Monday, September 25, 2017

 " ಪರಿವರ್ತನೆ "
   -----   ----  -'--
ಅಬ್ಬಬ್ಬಾ , 'ರೆಡ್ ಲ್ಯೆಟ್ '-ಏರಿಯಾದ ಯುವಕನೊಬ್ಬ ಪರಿವರ್ತನೆಗೊ0ಡು ಸಮಾಜದ
ಮುಖ್ಯ ವಾಹಿನಿಗೆ ಬ0ದಿರುವದು ತು0ಬಾ
ಆಶ್ಚರ್ಯ.ಮನುಷ್ಯನ ಮನಸ್ದಿನಲ್ಲಿ
ಮನುಷ್ಯತ್ವ ವೆ0ಬುದು ಸುಪ್ತವಾಗಿ ಎಲ್ಲಿಯೋ
.ಆಡಗಿರುತ್ತದೆ.ಜಾಗೃತವಾಗಿ
ಹೊರ ಬರಬೇಕಾದರೆ,ಮನಸ್ಸಿನ ತುಮಲ
ಗಳಿ0ದ ಹೊರಬರಬೇಕು.ಅ0ತಾ ಒ0ದು ಕ್ರಿಯೆ
ಮೇಲಿನ ಯುವಕ ಸಾಧಿಸಿದ್ದಾನೆ.
  60-70 ರ ದಶಕದಲ್ಲಿ ಚ0ಬಲ್ಲ್ ಕಣಿವೆಯಲ್ಲಿ
ಅಡಗಿಕೊ0ಡಿದ್ದ ಡಕಾಯಿತರ ಸುದ್ದಿಯೇ ಸುದ್ದಿ.
ಈ ಬಗ್ಗೆ ಸಾಕಷ್ಟು ಸಿನೇಮಾಗಳು ಆಗಿವೆ.
ಪ್ರಸಿದ್ಧ ಡಕಾಯಿತಳಾದ ಫೂಲನ್ನ ದೇವಿ ಪರಿ
ವರ್ತನೆಗೊ0ಡು ಸ0ಸತ್ತು ಪ್ರವೇಶಿಸಿದ್ದು
ದಾಖಲೆಯ ವಿಷಯ.


ಡಕಾಯಿತರ ಕುಟು0ಬಗಳನ್ನು ಮುಖ್ಯವಾಹಿ
ನಿಗೆ ತ0ದು,ಅವರ ಕುಟು0ಬ ನಿರ್ವಹಣೆಗಾಗಿ
ತಮ್ಮ ಹೊಟ್ಟೆ ಪಾಡಿಗಾಗಿ  ಸಾಮಾನ್ಯ
ಜನರ0ತೆ  ದುಡಿಯುತ್ತಿರುವದು ಶ್ಲಾಘನೀಯ.
    ವಿನೋಬಾಭಾವೆ ,ಗಾ0ಧೀಜಿ ,ಸಾಬರಮತಿ
ಆಶ್ರಮವು ಈ ದಿಶೆಯಲ್ಲಿ  ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದೆ. ಸಾಕಷ್ಟು
ಡಕಾಯಿತರನ್ನು  ಮುಖ್ಯವಾಹಿನಿಗೆ ತರುವಲ್ಲಿ
ಯಶಸ್ವಿಯಾಗಿದ್ದಾರೆ.'ಎಲ್ಲಾ ಸಾಧನೆಗಳಿಗಿ0ತ
ದಾರಿ ತಪ್ಪಿ ಅಡ್ಡ ದಾರಿ ಹಿಡಿದವರನ್ನು  ಸಮಾಜ
ದ ಮುಖ್ಯ ವಾಹಿನಿಗೆ ತ0ದು  ಅವನಿಗೆ ಸಾಮಾನ್ಯ ಜೀವನದ ಧೀಕ್ಷೆ ಕೊಡುವದು-ಎಲ್ಲಾ
ಧೀಕ್ಷೆಗಳಿಗಿ0ತ ಶ್ರೇಷ್ಟ ಧೀಕ್ಷೆಯಾಗಿದೆ.
'ರೆಡ್ ಲ್ಯೆಟ ' ನಿ0ದ ಹೊರಬ0ದ ಯುವಕ
ಎಚ್.ಆಯ್.ವ್ಹಿ. ಯಿ0ದ ತನ್ನ ತಾಯಿಯ
ಸಾವು  ಆತನ ಮನಸ್ಸನ್ನು  ಕಾಡುತ್ತಿರುವದು. ,
ಆ ನೋವಿನಿ0ದ ಹೊರಬರಲು ಜೀವನಪೂರ್ತಿ
ಎಚ್.ಆಯ್.ವ್ಹಿ. ಪೀಡಿತರಿಗಾಗಿ  ತನ್ನ ಸೇವೆಯ
ನ್ನು ಮೀಸಲಿಟ್ಟಿದ್ದು ಕಾಯಕಗಳಲ್ಲೇ ಶ್ರೇಷ್ಟ
ಕಾಯಕ..


   ಸಮಾಜದಲ್ಲಿ ದಾರಿ ತಪ್ಪಿದವರನ್ನು  ಸರಿ
ದಾರಿಗೆ ತರುವದು ಸನ್ಯಾಸ  -ಮಠ ಧೀ ಕ್ಷೆ
ತೆಗೆದುಕೊ0ಡವರ  ಆಧ್ಯತೆಯ ಕೆಲಸ.
ಸನ್ಯಾಸತ್ವದ ಧೀಕ್ಷೆಯ ಹಿ0ದಿನ ಉದ್ದೇಶ
ಸಮಾಜವನ್ನು ಸರಿ ದಾರಿಗೆ ತರುವುದಾಗಿದೆ.
  'ಪರಿವರ್ತನೆ  ಜಗದ ನಿಯಮ ' - ಶ್ರೀ ಕೃಷ್ಣನ
ಉವಾಚ ದಲ್ಲಿ ಎಷ್ಟು ಸತ್ಯ -ಸತ್ವ ವಿದೆ ಎ0ಬು
ದಕ್ಕೆ 'ರೆಡ್ ಲ್ಯೆಟ 'ಯುವಕನೇ ಸಾಕ್ಷಿ.
  ಪರಿವರ್ತನೆಗೆ ಅವಕಾಶಗಳೇ ಸ0ಜೀವಿನಿ.
ಅವಕಾಶಗಳಿಗೆ ಬೆ0ಬಲ ಪ್ರೋತ್ಸಾಹ
ಸಮಾಜ ನೀಡಲಿ.ಈ ಸೇವೆ ಸಮಾಜ ಸೇವೆ
ಅನ್ನುವದಕ್ಕಿ0ತ ಲೋಕ ಕಲ್ಯಾಣ ವೆ0ದರೆ
ಸೂಕ್ತ.ಅಲ್ಲವೇ..?

No comments: