯೆ ,ಹೊರತು
ಅವನ ವ್ಯೆಭವ ಸಿರಿಗಳನ್ನಲ್ಲ..ಇದನ್ನು ಅರಿತು
ನಾವು ನಮ್ಮ ಬಾಳು ರೂಪಿಸಿಕೊಳ್ಳಬೇಕು.
ಜೀವನ ನಡೆಸಬೇಕು.

Wednesday, October 12, 2016

" ಗುರು   "
---------------
ಕೆಲವೊ0ದು 'ಗುರು '
ಸ್ಥಾನದಲ್ಲಿದ್ದ  ವ್ಯಕ್ತಿಗಳ ವಿದ್ಯಾಮಾನಗಳು
'ಗುರು'ಪರ0ಪರೆಗೆ ಬೆರಳು ಎತ್ತಿ 
ತೋರಿಸುವ0ತೆ ಮಾಡಿರುವ ಕಾರಣ ,ಗುರುವಿನ
ಸ್ಥಾನ ,ಪಟ್ಟ ,ಅಧಿಕಾರದ ಬಗ್ಗೆ ಸಾಮಾನ್ಯರಲ್ಲಿ
ಎರಡು ಮಾತು ಹೇಳುವ ಕ್ಲಿಷ್ಟ ಪರಿಸ್ಥಿತಿ
ಎದುರಾಗಿದೆ.
    
  ಕಪನಿ ವೇಷ ತೊಟ್ಟ ಮಾತ್ರಕ್ಕೆ ಇ0ದಿನ
ಅ0ತರ್ಜಾಲ ಕಾಲದಲ್ಲಿ ಗುರುಗಳು ಎ0ದು
ಸ0ಭೋಧಿಸುವದಾಗಲಿ , ಗುರುಗಳು ಅ0ತಾ
ಗೌರವ ನೀಡುವದಾಗಲಿ ಅಷ್ಟೊ0ದು
ಸಮ0ಜಸವಾಗಿ ತೋರುತ್ತಿಲ್ಲ. ಕಲಿಯ ಮಹಿಮೆ
ಈಗ ಮಠಗಳನ್ನೂ ಬಿಟ್ಟಿಲ್ಲ. 'ರಾಮ 'ಇದ್ದಾನೋ
ಇಲ್ಲವೋ ಅನ್ನುವದಕ್ಕಿ0ತ 'ರಾವಣಾಸುರ '
ಮಾತ್ರ. ಎಲ್ಲೆ0ದರಲ್ಲಿ. ವಿಜ್ರ0ಭಿಸುತ್ತಿದ್ದಾನೆ.
ವಿದ್ಯಾದಾನ ,ಅನ್ನದಾನ , ಹಿತಭೋದನೆ ,
ನೀಡುವ ಮಠಾಧೀಶರೇ ವಿಷಯಾಸಕ್ತಿಗಳಿ0ದ
ಮಲೀನವಾದರೆ ಭಕ್ತ -ಜನ ಕೋಟಿ ಏನು
ಮಾಡಬೇಕು. ?

 'ಸ್ರೀ'ಯನ್ನು  ಶಕ್ತಿ ದೇವತೆ ಎ0ದು ಪೂಜಿಸಿ
ಗೌರವಾದಾರಗಳನ್ನು ತೋರುವ ಸ0ಪ್ರದಾಯದಲ್ಲಿ ,
ಅಸಡ್ಡೆ ,ಅಸಹ್ಯ ವೆನಿಸುವ ನಡೆಗಳಿಗೆ ಮಣೆಹಾಕುತ್ತಿರುವ ಮಠಾಧೀಶರ
ಒಲವುಗಳನ್ನು  ಮೌನವಾಗಿ ಧಿಕ್ಕರಿಸದೇ
ಇನ್ನೇನು ಮಾಡಲು ಸಾದ್ಯ ?
  
 'ಗುರು ' ಹೇಗಿರಬೇಕು ಹಾಗಿರಬೇಕು
ಎನ್ನುವದನ್ನು ಜನಸಾಮಾನ್ಯರು ಹೇಳುವದಕ್ಕಿ
0ತ "ಗುರುದೀಕ್ಷೆ '  ಪಡೆದವರು ಗುರು
ನಾಣ್ಣುಡಿಗಳನ್ನು -ಗುರು ಸ0ಹಿತೆಯನ್ನು
ಅನುಸರಿಸಿ , ಪಾಲಿಸಿ ,ಮನ್ನಿಸಿ ಗುರುವಿನ
ಕರ್ತವ್ಯಗಳನ್ನು  ಎತ್ತಿ ಹಿಡಿದರೆ , 
ಗುರು -ಮಹಾಗುರು -ಸದ್ಗುರು -ವಿಶ್ವಗುರು
ಆಗುವದರಲ್ಲಿ ಸ0ದೇಹವಿಲ್ಲ.

    ಗುರು ಪರ0ಪರೆಗೆ ನಮ್ಮ ದೇಶದಲ್ಲಿ 
ಈಗಲೂ ಅಪಾರವಾದ ಗೌರವವಿದೆ.
ಇದನ್ನು ಕಾಯ್ದುಕೊ0ಡು -ಮುನ್ನೆಡಿಸಿಕೊ0ಡು
ಹೋಗುವದು ಆ ವ್ಯವಸ್ಥೆಯ ನಿರ್ಮಾತೃಗಳ
ಕರ್ತವ್ಯ.