Saturday, October 17, 2015

  " ಶಾಹೀರಿ  "  


 ಎರಡು  ಸೇ0ಧಿ   
ಬಾಟ್ಲಿಗಳ  ನಡುವೆ
ನ್ಯಾಯ   ದೊರಕಿಸಲು  ಹೋಗುವದು
ಮೂರ್ಖರ   ಸಾಮ್ರಾಜ್ಯದಲ್ಲಿ
 ತ0ತಾನೆ ಕ್ಯೆಗಳಿಗೆ
ಬೇಡಿ   ಹಾಕಿಸಿ
 ನೇಣು  ಹಾಕಿಕೊ0ಡ0ತೆ   !.

No comments: