Thursday, December 21, 2017


 "  ಸ0ಗಾನ  ಮಾತು "
      ---   ----   ----   -----   -------
  *   ಶಕುನಿಗಳ ರಾಜ್ಯದಲ್ಲಿ ಕೃಷ್ಣ ನೇಪಥ್ಯ.
       ಇಲ್ಲಿ ಕೃಷ್ಣ ಆಟವಾಡುತ್ತಾ ದಾಖಲೆ ಮೇಲೆ
       ದಾಖಲೆ ನಿರ್ಮಿಸುತ್ತಾನೆ.ಇದುವೇ
       ಭಗವದ್ಗೀತೆ.
  *    ದೃತರಾಷ್ಟ್ರ ಅಜಾನುಬಾಹು ,ಮೇಧಾವಿ.
        ಹುಟ್ಟು ಕುರುಡನಾಗಿ ಬೆಳಕನ್ನು 
        ಕಾಣಲಿಲ್ಲ.ಪುತ್ರ ವ್ಯಾಮೋಹದಿ0ದ
        ರಾಜ್ಯವನ್ನು  ನರಕವನ್ನಾಗಿಸಿದ.
  *    ಪರುಶರಾಮ ,ದ್ರೋಣಚಾರ್ಯರು, ಕರ್ಣ
        ಅಜೇಯರು.ತೇಜಸ್ಸು - ವ್ಯಾಮೋಹ
         ಗಳಿ0ದ ಮ0ಕಾದರು.

No comments: