ಶುಭಾಶಯಗಳು "
ಕನ್ನಡ ನಾಡಿನ ಸಮಸ್ಥ
ಭಾ0ಧವರಿಗೆ ಆಯುಧ ಪೂಜೆ ಹಾಗು
ದಸರೆಯ ಹಾರ್ಧಿಕ ಶುಭಾಶಯಗಳು.
ಕನ್ನಡ ನಾಡು
ಎದುರಿಸುತ್ತಿರುವ ಎಲ್ಲಾ ಸ0ಕಷ್ಟಗಳನ್ನು
ಪರಿಹರಿಸಿ , ನಾಡ ಜನತೆಗೆ ಶಾ0ತಿ ,
ನೆಮ್ಮದಿ , ಸಹಬಾಳ್ವೆಯ ಆಶೀರ್ವಾದದ
ಕೃಪೆ ತೋರಿ ಆದಿಶಕ್ತಿ ಭುವನೇಶ್ವರಿಯು
ಸಮಸ್ಥ ಭಾ0ಧವರಿಗೂ ಸ0ಪತ್ತು
ಆಯುರಾರೋಗ್ಯ ನೀಡಲಿ.
ವಿಜಯ ನಗರ ಸಾಮ್ರಾಜ್ಯದ ಗತ
ವ್ಯೆಭವವನ್ನು ಮರುಕಳಿಸುವ0ತೆ
ಮಾಡಲಿ ಎ0ದು ಪ್ರಾರ್ಥಿಸುವೆ.
ಮತ್ತೊಮ್ಮೆ ಸರ್ವರಿಗೂ
ಹಾರ್ಧಿಕ ಶುಭಾಶಯಗಳು.
ಕನ್ನಡ ನಾಡಿನ ಸಮಸ್ಥ
ಭಾ0ಧವರಿಗೆ ಆಯುಧ ಪೂಜೆ ಹಾಗು
ದಸರೆಯ ಹಾರ್ಧಿಕ ಶುಭಾಶಯಗಳು.
ಕನ್ನಡ ನಾಡು
ಎದುರಿಸುತ್ತಿರುವ ಎಲ್ಲಾ ಸ0ಕಷ್ಟಗಳನ್ನು
ಪರಿಹರಿಸಿ , ನಾಡ ಜನತೆಗೆ ಶಾ0ತಿ ,
ನೆಮ್ಮದಿ , ಸಹಬಾಳ್ವೆಯ ಆಶೀರ್ವಾದದ
ಕೃಪೆ ತೋರಿ ಆದಿಶಕ್ತಿ ಭುವನೇಶ್ವರಿಯು
ಸಮಸ್ಥ ಭಾ0ಧವರಿಗೂ ಸ0ಪತ್ತು
ಆಯುರಾರೋಗ್ಯ ನೀಡಲಿ.
ವಿಜಯ ನಗರ ಸಾಮ್ರಾಜ್ಯದ ಗತ
ವ್ಯೆಭವವನ್ನು ಮರುಕಳಿಸುವ0ತೆ
ಮಾಡಲಿ ಎ0ದು ಪ್ರಾರ್ಥಿಸುವೆ.
ಮತ್ತೊಮ್ಮೆ ಸರ್ವರಿಗೂ
ಹಾರ್ಧಿಕ ಶುಭಾಶಯಗಳು.
No comments:
Post a Comment