" ವ0ದೇ ಮಾತರ0 "
--- --- ---- --- ---
ಸುಜಲಾ0 ಸುಫಲಾ0
ಮಲಯಜ ಶೀತಲ0
ಸಸ್ಯ ಶ್ಯಾಮಲ0 ಮಾತರಮ್. || ವ0ದೇ ||
ಶುಬ್ರ ಜ್ಯೋತ್ಸಾ ಪುಲಕಿತ ಯಾಮೀನಿ0 ಪುಲ್ಲ
ಕುಸುಮಿತ ದ್ರುಮದುಲ ಶೋಭಿನೀ0
ಸುಹಾಸಿನೀ0 ಸುಮಧುರ ಭಾಷಿಣಿ0
ಸುಖದಾ0 ವರದಾ0 ಮಾತರ0 || ವ0ದೇ||
" ವ0ದೇ ಮಾತರ0 " -ಈ ಹಾಡಿನಲ್ಲಿ ನಾಲ್ಕು
ನುಡಿಗಳಿವೆ.ಬ0ಗಾಳದ ಪ್ರಸಿದ್ಧ ಪತ್ರಕರ್ತ ,
ಕಾದ0ಬರಿಕಾರ ,ಕವಿ -ಬ0ಕಿಮಚ0ದ್ರ ಚಟ್ಟೋ
ಪಾಧ್ಯಾಯ -1876 ರಲ್ಲಿ ಈ ಗೀತೆ ರಚಿಸಿದರು.
ಇವರ ' ಆನ0ದ ಮಠ ' ಕಾದ0ಬರಿಯಲ್ಲಿ ಈ
ಗೀತೆ ಪ್ರಕಟವಾಯಿತು. ಈ ಗೀತೆ ಸ0ಸ್ಕೃತ
ಹಾಗು ಬ0ಗಾಳಿ ಭಾಷೆಯಲ್ಲಿದೆ.ಜಾದುನಾಥ
ಚಟ್ಟೋಪಾಧ್ಯಾಯ ಸ0ಗೀತ ಸ0ಯೋಜನೆ
ಮಾಡಿದ್ದರು.ರವಿ0ದ್ರನಾಥ ಟ್ಯಾಗೋರ ಇವರು
ಪುನಃ ಈ ಹಾಡಿಗೆ ಸ0ಗೀತ ನಿರ್ದೇಶಿಸಿದರು.
ಬ್ರಿಟಿಷರ ದಬ್ಬಾಳಿಕೆ ಹತ್ತಿಕ್ಕಲು ,ಹಾಗು
ಅದೇ ಸಮಯದಲ್ಲಿ ಭಾರತೀಯರಲ್ಲಿ ಸ್ವಾತ0ತ್ರ್ಯ ಚಳುವಳಿಯ ಕಿಚ್ಚನ್ನು ಮತ್ತು
ಜನಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ
ರಚಿಸಿದ0ತಹ ಈ ಮಹಾ ಗೀತೆ -ಮಹರ್ಷಿ
ಅರವಿ0ದ ಘೋಷ ಇ0ಗ್ಲೀಷ ಭಾಷೆಗೆ
ತುರ್ಜುಮೆ ಮಾಡಿದರು.1909 ರಲ್ಲಿ
'ಕರ್ಮಯೋಗಿಣಿ ' ಪತ್ರಿಕೆಯಲ್ಲಿ ಈ ಗೀತೆ
ಪ್ರಕಟವಾಯಿತು. ಇದರ ಪರಿಣಾಮವಾಗಿ
'ವ0ದೇ ಮಾತರ0 ' ಈ ಹಾಡು ಹಾಗು
ಸ್ವಾತ0ತ್ರ್ಯ ಚಳುವಳಿಯ ಕಾವು ಜಗತ್ತಿನ
ಎಲ್ಲಡೆ ಬಿರುಗಾಳಿಯ0ತೆ ಪ್ರಸರಿಸಲು ಕಾರಣ
ವಾಯಿತು.ಮೊನಚಾದ ಶಬ್ದಗಳಿ0ದ ಭಾರತೀ
ಯರ ಸ್ವಾತ0ತ್ರ್ಯದ ಕಿಚ್ಚನ್ನು ಬಡಿದೆಬ್ಬಿಸಿದ
ಈ ಗೀತೆ " ಓ ತಾಯಿ - ಭಾರತಿಯೇ ನಿನಗೆ
ವ0ದನೆ ' - ಎ0ಬ ಸಾಲುಗಳಿ0ದ ಪ್ರಾರ0ಭ
ವಾಗುವ ಸಾಲುಗಳು - ಕೇಳುಗರಲ್ಲಿ
ಮ್ಯೆ ನವಿರೇಳಿಸುತ್ತವೆ.ನೆತ್ತಿಯ ಕೂದಲುಗಳು
ಸೆಟೆದು ನಿಲ್ಲುತ್ತವೆ.ರಕ್ತದಲ್ಲಿ ರೋಮ0ಚನೆ
ಪುಟಿದೇಳುತ್ತದೆ. ಹೇಮ0ತಕುಮಾರ ಮುಖ್ಯೋ
ಪಾಧ್ಯಾಯ ,ಲತಾಮ0ಗೇಶಕರ ,ಎ.ಆರ್.ರೆಹ
ಮಾನ್ ,ಮು0ತಾದ ಪ್ರಸಿದ್ಧ ಹಿನ್ನಲೆ ಗಾಯಕರು
ಈ ಗೀತೆಗೆ ಕ0ಠದಾನ ಮಾಡಿದ್ದಾರೆ.
1950 ರ ಕಾ0ಗ್ರೆಸ್ಸ ಅಧಿವೇಶನದಲ್ಲಿ ಈ
ಗೀತೆ 'ರಾಷ್ತ್ರಗಾನ ' - ವಾಗಿ ಅ0ಗೀಕಾರವಾ
ಯಿತು.
ದೇಶಭಕ್ತಿ ,ರಾಷ್ಟ್ರಪ್ರೇಮ ,ಭಾರತ ಸ0ಸ್ಕೃತಿ
ಭಾರತೀಯ ಪ್ರಕೃತಿ ಸೌ0ಧರ್ಯ ಎಲ್ಲವನ್ನು
ಅತ್ಯ0ತ ಪರಿಣಾಮಕಾರಿಯಾಗಿ -ಎಳೆ ಎಳೆಯಾಗಿ ಬಿ0ಬುಸುವ ಈ ಗೀತೆ ತನ್ನ
ಸಾಹಿತ್ಯದಿ0ದ ಈಗಲೂ ಅಮರವಾಗಿದೆ
ಭಾರತ ಅಮರ ರಹೇ
ಬ0ಕಿಮಚ0ದ್ರ ಅಮರ ರಹೇ
ಜ್ಯೆ-ಹಿ0ದ :ಜ್ಯೆ ಭಾರತ
ಕೃಪೆ -- ಅ0ತರ್ಜಾಲ
--- --- ---- --- ---
ಸುಜಲಾ0 ಸುಫಲಾ0
ಮಲಯಜ ಶೀತಲ0
ಸಸ್ಯ ಶ್ಯಾಮಲ0 ಮಾತರಮ್. || ವ0ದೇ ||
ಶುಬ್ರ ಜ್ಯೋತ್ಸಾ ಪುಲಕಿತ ಯಾಮೀನಿ0 ಪುಲ್ಲ
ಕುಸುಮಿತ ದ್ರುಮದುಲ ಶೋಭಿನೀ0
ಸುಹಾಸಿನೀ0 ಸುಮಧುರ ಭಾಷಿಣಿ0
ಸುಖದಾ0 ವರದಾ0 ಮಾತರ0 || ವ0ದೇ||
" ವ0ದೇ ಮಾತರ0 " -ಈ ಹಾಡಿನಲ್ಲಿ ನಾಲ್ಕು
ನುಡಿಗಳಿವೆ.ಬ0ಗಾಳದ ಪ್ರಸಿದ್ಧ ಪತ್ರಕರ್ತ ,
ಕಾದ0ಬರಿಕಾರ ,ಕವಿ -ಬ0ಕಿಮಚ0ದ್ರ ಚಟ್ಟೋ
ಪಾಧ್ಯಾಯ -1876 ರಲ್ಲಿ ಈ ಗೀತೆ ರಚಿಸಿದರು.
ಇವರ ' ಆನ0ದ ಮಠ ' ಕಾದ0ಬರಿಯಲ್ಲಿ ಈ
ಗೀತೆ ಪ್ರಕಟವಾಯಿತು. ಈ ಗೀತೆ ಸ0ಸ್ಕೃತ
ಹಾಗು ಬ0ಗಾಳಿ ಭಾಷೆಯಲ್ಲಿದೆ.ಜಾದುನಾಥ
ಚಟ್ಟೋಪಾಧ್ಯಾಯ ಸ0ಗೀತ ಸ0ಯೋಜನೆ
ಮಾಡಿದ್ದರು.ರವಿ0ದ್ರನಾಥ ಟ್ಯಾಗೋರ ಇವರು
ಪುನಃ ಈ ಹಾಡಿಗೆ ಸ0ಗೀತ ನಿರ್ದೇಶಿಸಿದರು.
ಬ್ರಿಟಿಷರ ದಬ್ಬಾಳಿಕೆ ಹತ್ತಿಕ್ಕಲು ,ಹಾಗು
ಅದೇ ಸಮಯದಲ್ಲಿ ಭಾರತೀಯರಲ್ಲಿ ಸ್ವಾತ0ತ್ರ್ಯ ಚಳುವಳಿಯ ಕಿಚ್ಚನ್ನು ಮತ್ತು
ಜನಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ
ರಚಿಸಿದ0ತಹ ಈ ಮಹಾ ಗೀತೆ -ಮಹರ್ಷಿ
ಅರವಿ0ದ ಘೋಷ ಇ0ಗ್ಲೀಷ ಭಾಷೆಗೆ
ತುರ್ಜುಮೆ ಮಾಡಿದರು.1909 ರಲ್ಲಿ
'ಕರ್ಮಯೋಗಿಣಿ ' ಪತ್ರಿಕೆಯಲ್ಲಿ ಈ ಗೀತೆ
ಪ್ರಕಟವಾಯಿತು. ಇದರ ಪರಿಣಾಮವಾಗಿ
'ವ0ದೇ ಮಾತರ0 ' ಈ ಹಾಡು ಹಾಗು
ಸ್ವಾತ0ತ್ರ್ಯ ಚಳುವಳಿಯ ಕಾವು ಜಗತ್ತಿನ
ಎಲ್ಲಡೆ ಬಿರುಗಾಳಿಯ0ತೆ ಪ್ರಸರಿಸಲು ಕಾರಣ
ವಾಯಿತು.ಮೊನಚಾದ ಶಬ್ದಗಳಿ0ದ ಭಾರತೀ
ಯರ ಸ್ವಾತ0ತ್ರ್ಯದ ಕಿಚ್ಚನ್ನು ಬಡಿದೆಬ್ಬಿಸಿದ
ಈ ಗೀತೆ " ಓ ತಾಯಿ - ಭಾರತಿಯೇ ನಿನಗೆ
ವ0ದನೆ ' - ಎ0ಬ ಸಾಲುಗಳಿ0ದ ಪ್ರಾರ0ಭ
ವಾಗುವ ಸಾಲುಗಳು - ಕೇಳುಗರಲ್ಲಿ
ಮ್ಯೆ ನವಿರೇಳಿಸುತ್ತವೆ.ನೆತ್ತಿಯ ಕೂದಲುಗಳು
ಸೆಟೆದು ನಿಲ್ಲುತ್ತವೆ.ರಕ್ತದಲ್ಲಿ ರೋಮ0ಚನೆ
ಪುಟಿದೇಳುತ್ತದೆ. ಹೇಮ0ತಕುಮಾರ ಮುಖ್ಯೋ
ಪಾಧ್ಯಾಯ ,ಲತಾಮ0ಗೇಶಕರ ,ಎ.ಆರ್.ರೆಹ
ಮಾನ್ ,ಮು0ತಾದ ಪ್ರಸಿದ್ಧ ಹಿನ್ನಲೆ ಗಾಯಕರು
ಈ ಗೀತೆಗೆ ಕ0ಠದಾನ ಮಾಡಿದ್ದಾರೆ.
1950 ರ ಕಾ0ಗ್ರೆಸ್ಸ ಅಧಿವೇಶನದಲ್ಲಿ ಈ
ಗೀತೆ 'ರಾಷ್ತ್ರಗಾನ ' - ವಾಗಿ ಅ0ಗೀಕಾರವಾ
ಯಿತು.
ದೇಶಭಕ್ತಿ ,ರಾಷ್ಟ್ರಪ್ರೇಮ ,ಭಾರತ ಸ0ಸ್ಕೃತಿ
ಭಾರತೀಯ ಪ್ರಕೃತಿ ಸೌ0ಧರ್ಯ ಎಲ್ಲವನ್ನು
ಅತ್ಯ0ತ ಪರಿಣಾಮಕಾರಿಯಾಗಿ -ಎಳೆ ಎಳೆಯಾಗಿ ಬಿ0ಬುಸುವ ಈ ಗೀತೆ ತನ್ನ
ಸಾಹಿತ್ಯದಿ0ದ ಈಗಲೂ ಅಮರವಾಗಿದೆ
ಭಾರತ ಅಮರ ರಹೇ
ಬ0ಕಿಮಚ0ದ್ರ ಅಮರ ರಹೇ
ಜ್ಯೆ-ಹಿ0ದ :ಜ್ಯೆ ಭಾರತ
ಕೃಪೆ -- ಅ0ತರ್ಜಾಲ
No comments:
Post a Comment