ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Monday, January 25, 2016
" ಸ0ಗಾನ ಮಾತು ". * ಮಳೆ ಬ0ದರೆ ಗಲೀಜು ಹೋಗ್ತದ ಮನಸ್ಸು ಗಲೀಜಾದರ ಜೀವನ ಹಾಳಾಗ್ತದ ". *:"ನಡೆ ,ನುಡಿ ,ನಾಜೂಕಗಳು ನಿರ್ಮಲವಾಗಿರಬೇಕು ". *"ಗಟ್ಟಿತನವೆ0ಬುದು ದೇಶದ್ರೋಹಿಗಳ ಜೊತೆ ಹೋರಾಡುವಾಗ ಹೊರಬರುವ ಮಾತು " .
No comments:
Post a Comment