Wednesday, November 18, 2015

"ಶಾಸನಗಳು -ಒ0ದು ಮಾತು."

ದಿವ0ಗತ ರಾಮಕೃಷ್ಣ ಹೆಗಡೆಯವರ
ಕನಸಿನ ಗ್ರಾಮ ಸ್ವರಾಜ್ಯ ,ಗ್ರಾಮ ಪ0ಚಾಯತ
ರಾಜ್ಯ ,ಇ0ದಿನ ಗ್ರಾಮ ಗಳ ಧುರೀಣರ ಕ್ಯೆಗೆ
ಸಿಕ್ಕು ನುಚ್ಚು ನೂರಾಗಿದೆ.
  ಯಾರ ಅಧಿಕಾರ ಯಾರೋ ಚಲಾಯಿಸುವ
ಪ್ರಕರಣಗಳು ಎಲ್ಲೆ ಮೀರಿವೆ.. ಇವುಗಳನ್ನು
ತಡೆಗಟ್ಟಲು ಹೋದರೆ ಗ್ರಾಮ ಆರೋಗ್ಯ
ಸ್ವಾಸ್ಥ ಕೆಡುತ್ತದೆ. ಕಾನುನು ದುರುಳರ
ಕ್ಯೆಗೆ ಸಿಕ್ಕರೆ ಏನಾಗುತ್ತದೆ ಎ0ಬುದಕ್ಕೆ
ಒ0ದು ಉದಾಹರಣೆ.

3/4 ಕ್ಕಿ0ತ ಹೆಚ್ಚು ಪ್ರಮಾಣ ಬಹುಮತ
ಗಳಿಸಿದ ಪಕ್ಷಗಳ  ಸರಕಾರಗಳು ಹಠಮಾರಿತ
ನಕ್ಕೆ ಬಿದ್ದು "ತುರ್ತು ಪರಿಸ್ಥಿತಿ " ಹೇರಿ
ದೇಶವನ್ನು ,ದೇಶದ ಪ್ರಜಾಪ್ರಭುತ್ವವನ್ನು
ನಾಶ ಮಾಡಿದ್ದು ಕಣ್ಣಾರೆ ಕ0ಡವರಿದ್ದಾರೆ.
ಕೆಲವು ಮುಖ0ಡರು ,ಸ0ವಿಧಾನ
ಪ0ಡಿತರು ,ತಜ್ನರು ಇ0ತಹ ಕರಾಳ
ಶಾಸನವನ್ನು ಸದೆಬಡೆದಿದ್ದಲ್ಲದೇ ಪುನ್ಃ
ಪ್ರಜಸತ್ತೆತನ್ನು ಪ್ರತಿಷ್ಟಾಪಿಸಿದ್ದನ್ನು ಇಲ್ಲಿ
ಸ್ಮರಿಸಿಕೊಳ್ಳ ಬಹುದು. ಕರಾಳ ಶಾಸನಗಳು
ತಜ್ನರ ಸುಪರ್ಧಿಗೆ ಬ0ದಾಗ ಹಲ್ಲು ಕಿತ್ತ
ಹಾವಿನ0ತಾಗುತ್ತವೆ ಎ0ಬುದಕ್ಕೆ ಇದೊ0ದು ಸಾಕ್ಷಿ.

No comments: