"ವಿಜಯ ದಶಮಿ "
ದುಷ್ಟ ಶಕ್ತಿಗಳ ಮೇಲೆ
ವಿಜಯ ಮೊಳಗಿಸಿದ ದಿನ ವಿಜಯದಶಮಿ.
ವಿಶ್ವದಲ್ಲಿಯ ಗಾಢಾ0ಧಕಾರವನ್ನು
ತೊಲಗಿಸಿ , ಪ್ರಕಾಶಮಾನವಾದ ಬೆಳಕನ್ನು
ನೀಡಿ ನಮ್ಮನ್ನು ಸಲಹು ಎ0ದು ಜಗದಾ0ಬೆ
ಶ್ರೀ ಚೌಡೇಶ್ವರಿಯಲ್ಲಿ ಅನನ್ಯವಾಗಿ
ಪ್ರಾರ್ಥಿಸುವ ಸುದಿನ ಇದು.
ಅ0ದು ರಾವಣಾಸುರ ,ರಕ್ತಬೀಜಾ
ಸುರ ,ಮಹಿಷಾಸುರ ,ಕೀಚಕ , ಮಧು-ಕ್ಯೆಟಭ
ರಿದ್ದರು.ಇವರು ದುಷ್ಟ ಶಕ್ತಿಗಳ ಪ್ರತೀಕ. ಆ
ಶಕ್ತಿಗಳು ಮನುಷ್ಯನಲ್ಲಿವ್ ಈಗಲೂ ಇವೆ.
ಸ್ಯೆತಾನ ರೂಪದಲ್ಲಿವೆ.
ಇ0ತಹ ಶಕ್ತಿಗಳ ಅಟ್ಟಹಾಸವನ್ನು
ಆಡಗಿಸಲೆ0ದೇ ದೇಶದೆಲ್ಲಡೇ ಈ ನವರಾತ್ರಿ
ಮಹೋತ್ಸವವನ್ನು ಆಚರಿಸುವ ಪದ್ಧತಿ
ರೂಢಿಯಲ್ಲಿ ಬ0ದಿದೆ.ದುಷ್ಟ ಶಕ್ತಿಗಳ ನಿರ್ನಾಮ
ಜೊತೆಗೆ ಮನುಷ್ಯನ ನಾಗರಿಕತೆಗೆ ಪ0ಚಮ
ವೇದಗಳಾದ ಸಾಹಿತ್ಯ ,ಕಲೆ , ಸ0ಗೀತ ,
ವಿಜ್ನಾನ , ಸ0ಸಕೃತಿ, ಇವುಗಳ
ಪುನರ್ ಜೀವನ ,ಪುನರ್ ಸ್ಮರಣೆಯ ಉತ್ಸವ
ಇದಾಗಿದೆ. ಅದಕ್ಕೆ0ದೇ ಇವುಗಳ ಸ0ಗಮ
ಇತಿಹಾಸ ಪ್ರಸಿದ್ಧವಾದ "ಮ್ಯೆಸೂರು-ದಸರಾ"
ಉತ್ಸವ.
ಈ ಹಿನ್ನಲೆಯೊ0ದಿಗೆ ವಿಜಯ
ದಶಮಿಯ0ದು ಆಚರಿಸುವ ನಾಡಹಬ್ಬ
"ದಸರಾ" ದ ಪ್ರಯುಕ್ತ ಸಮಸ್ತ ಕರುನಾಡ
ಕನ್ನಡ ಕುಲ ಕೋಟಿಗೆ ಹಾರ್ಧಿಕ ಶುಭಾಶಯ
ಗಳು.ಕನ್ನಡಾ0ಬೆಯ ಕನ್ನಡ ಹಿರಿಮೆ ,ಗರಿಮೆ,
ಸಿರಿಯನ್ನು ಪಸರಿಸುವ ಶಕ್ತಿಯನ್ನು
ನಮ್ಮೆಲ್ಲರಿಗೂ ನೀಡಲಿ.