Monday, December 25, 2017

"   ದಯೆ   "
      ----      ----  --
               '  ದಯೆ  ' ಎ0ಬುದು  ಮಾನವೀ
ಯತೆಯಲ್ಲಿಯ  ಅತ್ಯ0ತ ಶ್ರೇಷ್ಟ ಗುಣ. ಜಗ
ತ್ತಿನಲ್ಲಿಯೇ ಯಾವೊ0ದು ವಸ್ತುಗಳು 'ದಯೆ '
ಈ ಗುಣಕ್ಕೆ ಸರಿಸಾಟಿಯಲ್ಲ. 'ದಯೆ ' ಈ ಗುಣ
ಕೆಲವರಲ್ಲಿ  ಹುಟ್ಟುತ್ತಲೇ ಸ0ಸ್ಕಾರದಿ0ದ
ಬರುತ್ತದೆ.ಇನ್ನು ಕೆಲವರಿಗೆ  ಗುರುವಿನ ಭೋದನೆ
ಒಳ್ಳೆಯ ಆಧ್ಯಾತ್ಮಿಕ ಅಭ್ಯಾಸ  ಬಲದಿ0ದ ,
ಸತ್ಸ0ಗದ ಒಡನಾಟದಿ0ದ ಬರುತ್ತದೆ.

      ಈ ಗುಣ ಭ0ಡಾರಕ್ಕಾಗಿ
 ಯಾವ ಖಾತೆಯೂ ಬೇಕಿಲ್ಲ ,ಯಾವ ಗುರುತಿನ ಚೀಟಿ ,
ಐಶ್ವರ್ಯ ಬೇಕಿಲ್ಲ.
   ಸಮಯ ,ಸ0ಧರ್ಭ ಬ0ದಾಗ ತನ್ನಷ್ಟಕ್ಕೆ
ತಾನೆ  ಮಾನವನ ಹೃದಯದಲ್ಲಿ ಅವಿತುಕೊ0
ಡಿರುವ ಈ ಗುಣ ಪ್ರಕಟಗೊಳ್ಳುತ್ತದೆ.ಸಾವಿರಾರು
ಜೀವಿಗಳನ್ನು ಸಾವಿನ ದವಡೆಯಿ0ದ ಪಾರು
ಮಾಡುತ್ತದೆ , ಲಕ್ಷಗಟ್ಟಳೆ ಜನರಿಗೆ ಸಹಾಯ
ಮಾಡುತ್ತದೆ.ಆಹಾರವಿಲ್ಲದವರಿಗೆ ಆಹಾರ
 ಕೊಟ್ಟು ಪೋಷಿಸಿತ್ತದೆ.ಈ ಗುಣಗಳು ಎಲ್ಲಿಯೇ
ಇರಲಿ - ಅವರು ವಜ್ರದ0ತೆ ಹೊಳೆಯುತ್ತಾರೆ.
  
ಇದರ ಮಹತ್ವವನ್ನು ಅರಿತು ಬುದ್ಧಿಜೀವಿ
ಗಳು ಅನಾಥರಿಗೆ ,ಬಡ ಬಗ್ಗರಿಗೆ ,ದೀನರಿಗೆ
ವೃದ್ಧರಿಗೆ ,ಅ0ಗವಿಕಲರಿಗೆ ,ಆಶಕ್ತರಿಗೆ ವಿಶ್ವ
ಧ್ಯಾ0ತ ಇರುವ ಇ0ತಹ ಕೋಟಿ -ಕೋಟಿ
ಜನರಿಗೆ ನೆರವಾಗಲು  'ರೋಟರಿ ' 'ಲಾಯನ್ಸ '
ಎ0ಬ ಸ0ಸ್ಘೆಗಳು  ಹುಟ್ಟಿ , ಈಗ ವಿಶ್ವಧ್ಯಾ0ತ
ತಮ್ಮ ಶಾಖೆಗಳನ್ನು ಹೊ0ದಿವೆ.ವಿಶ್ವ ಸ0ಸ್ಥೆಯ
ಲ್ಲಿ ಇ0ತವರ ಸಹಾಯಕ್ಕಾಗಿಯೇ  ದೊಡ್ಡ
ತಾಣಗಳಿವೆ.
 
 ಮನುಷ್ಯ ಎಷ್ಟೇ  ವ್ಯೆಜ್ನಾನಿಕವಾಗಿ
ಮು0ದುವರೆಯುತ್ತನೋ ,  ಅಷ್ಟೇ ಪ್ರಮಾಣದಲ್ಲಿ
ತ್ವರಿತಗತಿಯಲ್ಲಿ  ಮಾನವನ  ಮಾನವನಲ್ಲಿ
ರುವ ಬಡತನ ,ಹಸಿವು,ರೋಗ -ರುಜನಿ ,
ಸಿನಿಕತನ , ದುಷ್ಟತನ , ರಾಕ್ಷಸತನ.  ಬಟಾ
ಬಯಲಾಗುತ್ತದೆ.

ಮಾನವ ಎಷ್ಟೇ ಪ್ರಗತಿ ಸಾಧಿಸಿದರೂ  ಆ
ಪ್ರಗತಿ ಸಾಧಕವಾಗಬೇಕಾದರೆ  ಮಾನವ
ಕಲ್ಯಾಣಕ್ಕೆ  ನಮ್ಮ ಕೊಡುಗೆ ಸಮರ್ಪಿಸಲೇ
ಬೇಕು.ಕೃತಜ್ನತೆ ಸಲ್ಲಿಸಲೇಬೇಕು.
ಆವಾಗಲೇ ಆ ಸಾಧನೆಗೊ0ದು ಬೆಲೆ.

No comments: