Tuesday, September 12, 2017

  "  ಬದುಕು   "

   ಅವನಿಗೆ ನೀನು ಏನು ಕೊಡ್ತೀಯಾ...?
   ನಿನಗೆ ಅವನು ಏನು ಕೊಡ್ತಾನೆ...?

ಏನು  ಇಲ್ಲ. ಏನು ಇಲ್ಲ
ಅ0ದರ ದ್ವೇಷ ,ಹಗೆ ,ಹಠ ,..ಏಕೆ..?
ದ್ವೇಷ -ಹಗೆ -ಹಠ ಸಾಧಿಸುವದರಿ0ದ
ಯಾರಿಗೂ -ಯಾರಿ0ದಲೂ ಏನು ಪ್ರಯೋಜನ
ಇಲ್ಲ.ಪ್ರಯೋಜನ ಇರುವದು ಮೂರನೆಯವರಿಗೆ.
ಇದು ಅವರಿಗೆ ಗಹ-ಗಹಿಸಿ ನಗಲು ಮತ್ತು
ಪುಕ್ಕಟೆ ಮನೋರ0ಜನೆಗ ವಸ್ತುವಾಗುತ್ತದೆ.
ಹಾಗೆಯೇ ಇದ್ದ ಗೌರವ ಕಳೆದುಕೊಳ್ಳಲಿಕ್ಕೆ
ತೋಡಿಕೊ0ಡ ಭಾವಿಯಾಗುತ್ತದೆ

  ದಾಯಾದಿಗಳಲ್ಲಿ ಇ0ತಹ ಧೋರಣೆಗಳು
ಹೆಚ್ಚಾಗಿರುತ್ತವೆ.ಮಹಾಭಾರತದ ಕಾವ್ಯದಲ್ಲಿ
ಅ0ತಿಮವಾಗಿ  ಯಾರು ಏನನ್ನು ಪಡೆಯ
ಲಿಲ್ಲ.ಎಲ್ಲರೂ ಮಣ್ಣಲ್ಲಿ -ಮಣ್ಣಾಗಿ ಹೋದರು.
ಶ್ರೀ ಕೃಷನಿಗೂ ಅದೇ ಯೋಗ ಪ್ರಾಪ್ತಿಯಾಯಿತು.
    ದ್ವೇಷಾದಿಗಳನ್ನು ಬದಿಗಿಟ್ಟು ಸರಳ
ಸ0ಯೋಜಕ ಬದುಕಿಗೆ ಒತ್ತು ಕೊಡುವದು
ಶ್ರೇಯಸ್ಕರವಲ್ಲವೇ..?

No comments: