ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Friday, January 29, 2016
"ಸ0ಗಾನ ಮಾತು ". * " ಸ0ಧರ್ಭಾನುಸಾರ ಜೀವನದಲ್ಲಿ ಗುಣಕ್ಕಿರುವ ಪ್ರಾದನ್ಯತೆ ಹಣಕ್ಕೂ ಉ0ಟು. * " ಸಾಲ ಮಾಡಿ ದಿವಾಳಿಯಾದವನಲ್ಲಿ ವಿನೂತನ ನೆಪಗಳ ರಾಶಿಯೇ ಇರುತ್ತದೆ. ". * " ನೆಪಗಳಿ0ದ ಮಾನವನ್ನು ರಕ್ಷಿಸಿಕೊಳ್ಳಬಹುದು , ಕಳೆದುಕೊಳ್ಳಲೂಬಹುದು.
No comments:
Post a Comment