" ಬದುಕು "
ಅವನಿಗೆ ನೀನು ಏನು ಕೊಡ್ತೀಯಾ...?
ನಿನಗೆ ಅವನು ಏನು ಕೊಡ್ತಾನೆ...?
ಏನು ಇಲ್ಲ. ಏನು ಇಲ್ಲ
ಅ0ದರ ದ್ವೇಷ ,ಹಗೆ ,ಹಠ ,..ಏಕೆ..?
ದ್ವೇಷ -ಹಗೆ -ಹಠ ಸಾಧಿಸುವದರಿ0ದ
ಯಾರಿಗೂ -ಯಾರಿ0ದಲೂ ಏನು ಪ್ರಯೋಜನ
ಇಲ್ಲ.ಪ್ರಯೋಜನ ಇರುವದು ಮೂರನೆಯವರಿಗೆ.
ಇದು ಅವರಿಗೆ ಗಹ-ಗಹಿಸಿ ನಗಲು ಮತ್ತು
ಪುಕ್ಕಟೆ ಮನೋರ0ಜನೆಗ ವಸ್ತುವಾಗುತ್ತದೆ.
ಹಾಗೆಯೇ ಇದ್ದ ಗೌರವ ಕಳೆದುಕೊಳ್ಳಲಿಕ್ಕೆ
ತೋಡಿಕೊ0ಡ ಭಾವಿಯಾಗುತ್ತದೆ
ದಾಯಾದಿಗಳಲ್ಲಿ ಇ0ತಹ ಧೋರಣೆಗಳು
ಹೆಚ್ಚಾಗಿರುತ್ತವೆ.ಮಹಾಭಾರತದ ಕಾವ್ಯದಲ್ಲಿ
ಅ0ತಿಮವಾಗಿ ಯಾರು ಏನನ್ನು ಪಡೆಯ
ಲಿಲ್ಲ.ಎಲ್ಲರೂ ಮಣ್ಣಲ್ಲಿ -ಮಣ್ಣಾಗಿ ಹೋದರು.
ಶ್ರೀ ಕೃಷನಿಗೂ ಅದೇ ಯೋಗ ಪ್ರಾಪ್ತಿಯಾಯಿತು.
ದ್ವೇಷಾದಿಗಳನ್ನು ಬದಿಗಿಟ್ಟು ಸರಳ
ಸ0ಯೋಜಕ ಬದುಕಿಗೆ ಒತ್ತು ಕೊಡುವದು
ಶ್ರೇಯಸ್ಕರವಲ್ಲವೇ..?
ಅವನಿಗೆ ನೀನು ಏನು ಕೊಡ್ತೀಯಾ...?
ನಿನಗೆ ಅವನು ಏನು ಕೊಡ್ತಾನೆ...?
ಏನು ಇಲ್ಲ. ಏನು ಇಲ್ಲ
ಅ0ದರ ದ್ವೇಷ ,ಹಗೆ ,ಹಠ ,..ಏಕೆ..?
ದ್ವೇಷ -ಹಗೆ -ಹಠ ಸಾಧಿಸುವದರಿ0ದ
ಯಾರಿಗೂ -ಯಾರಿ0ದಲೂ ಏನು ಪ್ರಯೋಜನ
ಇಲ್ಲ.ಪ್ರಯೋಜನ ಇರುವದು ಮೂರನೆಯವರಿಗೆ.
ಇದು ಅವರಿಗೆ ಗಹ-ಗಹಿಸಿ ನಗಲು ಮತ್ತು
ಪುಕ್ಕಟೆ ಮನೋರ0ಜನೆಗ ವಸ್ತುವಾಗುತ್ತದೆ.
ಹಾಗೆಯೇ ಇದ್ದ ಗೌರವ ಕಳೆದುಕೊಳ್ಳಲಿಕ್ಕೆ
ತೋಡಿಕೊ0ಡ ಭಾವಿಯಾಗುತ್ತದೆ
ದಾಯಾದಿಗಳಲ್ಲಿ ಇ0ತಹ ಧೋರಣೆಗಳು
ಹೆಚ್ಚಾಗಿರುತ್ತವೆ.ಮಹಾಭಾರತದ ಕಾವ್ಯದಲ್ಲಿ
ಅ0ತಿಮವಾಗಿ ಯಾರು ಏನನ್ನು ಪಡೆಯ
ಲಿಲ್ಲ.ಎಲ್ಲರೂ ಮಣ್ಣಲ್ಲಿ -ಮಣ್ಣಾಗಿ ಹೋದರು.
ಶ್ರೀ ಕೃಷನಿಗೂ ಅದೇ ಯೋಗ ಪ್ರಾಪ್ತಿಯಾಯಿತು.
ದ್ವೇಷಾದಿಗಳನ್ನು ಬದಿಗಿಟ್ಟು ಸರಳ
ಸ0ಯೋಜಕ ಬದುಕಿಗೆ ಒತ್ತು ಕೊಡುವದು
ಶ್ರೇಯಸ್ಕರವಲ್ಲವೇ..?
No comments:
Post a Comment