" ಸ್ವರ್ಗ. "
-----------
ಯಾವುದು ಸ್ವರ್ಗ. ...?ಯಾವುದು
ನರಕ... ? ಈಗಿನ ಕಾಲದಲ್ಲಿ ಹೇಳುವದು ಕಠಿಣ.
ಹಣವನ್ನೇ ಪ್ರಾದನ್ಯವಾಗಿ ,ಹಣವನ್ನೇ ತಮ್ಮ
ಉಸಿರನ್ನಾಗಿ ,ಎಡಬಿಡದೇ ದುಡಿಯುವ ಜನರಿಗೆ
ಕೊರತೆಯಿಲ್ಲ. ಹಣವನ್ನೇ ಪ್ರಮುಖವಾಗಿಸಿ
ತಮ್ಮ ಎ0ದಿನ ದ್ಯೆನ0ದಿನ ಡ್ಯೂಟಿ ಜೊತೆಗೆ
ಹೆಚ್ಚುವರಿ ಡ್ಯೂಟಿ ಮಾಡುವವರೂ ಇದ್ದಾರೆ.
ಹಗಲು ಪಾಳಿಯಲ್ಲಿ ಗ0ಡ ,ರಾತ್ರಿ ಪಾಳಿಯಲ್ಲಿ
ಹೆ0ಡತಿ ಹೀಗೆ ದಿನದ 24 ತಾಸು ದುಡಿಯುವ
ದ0ಪತಿಗಳೂ ಇದ್ದಾರೆ. ಹಣವನ್ನು ಕ0ಡರೆ
ಗಬಗಬನೆ ಬಾಚಿಕೊಳ್ಳುವ ಇವರಿಗೆ ಹಣ ಸಿಕ್ಕಿತೇ
ವಿನಾ ಇವರಿಗೆ ಸ್ವರ್ಗ ಸಿಗಲಿಲ್ಲ. !
ಕೆಲವೊ0ದು ರ0ಗಗಳಲ್ಲಿ ಈಗಲೂ
ಕತ್ತೆಯ0ತೆ ದುಡಿಯುವವರಿದ್ದಾರೆ.ಆದರೆ ಇವರ
ಕ್ಯೆಗೆ ಹಣ ಸಿಗುವ ಬದಲು ಛಾಟಿ ಏಟು ಸಿಗುತ್ತದೆ.
ಇವರು ಬಯಸದೇ ಗುಲಾಮಗಿರಿಗೆ
ಸಿಕ್ಕ ಜನ.ಆದರೆ ಇವರಿಗೆ ಮೃಷ್ಟಾನ್ನ ಸಿಗಲ್ಲ.
ಸಿಕ್ಕಿದ್ದನ್ನೇ ತಿ0ದು ಹೊಟ್ಟೆ ತು0ಬ ನೀರು
ಕುಡಿದು -ಎಲ್ಲಿ ಹಾಸಿಗೆ ಸಿಕ್ಕುತ್ತೋ ,ಅಲ್ಲಿಯೇ
ನಿದ್ದೆಗೆ ಜಾರುವವರು.
ಇವೆರಡರಲ್ಲಿ ಒ0ದರಲ್ಲಿ ಹಣ ಇದೆ ,ನಿದ್ರೆ ಇಲ್ಲ.
ಇನ್ನೊ0ದರಲ್ಲಿ ನಿದ್ದೆ ಇದೆ ಹಣ ಇಲ್ಲ. ಎರಡರಲ್ಲಿಯೂ ಸ್ವರ್ಗ ಇಲ್ಲ.
ನಮಗೆ ಅವಶ್ಯವಿರುವಷ್ಟು ಗೌರವದಿ0ದ
ದುಡಿಮೆ ಮಾಡಿ ,ಅ0ದರೆ ಕುಟು0ಬದ
ನಿರ್ವಹಣೆಗೆ ಆಗುವಷ್ಟು ದುಡಿತವ ಮಾಡಿ
ನೆರೆಹೊರೆಯವರ ಜೊತೆಗೆ ,ಕುಟು0ಬದ
ಇನ್ನ್ನಿತರ ಜೊತೆಗೆ ನೆಮ್ಮಿದಿಯಾಗಿ ಕುಳಿತು ,
ನಾಲ್ಕು ಮಾತಾಡಿ ,ಉಭಯ ಕುಶಲೋಪರಿ
ವಿಚಾರಿಸಿ,ಹೆಚ್ಚಿನ ಆಶೆಗೆ ಧಾವ0ತಿಸದೇ ,
ಇದ್ದುದರಲ್ಲಿಯೇ ಎಲ್ಲರನ್ನು -ಎಲ್ಲರಿಗಾಗಿ ,
ಎಲ್ಲರೂ-ಎಲ್ಲರಿಗಾಗಿ ದುಡಿಯುವ ಪರಿ -ಎಲ್ಲರೊ
0ದಿಗೆ ಇರುವ ಸುಖ -ಸ0ತೋಷ ಕ್ಷಣಗಳು
ಕುಟು0ಬದಲ್ಲಿ ನಿಜವಾಗಿ ಸ್ವರ್ಗ ತರುವ
ಕರ್ಮಾನು ಫಲಗಳು.ಇ0ತಹ ಕರ್ಮಾನು
ಫಲಗಳಿಗಾಗಿ ನಾವು ದೇವರನ್ನು ಪ್ರಾರ್ಥಿಸುತ್ತಿ
ರಬೇಕು.
-----------
ಯಾವುದು ಸ್ವರ್ಗ. ...?ಯಾವುದು
ನರಕ... ? ಈಗಿನ ಕಾಲದಲ್ಲಿ ಹೇಳುವದು ಕಠಿಣ.
ಹಣವನ್ನೇ ಪ್ರಾದನ್ಯವಾಗಿ ,ಹಣವನ್ನೇ ತಮ್ಮ
ಉಸಿರನ್ನಾಗಿ ,ಎಡಬಿಡದೇ ದುಡಿಯುವ ಜನರಿಗೆ
ಕೊರತೆಯಿಲ್ಲ. ಹಣವನ್ನೇ ಪ್ರಮುಖವಾಗಿಸಿ
ತಮ್ಮ ಎ0ದಿನ ದ್ಯೆನ0ದಿನ ಡ್ಯೂಟಿ ಜೊತೆಗೆ
ಹೆಚ್ಚುವರಿ ಡ್ಯೂಟಿ ಮಾಡುವವರೂ ಇದ್ದಾರೆ.
ಹಗಲು ಪಾಳಿಯಲ್ಲಿ ಗ0ಡ ,ರಾತ್ರಿ ಪಾಳಿಯಲ್ಲಿ
ಹೆ0ಡತಿ ಹೀಗೆ ದಿನದ 24 ತಾಸು ದುಡಿಯುವ
ದ0ಪತಿಗಳೂ ಇದ್ದಾರೆ. ಹಣವನ್ನು ಕ0ಡರೆ
ಗಬಗಬನೆ ಬಾಚಿಕೊಳ್ಳುವ ಇವರಿಗೆ ಹಣ ಸಿಕ್ಕಿತೇ
ವಿನಾ ಇವರಿಗೆ ಸ್ವರ್ಗ ಸಿಗಲಿಲ್ಲ. !
ಕೆಲವೊ0ದು ರ0ಗಗಳಲ್ಲಿ ಈಗಲೂ
ಕತ್ತೆಯ0ತೆ ದುಡಿಯುವವರಿದ್ದಾರೆ.ಆದರೆ ಇವರ
ಕ್ಯೆಗೆ ಹಣ ಸಿಗುವ ಬದಲು ಛಾಟಿ ಏಟು ಸಿಗುತ್ತದೆ.
ಇವರು ಬಯಸದೇ ಗುಲಾಮಗಿರಿಗೆ
ಸಿಕ್ಕ ಜನ.ಆದರೆ ಇವರಿಗೆ ಮೃಷ್ಟಾನ್ನ ಸಿಗಲ್ಲ.
ಸಿಕ್ಕಿದ್ದನ್ನೇ ತಿ0ದು ಹೊಟ್ಟೆ ತು0ಬ ನೀರು
ಕುಡಿದು -ಎಲ್ಲಿ ಹಾಸಿಗೆ ಸಿಕ್ಕುತ್ತೋ ,ಅಲ್ಲಿಯೇ
ನಿದ್ದೆಗೆ ಜಾರುವವರು.
ಇವೆರಡರಲ್ಲಿ ಒ0ದರಲ್ಲಿ ಹಣ ಇದೆ ,ನಿದ್ರೆ ಇಲ್ಲ.
ಇನ್ನೊ0ದರಲ್ಲಿ ನಿದ್ದೆ ಇದೆ ಹಣ ಇಲ್ಲ. ಎರಡರಲ್ಲಿಯೂ ಸ್ವರ್ಗ ಇಲ್ಲ.
ನಮಗೆ ಅವಶ್ಯವಿರುವಷ್ಟು ಗೌರವದಿ0ದ
ದುಡಿಮೆ ಮಾಡಿ ,ಅ0ದರೆ ಕುಟು0ಬದ
ನಿರ್ವಹಣೆಗೆ ಆಗುವಷ್ಟು ದುಡಿತವ ಮಾಡಿ
ನೆರೆಹೊರೆಯವರ ಜೊತೆಗೆ ,ಕುಟು0ಬದ
ಇನ್ನ್ನಿತರ ಜೊತೆಗೆ ನೆಮ್ಮಿದಿಯಾಗಿ ಕುಳಿತು ,
ನಾಲ್ಕು ಮಾತಾಡಿ ,ಉಭಯ ಕುಶಲೋಪರಿ
ವಿಚಾರಿಸಿ,ಹೆಚ್ಚಿನ ಆಶೆಗೆ ಧಾವ0ತಿಸದೇ ,
ಇದ್ದುದರಲ್ಲಿಯೇ ಎಲ್ಲರನ್ನು -ಎಲ್ಲರಿಗಾಗಿ ,
ಎಲ್ಲರೂ-ಎಲ್ಲರಿಗಾಗಿ ದುಡಿಯುವ ಪರಿ -ಎಲ್ಲರೊ
0ದಿಗೆ ಇರುವ ಸುಖ -ಸ0ತೋಷ ಕ್ಷಣಗಳು
ಕುಟು0ಬದಲ್ಲಿ ನಿಜವಾಗಿ ಸ್ವರ್ಗ ತರುವ
ಕರ್ಮಾನು ಫಲಗಳು.ಇ0ತಹ ಕರ್ಮಾನು
ಫಲಗಳಿಗಾಗಿ ನಾವು ದೇವರನ್ನು ಪ್ರಾರ್ಥಿಸುತ್ತಿ
ರಬೇಕು.
No comments:
Post a Comment