"ಅಭಿವ್ಯಕ್ತಿ ಸ್ವಾತ0ತ್ರ್ಯ ."
ಸರಕಾರದ ನಡೆಗಳು ಒಪ್ಪಿಕೊಳ್ಳಲು
ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ,ವಾಕ್ ಸ್ವಾತ0ತ್ರ್ಯ
ಪ್ರಜಾ ಸ್ವಾತ0ತ್ರ್ಯ ,ಅಭಿವ್ಯಕ್ತಿ ಸ್ವಾತ0ತ್ರ್ಯ
ಮೂಲಭೂತ ಹಕ್ಕುಗಳಿಗೆ ಧಕ್ಕೆ ಬ0ದ
ಸ0ಧರ್ಭದಲ್ಲಿ -ಸರಕಾರದ ನಡೆಗಳನ್ನು
,ಸರಕಾರದ ಗಮನ ಸೆಳೆಯಲು
ಸ0ವಿಧಾನದತ್ತವಾಗಿ ಬ0ದಿರುವ --
ಚಳುವಳಿ,ಪ್ರತಿಭಟನೆ ,ಸತ್ಯಾಗ್ರಹ ,
ಕಪ್ಪುಬಟ್ಟೆ ಪ್ರದರ್ಶನ ಇತ್ಯಾದಿ ಇವುಗಳನ್ನು
ಬಳಸುವದು ರೂಡಿ.
ಸರಕಾರದ ನಡೆಗಳನ್ನು ಸರಿ ದಾರಿಗೆ
ತರುವದು ಇವುಗಳ ಪ್ರಯತ್ನ.
ಇತ್ತೀಚಿನ ಬೆಳವಣಿಗೆಗಳು ಸಾಹಿತ್ಯ
ಕ್ಷೇತ್ರದ ಮೇಲೆ ಆಗುತ್ತಿರುವ ಹಲ್ಲೆಯ0ತಹ
ಪ್ರಕರಣಗಳನ್ನು ಖ0ಡಿಸುವದು -ಹಾಗು
ಸಾಹಿತಿ ,ಮೇಧಾವಿಗಳು ಸರಕಾರದ
ಪದಕಗಳನ್ನು ಹಿ0ತಿರುಗುಸುತ್ತಿರುವದು
ಪ್ರತಿಭಟನೆಯ ಸೌಜನ್ಯದ ಒ0ದು ರೂಪ.
ಅಭಿವ್ಯಕ್ತಿ ಸ್ವಾತ0ತ್ರ್ಯದಲ್ಲಿ ಇದು ಸಾಮಾನ್ಯ.
ಸರಕಾರ ಗಮನಿಸುವ ಪ್ರಯತ್ನಮಾಡಬೇಕಷ್ಟೆ.
ಸರಕಾರದ ನಡೆಗಳು ಒಪ್ಪಿಕೊಳ್ಳಲು
ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ,ವಾಕ್ ಸ್ವಾತ0ತ್ರ್ಯ
ಪ್ರಜಾ ಸ್ವಾತ0ತ್ರ್ಯ ,ಅಭಿವ್ಯಕ್ತಿ ಸ್ವಾತ0ತ್ರ್ಯ
ಮೂಲಭೂತ ಹಕ್ಕುಗಳಿಗೆ ಧಕ್ಕೆ ಬ0ದ
ಸ0ಧರ್ಭದಲ್ಲಿ -ಸರಕಾರದ ನಡೆಗಳನ್ನು
,ಸರಕಾರದ ಗಮನ ಸೆಳೆಯಲು
ಸ0ವಿಧಾನದತ್ತವಾಗಿ ಬ0ದಿರುವ --
ಚಳುವಳಿ,ಪ್ರತಿಭಟನೆ ,ಸತ್ಯಾಗ್ರಹ ,
ಕಪ್ಪುಬಟ್ಟೆ ಪ್ರದರ್ಶನ ಇತ್ಯಾದಿ ಇವುಗಳನ್ನು
ಬಳಸುವದು ರೂಡಿ.
ಸರಕಾರದ ನಡೆಗಳನ್ನು ಸರಿ ದಾರಿಗೆ
ತರುವದು ಇವುಗಳ ಪ್ರಯತ್ನ.
ಇತ್ತೀಚಿನ ಬೆಳವಣಿಗೆಗಳು ಸಾಹಿತ್ಯ
ಕ್ಷೇತ್ರದ ಮೇಲೆ ಆಗುತ್ತಿರುವ ಹಲ್ಲೆಯ0ತಹ
ಪ್ರಕರಣಗಳನ್ನು ಖ0ಡಿಸುವದು -ಹಾಗು
ಸಾಹಿತಿ ,ಮೇಧಾವಿಗಳು ಸರಕಾರದ
ಪದಕಗಳನ್ನು ಹಿ0ತಿರುಗುಸುತ್ತಿರುವದು
ಪ್ರತಿಭಟನೆಯ ಸೌಜನ್ಯದ ಒ0ದು ರೂಪ.
ಅಭಿವ್ಯಕ್ತಿ ಸ್ವಾತ0ತ್ರ್ಯದಲ್ಲಿ ಇದು ಸಾಮಾನ್ಯ.
ಸರಕಾರ ಗಮನಿಸುವ ಪ್ರಯತ್ನಮಾಡಬೇಕಷ್ಟೆ.
No comments:
Post a Comment