ಅತ್ಯಾಚಾರ
ಬೆ0ಗಳೂರ ಕಾಲ್ ಸೆ0ಟರ ಉಧ್ಯೋಗಿಯ
ಮೇಲೆ ನಡೆದ ಅತ್ಯಾಚಾರ ದೆಹಲಿಯ
ನಿರ್ಭಯ ಪ್ರಕರಣವನ್ನು
ಮತ್ತೆ ಜ್ನಾಪಿಸುವ0ತಾಗಿದೆ.
ಯಾವ ಅತ್ಯಾಚಾರ ನಡೆಯಬಾರದೆ0ದು
ಹೇಳುತ್ತೆವೆಯೋ , ಆ ಅತ್ಯಾಚಾರಗಳು
ಇ0ದು ಸಲೀಸಾಗಿ ನಡೆಯುವ0ತಾಗಿವೆ.
ಬಿಗಿಯಾದ ಶಾಸನಗಳಿವೆ. ಶಾಸನಗಳ
ಭಯವಿಲ್ಲವಾಗಿದೆ.
ಯಾವ ರಾಷ್ಟಕ್ಕೂ ಅತ್ಯಾಚಾರ ಶೋಭೆ
ತರುವ ವಿಷಯವಲ್ಲ.ಅತ್ಯಾಚಾರ ನಿಲ್ಲಬೇಕು.
ಯುವ ಜನಾ0ಗವು ಕೀಳು ಅಭಿರುಚಿಯ
ಚಟಗಳಿಗೆ ದಾಸರಾಗುವದು ತಪ್ಪಲಿ.
ವಿಶ್ವವಿದ್ಯಾನಿಲಯಗಳು ಲ್ಯೆ0ಗಿಕ ಶಿಕ್ಷಣ
ಭೋಧಿಸುವ ಕುರಿತು ಪರಾಮರ್ಶಿಸುವದು ತೀರಾ ಅಗತ್ಯವಿದೆ.ಜೊತೆಗೆ ಇ0ದ್ರಿಯ ನಿಗ್ರಹ
ಭೋಧನೆ ಅಗತ್ತವಿದೆ.
ಬೆ0ಗಳೂರ ಕಾಲ್ ಸೆ0ಟರ ಉಧ್ಯೋಗಿಯ
ಮೇಲೆ ನಡೆದ ಅತ್ಯಾಚಾರ ದೆಹಲಿಯ
ನಿರ್ಭಯ ಪ್ರಕರಣವನ್ನು
ಮತ್ತೆ ಜ್ನಾಪಿಸುವ0ತಾಗಿದೆ.
ಯಾವ ಅತ್ಯಾಚಾರ ನಡೆಯಬಾರದೆ0ದು
ಹೇಳುತ್ತೆವೆಯೋ , ಆ ಅತ್ಯಾಚಾರಗಳು
ಇ0ದು ಸಲೀಸಾಗಿ ನಡೆಯುವ0ತಾಗಿವೆ.
ಬಿಗಿಯಾದ ಶಾಸನಗಳಿವೆ. ಶಾಸನಗಳ
ಭಯವಿಲ್ಲವಾಗಿದೆ.
ಯಾವ ರಾಷ್ಟಕ್ಕೂ ಅತ್ಯಾಚಾರ ಶೋಭೆ
ತರುವ ವಿಷಯವಲ್ಲ.ಅತ್ಯಾಚಾರ ನಿಲ್ಲಬೇಕು.
ಯುವ ಜನಾ0ಗವು ಕೀಳು ಅಭಿರುಚಿಯ
ಚಟಗಳಿಗೆ ದಾಸರಾಗುವದು ತಪ್ಪಲಿ.
ವಿಶ್ವವಿದ್ಯಾನಿಲಯಗಳು ಲ್ಯೆ0ಗಿಕ ಶಿಕ್ಷಣ
ಭೋಧಿಸುವ ಕುರಿತು ಪರಾಮರ್ಶಿಸುವದು ತೀರಾ ಅಗತ್ಯವಿದೆ.ಜೊತೆಗೆ ಇ0ದ್ರಿಯ ನಿಗ್ರಹ
ಭೋಧನೆ ಅಗತ್ತವಿದೆ.
No comments:
Post a Comment