" ಗುಣ ದರ್ಪಣ "
--- ---- -----------
ಯಾರು ಧರ್ಮನಿಷ್ಟರೋ ,ಧರ್ಮ ಪಾರಾಯ
ಣರೋ ,ವಿಧ್ವಾ0ಸರಲ್ಲಿ ಗೌರವವುಳ್ಳವರೋ ,ಗುರುಗಳಲ್ಲಿ -ದೇವರನ್ನು ಕಾಣುವರೋ ,
ಶತೃಗಳಲ್ಲಿ ಮಿತ್ರತ್ವ ಕಾಣುವರೋ ,ಬಡವರಲ್ಲಿ
ಗುಣಸಿರಿ ಕಾಣುವರೋ ,ಶ್ರತಿ -ಸೃತಿಗಳಿಗೆ
ಪೂಜ್ಯ ಸ್ಥಾನ ನೀಡುವರೋ,-- ಅ0ತವರಲ್ಲಿ
ನೀವು ಎಷ್ಟು ಸತ್ವ ಪರೀಕ್ಷೆ ಮಾಡಿದರೂ ,
ಅಗೆದು - ತೆಗೆದು ಓರೆಹಚ್ಚಿದರೂ , ಅವರಲ್ಲಿ
ಸದ್ಗುಣಗಳ ರಾಶಿ ಸ0ಪತ್ತು ಕಾಣುತ್ತೆ.ನಶಿಸುವ
ಗುಣಗಳಲ್ಲ.
ಯಾರಲ್ಲಿ ದ್ವೇಷ ,ಅಸೂಯೆ ,ಸೇಡು,
ಕೀಳಿರಿಮೆ ,ಶತೃಬಾಧೆ ,ರಾಜ್ಯಬಾಧೆ ,ಸ0ಪತ್ತು
ಬಾಧೆ ,ದಾಯಾದಿ ಬಾಧೆ ಗಳಿರುತ್ತವೆಯೋ,-
---ಅವರು ಒ0ದಿಲ್ಲಾ ಒ0ದು ರೀತಿಯಲ್ಲಿ
'ಮನಸ್ಸೆ0ಬ ಅಗ್ಗಿಷ್ಟಿಕೆಯಲ್ಲಿ ಕುದಿಯುತ್ತಿರುತ್ತಾರೆ
ಕೋಗಿಲೆಯ ಇ0ಪಾದ ಸ್ವರ ಕರ್ಕಶವಾಗಿ
ಕೇಳಿಸುತ್ತೆ,ಪ್ರಶಾ0ತ ಸಾಗರವೂ ಭೋರ್ಗರೆ
ಯುವ0ತೆ ಕೇಳಿಸುತ್ತೆ.ನಿ0ತ-ನೆಲ ಭೂಕ0ಪ
ವಾದ0ತೆ ಕಾಣುತ್ತದೆ.ಯಾರ ಮೇಲು ನ0ಬಿಕೆ
ಇರುವದಿಲ್ಲ.ಇಡುವದಿಲ್ಲ.ಉಪ್ಪರಿಗೆಯೆಷ್ಟು
ಮುತ್ತು ರತ್ನಗಳಿದ್ದರೂ ಅನುಭವಿಸುವ ಭಾಗ್ಯ
ಇವರಿಗಿಲ್ಲ.ಏನಿದ್ದರೂ ಅಶಾ0ತಿಯ ಪರ್ವದಲ್ಲಿ
ಸಾಗುತ್ತಿರುತ್ತಾರೆ.
ಮೊದಲನೆಯದು ಮಹಾಭಾರತದ ಯುಧಿಷ್ಟ
ರನ ವ್ಯಕ್ತಿತ್ವದ ಮಾದರಿ.ಎರಡನೆಯದು
ದುರ್ಯೋಧನನ ವ್ಯಕ್ತಿತ್ವಕ್ಕೆ ಹಿಡಿದ ದರ್ಪಣ
ವಾಗಿದೆ.
--- ---- -----------
ಯಾರು ಧರ್ಮನಿಷ್ಟರೋ ,ಧರ್ಮ ಪಾರಾಯ
ಣರೋ ,ವಿಧ್ವಾ0ಸರಲ್ಲಿ ಗೌರವವುಳ್ಳವರೋ ,ಗುರುಗಳಲ್ಲಿ -ದೇವರನ್ನು ಕಾಣುವರೋ ,
ಶತೃಗಳಲ್ಲಿ ಮಿತ್ರತ್ವ ಕಾಣುವರೋ ,ಬಡವರಲ್ಲಿ
ಗುಣಸಿರಿ ಕಾಣುವರೋ ,ಶ್ರತಿ -ಸೃತಿಗಳಿಗೆ
ಪೂಜ್ಯ ಸ್ಥಾನ ನೀಡುವರೋ,-- ಅ0ತವರಲ್ಲಿ
ನೀವು ಎಷ್ಟು ಸತ್ವ ಪರೀಕ್ಷೆ ಮಾಡಿದರೂ ,
ಅಗೆದು - ತೆಗೆದು ಓರೆಹಚ್ಚಿದರೂ , ಅವರಲ್ಲಿ
ಸದ್ಗುಣಗಳ ರಾಶಿ ಸ0ಪತ್ತು ಕಾಣುತ್ತೆ.ನಶಿಸುವ
ಗುಣಗಳಲ್ಲ.
ಯಾರಲ್ಲಿ ದ್ವೇಷ ,ಅಸೂಯೆ ,ಸೇಡು,
ಕೀಳಿರಿಮೆ ,ಶತೃಬಾಧೆ ,ರಾಜ್ಯಬಾಧೆ ,ಸ0ಪತ್ತು
ಬಾಧೆ ,ದಾಯಾದಿ ಬಾಧೆ ಗಳಿರುತ್ತವೆಯೋ,-
---ಅವರು ಒ0ದಿಲ್ಲಾ ಒ0ದು ರೀತಿಯಲ್ಲಿ
'ಮನಸ್ಸೆ0ಬ ಅಗ್ಗಿಷ್ಟಿಕೆಯಲ್ಲಿ ಕುದಿಯುತ್ತಿರುತ್ತಾರೆ
ಕೋಗಿಲೆಯ ಇ0ಪಾದ ಸ್ವರ ಕರ್ಕಶವಾಗಿ
ಕೇಳಿಸುತ್ತೆ,ಪ್ರಶಾ0ತ ಸಾಗರವೂ ಭೋರ್ಗರೆ
ಯುವ0ತೆ ಕೇಳಿಸುತ್ತೆ.ನಿ0ತ-ನೆಲ ಭೂಕ0ಪ
ವಾದ0ತೆ ಕಾಣುತ್ತದೆ.ಯಾರ ಮೇಲು ನ0ಬಿಕೆ
ಇರುವದಿಲ್ಲ.ಇಡುವದಿಲ್ಲ.ಉಪ್ಪರಿಗೆಯೆಷ್ಟು
ಮುತ್ತು ರತ್ನಗಳಿದ್ದರೂ ಅನುಭವಿಸುವ ಭಾಗ್ಯ
ಇವರಿಗಿಲ್ಲ.ಏನಿದ್ದರೂ ಅಶಾ0ತಿಯ ಪರ್ವದಲ್ಲಿ
ಸಾಗುತ್ತಿರುತ್ತಾರೆ.
ಮೊದಲನೆಯದು ಮಹಾಭಾರತದ ಯುಧಿಷ್ಟ
ರನ ವ್ಯಕ್ತಿತ್ವದ ಮಾದರಿ.ಎರಡನೆಯದು
ದುರ್ಯೋಧನನ ವ್ಯಕ್ತಿತ್ವಕ್ಕೆ ಹಿಡಿದ ದರ್ಪಣ
ವಾಗಿದೆ.