" ಸ0ಗಾನ ಮಾತು "
* " ನಮ್ಮ ನಡಾವಳಿಕೆಗಳು
ಗುಣಧರ್ಮಗಳು , ನಮ್ಮ
ಹಣೇಬರಹಕ್ಕೆ ಪರೋಕ್ಷವಾಗಿ
ಕಾರಣರಾದರೂ , ಅವುಗಳನ್ನು
ಕಾಲನಿರ್ಣಯದ ಮೇಲೆ ಹಾಕಿ
ಪಲಾಯನ ಮಾಡುತ್ತೇವೆ ".
* " ಬಿ.ಪಿ.,ಶುಗರ್ ಹೆಚ್ಚಾಗಲು ಮಾನಸಿಕ
ಒತ್ತಡಗಳೇ ಕಾರಣವಾದರೂ ,
ಖಾರ -ಉಪ್ಪು ತಿ0ದ ಜೀವ ಒತ್ತಡ
ಮುಕ್ತನಗಲು ಸರಳ ಒಪ್ಪುವದಿಲ್ಲ. "
* " ಬಳಲಿ -ಬೆ0ಡಾಗಿ ಇನ್ನೇನು
ಇವತ್ತು -ನಾಳೆ ಮಣ್ಣಾಗುತ್ತೇನೆ0ದರೂ
ಮಣ್ಣು ,ಬ0ಗಾರ ,ಈರ್ಷೆ ,ಬಿಡುವದಿಲ್ಲ.
ಗಚ್ಛಿ ಹಾಕಿ ಬ0ದೋಬಸ್ತ ಮಾಡ್ತಾನೆ.
No comments:
Post a Comment