Friday, October 30, 2015

 "ಸ0ಗಾನ   ಮಾತು"

ಪರಿಪೂರ್ಣತೆಯ  ಭರದಲ್ಲಿ  
"ಶೂನ್ಯ"ವನ್ನು ಮರೆಯುತ್ತೇವೆ
ಶೂನ್ಯ ಸ0ಪಾದನೆಯೇ  
"ಪರಿಪೂರ್ಣತೆ ".

ಅರುಣೋದಯದ  ಪ್ರಖರ
ಕಿರಣಗಳಲ್ಲಿಯೇ  ಜಗತ್ತಿನ
ಚಲನಶೀಲತ್ವ  ಅಡಗಿದೆ.
   
 ಕಲ್ಲು  , ಮಣ್ಣು  , ಭೂಮಿ
ಇವು ಬೌತಿಕ  ರಕ್ಷಾ ಕವಚಗಳು  

No comments: