Monday, November 16, 2015

"ಅಭಿವ್ಯಕ್ತಿ ಸ್ವಾತ0ತ್ರ್ಯ ."

ಸರಕಾರದ ನಡೆಗಳು  ಒಪ್ಪಿಕೊಳ್ಳಲು
ಸಾಧ್ಯವಿಲ್ಲದ  ಪರಿಸ್ಥಿತಿಯಲ್ಲಿ ,ವಾಕ್ ಸ್ವಾತ0ತ್ರ್ಯ
ಪ್ರಜಾ ಸ್ವಾತ0ತ್ರ್ಯ ,ಅಭಿವ್ಯಕ್ತಿ ಸ್ವಾತ0ತ್ರ್ಯ
ಮೂಲಭೂತ ಹಕ್ಕುಗಳಿಗೆ ಧಕ್ಕೆ ಬ0ದ 
ಸ0ಧರ್ಭದಲ್ಲಿ -ಸರಕಾರದ ನಡೆಗಳನ್ನು
 ,ಸರಕಾರದ ಗಮನ ಸೆಳೆಯಲು 
ಸ0ವಿಧಾನದತ್ತವಾಗಿ ಬ0ದಿರುವ --
ಚಳುವಳಿ,ಪ್ರತಿಭಟನೆ ,ಸತ್ಯಾಗ್ರಹ ,
ಕಪ್ಪುಬಟ್ಟೆ ಪ್ರದರ್ಶನ ಇತ್ಯಾದಿ  ಇವುಗಳನ್ನು
ಬಳಸುವದು ರೂಡಿ.

ಸರಕಾರದ ನಡೆಗಳನ್ನು  ಸರಿ ದಾರಿಗೆ
ತರುವದು ಇವುಗಳ ಪ್ರಯತ್ನ.

ಇತ್ತೀಚಿನ ಬೆಳವಣಿಗೆಗಳು ಸಾಹಿತ್ಯ
ಕ್ಷೇತ್ರದ ಮೇಲೆ ಆಗುತ್ತಿರುವ ಹಲ್ಲೆಯ0ತಹ
ಪ್ರಕರಣಗಳನ್ನು ಖ0ಡಿಸುವದು -ಹಾಗು
ಸಾಹಿತಿ ,ಮೇಧಾವಿಗಳು ಸರಕಾರದ
ಪದಕಗಳನ್ನು  ಹಿ0ತಿರುಗುಸುತ್ತಿರುವದು
ಪ್ರತಿಭಟನೆಯ ಸೌಜನ್ಯದ  ಒ0ದು ರೂಪ.
ಅಭಿವ್ಯಕ್ತಿ ಸ್ವಾತ0ತ್ರ್ಯದಲ್ಲಿ ಇದು ಸಾಮಾನ್ಯ.
ಸರಕಾರ ಗಮನಿಸುವ ಪ್ರಯತ್ನಮಾಡಬೇಕಷ್ಟೆ.

No comments: