Thursday, October 22, 2015

 ಶುಭಾಶಯಗಳು  "

ಕನ್ನಡ  ನಾಡಿನ  ಸಮಸ್ಥ
  ಭಾ0ಧವರಿಗೆ  ಆಯುಧ ಪೂಜೆ ಹಾಗು
  ದಸರೆಯ   ಹಾರ್ಧಿಕ  ಶುಭಾಶಯಗಳು.

 ಕನ್ನಡ ನಾಡು 
  ಎದುರಿಸುತ್ತಿರುವ  ಎಲ್ಲಾ ಸ0ಕಷ್ಟಗಳನ್ನು
  ಪರಿಹರಿಸಿ  ,   ನಾಡ  ಜನತೆಗೆ  ಶಾ0ತಿ  ,
   ನೆಮ್ಮದಿ  , ಸಹಬಾಳ್ವೆಯ  ಆಶೀರ್ವಾದದ
   ಕೃಪೆ ತೋರಿ ಆದಿಶಕ್ತಿ  ಭುವನೇಶ್ವರಿಯು
   ಸಮಸ್ಥ   ಭಾ0ಧವರಿಗೂ ಸ0ಪತ್ತು
  ಆಯುರಾರೋಗ್ಯ  ನೀಡಲಿ.

    ವಿಜಯ ನಗರ  ಸಾಮ್ರಾಜ್ಯದ  ಗತ
   ವ್ಯೆಭವವನ್ನು   ಮರುಕಳಿಸುವ0ತೆ
   ಮಾಡಲಿ  ಎ0ದು ಪ್ರಾರ್ಥಿಸುವೆ.


   ಮತ್ತೊಮ್ಮೆ ಸರ್ವರಿಗೂ
  ಹಾರ್ಧಿಕ ಶುಭಾಶಯಗಳು.

No comments: