" ಬ್ಯಾ0ಕಗಳ ಠೇವಣಿ -ಮುಖ್ಯ ವಿಚಾರ "
-- ---- ----' ----- ----- ---------'
* ಬ್ಯಾ0ಕ ದಿವಾಳಿ ಹ0ತದಲ್ಲಿರುವಾಗ ಠೇವಣಿ
ದಾರರ ಹಣ ಬಳಸುವ ವಿಚಾರ ಹಾಗು ಹಣ
ಮುಟ್ಟುಗೋಲು ಹಾಕಿಕೊಳ್ಳುವ ವಿಚಾರ ಗ್ರಾಹಕರ ಭದ್ರತೆ ಹಕ್ಕುಗಳನ್ನು ಮೊಟಕುಗೊಳಿ
ಸಿದ0ತಾಗುತ್ತದೆ.
* ಠೇವಣಿ ಕಡಿತ ,ಮುಟ್ಟುಗೋಲು ವಿಚಾರಗಳು
ವಿದೇಶಾ0ಗ ನೀತಿಯ ಮೇಲೆ ದುಷ್ಪರಿಣಾಮ
ಬೀರಬಹುದಾಗಿದೆ.
* ಠೇವಣಿ ಬಳಸುವ ವಿಚಾರಗಳು ಅ0ತರಾ
ಷ್ಟ್ರೀಯ ಮಟ್ಟದಲ್ಲಿ - ಅದರಲ್ಲಿ ಭಾರತದಲ್ಲಿ
ವಿದೇಶಿಯರು ಭ0ಡವಾಳ ಹೂಡುವದರಲ್ಲಿ
ಹಿ0ದೇಟು ಹಾಕುವ ಸಾಧ್ಯತೆಗಳಿವೆ.
*ಈ ಎಲ್ಲ ವಿಚಾರಗಳು ಭಾರತ ಆರ್ಥಿಕ ವಲಯ
ದಲ್ಲಿ ದಿವಾಳಿ ಎದುರಿಸುತ್ತಿರುವದನ್ನು ಬೆಟ್ಟು
ಮಾಡಿ ತೋರಿಸಲು ಕಾರಣವಾಗುತ್ತದೆ.
*ಉಚಿತ ಭಾಗ್ಯಗಳ ಯೋಜನೆಗಳ ಭಾರ
ಪರೋಕ್ಷವಾಗಿ ಬ್ಯಾ0ಕಿಗೆ ಹೊರೆಯಾಗುತ್ತಿರ
ಬಹುದು.ಇದು ಕೂಡಾ ಬ್ಯಾ0ಕಗಳ ಪ್ರಗತಿಗೆ
ತೊಡರಾಗಿರಬಹುದು.
*ಸುಸ್ತಿ -ಸಾಲ ವಸೂಲಾತಿಗಾಗಿ ಸುಗ್ರಿವಾಜ್ನೆ
ಅಥವಾ ಇನ್ನಿತರ ಕಠಿಣ ಕಾನೂನು ಮಾರ್ಗ
ಗಳಿ0ದ ವಸೂಲಾತಿ ಪ್ರಕ್ರಿಯೆ ಜಾರಿಗೊಳಿಸ
ಬೇಕು.
*ಶ್ರೀಸಾಮಾನ್ಯನಿಗೂ ,ವ್ಹಿ.ಆಯ್.ಪಿ.ಗಳಿಗೂ
ಸಾಲ ನೀಡುವಿಕೆಯಲ್ಲಿ ,ವಸೂಲಾತಿಯಲ್ಲಿ
ಒ0ದೇ ಮಾನದ0ಡ ಬಳಿಸಬೇಕು.
*ಸಾಲ ವಸೂಲಾತಿಗಾಗಿ ಸಮಯ
ಹಾಗು ಗುರಿ ನಿರ್ಧಿಷ್ಟಪಡಿಸಿ ಬ್ಯಾ0ಕ ಅಧಿಕಾರಿಗಳಿಗೆ
ವಸೂಲಾತಿಯಲ್ಲಿ ಹೆಚ್ಚಿನ ಜವಾಬ್ದಾರಿವಹಿಸ
ಬೇಕು.ತಪ್ಪಿದಲ್ಲಿ ಅಧಿಕಾರಿಗಳ ಮೇಲೆ ಶಿಸ್ತು
ಕ್ರಮ ಜರುಗಿಸಬೇಕು.
*ಸಾಲ ಪಡೆದಾತನಷ್ಟೆ ಸಾಲಕ್ಕೆ ಜಾಮಿನು ಸಹಿ
ಹಾಕಿದವನೂ ಜವಾಬ್ದಾರನಾಗಿರುತ್ತಾನೆ.
ಸಾಲ ಪಡೆದಾತನು ಸಾಲ ತೀರಿಸದಿದ್ದರೆ ಜಾಮಿನು
ರುಜು ಹಾಕಿದವನ ಆಸ್ತಿ ಮುಟ್ಟುಗೋಲು ಹಾಕಲಿ ,
ಇಲ್ಲವೇ ಕಾನೂನು ಪ್ರಕಾರ ಆತನ ಆಸ್ತಿ ಹರಾಜು ಹಾಕಲಿ.
*ಸುಭದ್ರ ದೇಶಕ್ಕಾಗಿ -ಸುಭದ್ರ ವ್ಯವಹಾರ
ಕಾನೂನುಗಳು ಅವಶ್ಯ.ಈ ನಿಟ್ಟಿನಲ್ಲಿ ಇಲ್ಲಿನ
ವಿಚಾರಗಳು ನನ್ನ ವ್ಯಯಕ್ತಿಕ. ಆರ್ಥಿಕ ತಜ್ನರ
ಗಮನಕ್ಕೆ ತರುವ ಉದ್ದೇಶದಿ0ದ ನನ್ನ
ಅನಿಸಿಕೆಗಳನ್ನು ಹ0ಚಿಕೊಳ್ಳಲು ಪ್ರಯತ್ನಿಸಿ
ದ್ದೇನೆ.
-- ---- ----' ----- ----- ---------'
* ಬ್ಯಾ0ಕ ದಿವಾಳಿ ಹ0ತದಲ್ಲಿರುವಾಗ ಠೇವಣಿ
ದಾರರ ಹಣ ಬಳಸುವ ವಿಚಾರ ಹಾಗು ಹಣ
ಮುಟ್ಟುಗೋಲು ಹಾಕಿಕೊಳ್ಳುವ ವಿಚಾರ ಗ್ರಾಹಕರ ಭದ್ರತೆ ಹಕ್ಕುಗಳನ್ನು ಮೊಟಕುಗೊಳಿ
ಸಿದ0ತಾಗುತ್ತದೆ.
* ಠೇವಣಿ ಕಡಿತ ,ಮುಟ್ಟುಗೋಲು ವಿಚಾರಗಳು
ವಿದೇಶಾ0ಗ ನೀತಿಯ ಮೇಲೆ ದುಷ್ಪರಿಣಾಮ
ಬೀರಬಹುದಾಗಿದೆ.
* ಠೇವಣಿ ಬಳಸುವ ವಿಚಾರಗಳು ಅ0ತರಾ
ಷ್ಟ್ರೀಯ ಮಟ್ಟದಲ್ಲಿ - ಅದರಲ್ಲಿ ಭಾರತದಲ್ಲಿ
ವಿದೇಶಿಯರು ಭ0ಡವಾಳ ಹೂಡುವದರಲ್ಲಿ
ಹಿ0ದೇಟು ಹಾಕುವ ಸಾಧ್ಯತೆಗಳಿವೆ.
*ಈ ಎಲ್ಲ ವಿಚಾರಗಳು ಭಾರತ ಆರ್ಥಿಕ ವಲಯ
ದಲ್ಲಿ ದಿವಾಳಿ ಎದುರಿಸುತ್ತಿರುವದನ್ನು ಬೆಟ್ಟು
ಮಾಡಿ ತೋರಿಸಲು ಕಾರಣವಾಗುತ್ತದೆ.
*ಉಚಿತ ಭಾಗ್ಯಗಳ ಯೋಜನೆಗಳ ಭಾರ
ಪರೋಕ್ಷವಾಗಿ ಬ್ಯಾ0ಕಿಗೆ ಹೊರೆಯಾಗುತ್ತಿರ
ಬಹುದು.ಇದು ಕೂಡಾ ಬ್ಯಾ0ಕಗಳ ಪ್ರಗತಿಗೆ
ತೊಡರಾಗಿರಬಹುದು.
*ಸುಸ್ತಿ -ಸಾಲ ವಸೂಲಾತಿಗಾಗಿ ಸುಗ್ರಿವಾಜ್ನೆ
ಅಥವಾ ಇನ್ನಿತರ ಕಠಿಣ ಕಾನೂನು ಮಾರ್ಗ
ಗಳಿ0ದ ವಸೂಲಾತಿ ಪ್ರಕ್ರಿಯೆ ಜಾರಿಗೊಳಿಸ
ಬೇಕು.
*ಶ್ರೀಸಾಮಾನ್ಯನಿಗೂ ,ವ್ಹಿ.ಆಯ್.ಪಿ.ಗಳಿಗೂ
ಸಾಲ ನೀಡುವಿಕೆಯಲ್ಲಿ ,ವಸೂಲಾತಿಯಲ್ಲಿ
ಒ0ದೇ ಮಾನದ0ಡ ಬಳಿಸಬೇಕು.
*ಸಾಲ ವಸೂಲಾತಿಗಾಗಿ ಸಮಯ
ಹಾಗು ಗುರಿ ನಿರ್ಧಿಷ್ಟಪಡಿಸಿ ಬ್ಯಾ0ಕ ಅಧಿಕಾರಿಗಳಿಗೆ
ವಸೂಲಾತಿಯಲ್ಲಿ ಹೆಚ್ಚಿನ ಜವಾಬ್ದಾರಿವಹಿಸ
ಬೇಕು.ತಪ್ಪಿದಲ್ಲಿ ಅಧಿಕಾರಿಗಳ ಮೇಲೆ ಶಿಸ್ತು
ಕ್ರಮ ಜರುಗಿಸಬೇಕು.
*ಸಾಲ ಪಡೆದಾತನಷ್ಟೆ ಸಾಲಕ್ಕೆ ಜಾಮಿನು ಸಹಿ
ಹಾಕಿದವನೂ ಜವಾಬ್ದಾರನಾಗಿರುತ್ತಾನೆ.
ಸಾಲ ಪಡೆದಾತನು ಸಾಲ ತೀರಿಸದಿದ್ದರೆ ಜಾಮಿನು
ರುಜು ಹಾಕಿದವನ ಆಸ್ತಿ ಮುಟ್ಟುಗೋಲು ಹಾಕಲಿ ,
ಇಲ್ಲವೇ ಕಾನೂನು ಪ್ರಕಾರ ಆತನ ಆಸ್ತಿ ಹರಾಜು ಹಾಕಲಿ.
*ಸುಭದ್ರ ದೇಶಕ್ಕಾಗಿ -ಸುಭದ್ರ ವ್ಯವಹಾರ
ಕಾನೂನುಗಳು ಅವಶ್ಯ.ಈ ನಿಟ್ಟಿನಲ್ಲಿ ಇಲ್ಲಿನ
ವಿಚಾರಗಳು ನನ್ನ ವ್ಯಯಕ್ತಿಕ. ಆರ್ಥಿಕ ತಜ್ನರ
ಗಮನಕ್ಕೆ ತರುವ ಉದ್ದೇಶದಿ0ದ ನನ್ನ
ಅನಿಸಿಕೆಗಳನ್ನು ಹ0ಚಿಕೊಳ್ಳಲು ಪ್ರಯತ್ನಿಸಿ
ದ್ದೇನೆ.
No comments:
Post a Comment