Wednesday, December 20, 2017

"  ಸ0ಗಾನ  ಮಾತು "
  --   ----   ---   ----   -----  --
  *  ದೊಣ್ಣಿಯಲ್ಲಿರುವದನ್ನು ತಿ0ದು ದೊಣ್ಣಿ
      ಬಿಸಾಕ್ತಾರೆ.ದೊಣ್ಣೆ ನಾಶವಾಗುವದಿಲ್ಲ.
      ಹಾಗೆಯೇ ಹಣವುಳ್ಳವರನ್ನು ಹಣವಿರುವ
      ತನಕ ,  ತಿನ್ನಲಿಕ್ಕೆ ಮುಗ್ಗರಿಸಿ ಬಿಳ್ತಾರೆ.
      ಹಣ ಖಾಲಿಯಾದ ಮೇಲೆ  ದೊಣ್ಣೆಯ0ತೆ
      ಮನುಷ್ಯನನ್ನು ನೋಡುತ್ತಾರೆ.

  *  ಮಳೆ ಬ0ದಾಗ ಚಪ್ಪರದ ಆಸರೆ ,ತಗಡಿನ
      ಆಸರೆ ಎಷ್ಟು ಮುಖ್ಯವೋ ,ಅನಾರೋಗ್ಯ
      ಪೀಡಿತನಾದಾಗ ಮೊದಲು ಮು0ದೆ
       ಬರುವುದೇ ಪ್ರೀತಿ  ಪಾತ್ರಳಾದ
        ಹೆ0ಡತಿಯೇ..!

  *    ಆಗಸ ನೋಡಿ ಕಾಲ ಕಳೆಯುವದಕ್ಕಿ0ತ
        ಕಣ್ಮು0ದೆ  ಇರುವದನ್ನು ಮಾಡಿ ಮುಗಿಸಿ
        ಮು0ದೆ ನಡೆಯುವದು ಉತ್ತಮರ
        ಲಕ್ಷಣ.

No comments: