Tuesday, September 26, 2017


 "  ಸ0ಗಾನ ಮಾತು   "
   ----   ---   ----  ---   ---
  *    ಸರ್ಕಾರ ಜನರ ಮು0ದೆ ತೆಲೆ
        ತಗ್ಗಿಸಬಾರದು.
        ಜನ ಸರ್ಕಾರಕ್ಕೆ ಅವಮಾನ
        ಮಾಡಬಾರದು.

  *    ತಗ್ಗಿದ್ದಲ್ಲಿ ನೀರು ನಿಲ್ಲುತ್ತದೆ.
        ಅದು ಕೊಳೆಯುತ್ತದೆ.
        ದುರ್ಗುಣಗಳಿರುವಲ್ಲಿ ಭ0ಟರಿರುತ್ತಾರೆ
         ಇವರು ವಿನಾಶಕಾರಿ.

  *    ಮೂರು -ಆರು ಗೆದ್ದವ
        ಒ0ಬತ್ತು ಗೆದ್ದ ಹಾಗೆ. (ಮೋಹ ,ಮದ
        ಮತ್ಸರ ಇತ್ಯಾದಿ ).

No comments: