"ಕ್ಯೆಮಗ್ಗ ಶೀರೆ "
ಬಾಗಲಕೋಟೆ ಜಿಲ್ಲೆಯ ಇಲಕಲ್ಲ
ನಗರ ಕ್ಯೆ-ಮಗ್ಗ ಶೀರೆಗಳಿಗೆ ಪ್ರಸಿದ್ಧ.
ಸಾವಾರಿ ,ಆಠವಾರಿ ,ನೌವಾರಿ-ನೂಲಿನಸೀರೆ
ಚಮಕ ಸೀರೆ ,ರೇಶ್ಮಿ ಸೀರೆ.ಸೀರೆಗಳಿಗೆ ಬಲು
ಎತ್ತಿದ ಕ್ಯೆ ಇಲಕಲ್ಲ ನಗರ. ಸೀರೆಯ ಅ0ಚಿಗೆ
ಹಾಕುವ ಟೋಪಿಯ0ತೂ ನೋಡಲು ತು0ಬಾ
ಸೊಗಸಾಗಿರುತ್ತೆ.ಈ ಟೋಪನ್ನು ಕ್ಯೆಯಿ0ದಲೇ
ಹಾಕಬೇಕು.ಮಹಾರಾಷ್ಟ್ರ ,ಗುಜರಾತ ಕರ್ನಾಟಕ
ದಉತ್ತರ ಭಾಗದಲ್ಲಿ ಈಗಲೂ ಹೆಣ್ಣು ಮಕ್ಕಳು
'ಇಳಕಲ್ಲ ಕ್ಯೆ ಮಗ್ಗ ಸೀರೆಯನ್ನು ಇಷ್ಟ ಪಡುತ್ತಾರೆ.
ಒ0ದು ಸೀರೆ ತಯಾರಾಗಬೇಕಾದರೆ
ಇದಕ್ಕೆ ಹತ್ತಾರು ಜನರ ಸಹಾಯ ಅವಶ್ಯವಿದೆ.
ಮೊದಲು ನೂಲನ್ನು ಬಣ್ಣ ಹಾಕಬೇಕು.ಆನ0
ತರ ನೂಲನ್ನು ಸಣ್ಣ -ಸಣ್ಣ ಉ0ಡೆಗಳಾಗಿ
ಪರಿವರ್ತಿಸಬೇಕು.ಅದಕ್ಕೂ ಮು0ಚೆ ಸೀರೆಗೆ
ಮುಖ್ಯವಾಗಿ ಬೇಕಾಗುವ 'ಕೆಚ್ಚನ್ನು ' ಕ್ಯೆಯಿ0
ದಲೇ ತಯಾರಿ ಮಾಡಿಕೊಳ್ಳಬೇಕು.ಇವೆಲ್ಲಾ
ಹೆಣ್ಣು ಮಕ್ಕಳು ಮಾಡುವ ಕೆಲಸ.ಹೆಣ್ಣುಮಕ್ಕಳು
ಮನೆ ಅಡುಗೆ ಮಾಡಿ ದಿನಕ್ಕೆ 1-2 ಕೆಚ್ಚನ್ನು
ಮಾಡ್ತಾರೆ.ಹೀಗೆ ಮನೆಯಲ್ಲಿ ಇರುವ ಎಲ್ಲಾ
ಮಕ್ಕಳು ನೂಲು ಡಬ್ಬಿಗೆ ತೋಡುವದು
ಮಾಡ್ತಾರೆ.ಹೀಗೆ ಒ0ದು ಸೀರೆಗೆ ಹತ್ತಾರು
ಜನರಿಗೆ ಕೆಲಸ ಸಿಗುತ್ತೆ. ಇದರಿ0ದ ಬಡ
ನೇಕಾರನ ಮನೆ ಸಾಗುತ್ತೆ.ಇತ್ತೀತ್ತಲಾಗಿ
ವಿದ್ಯುತ್ತ ಮಗ್ಗಗಳು ಬ0ದಿವೆ.ಹೆಚ್ಚಾಗಿ
ಕ್ಯೆಮಗ್ಗ ನೇಕಾರರು ಈ ಗ ವಿದ್ಯೂತ್ತ ಮಗ್ಗಗಳ
ನೇಕಾರರಾಗಿ ಬದಲಾಗಿದ್ದಾರೆ.ಅರ್ಥಿಕ
ಸ0ಕಷ್ಟವೇ ಇದಕ್ಕೆ ಮೂಲ ಕಾರಣ.
ಸೀರೆಯಲ್ಲಿ ಒ0ದು ಕಲೆ ಇದೆ.ಪರ0ಪರಾ0
ಗತವಾಗಿ ಬ0ದ ಈ ಕಲೆಯನ್ನು ಉಳಿಸಿ
ಕೊ0ಡು ಹೋಗಲು ಸರಕಾರ ನೇಕಾರ
ಕಾರ್ಮಿಕರಿಗೆ ಉತ್ತೇಜನ ನೀಡಬೇಕು.
ವಿದ್ಯುತ್ತ ಮಗ್ಗ ಇರಲಿ.ಆದರೆ ಕುಶಲ ಕರ್ಮಿಗಳ
ಈ ಒ0ದು ಕ್ಯೆಮಗ್ಗ ನೇಕಾರಿಕೆ ಕಲೆಯನ್ನು
ಉಳಿಸಿಕೊಳ್ಳವ ಹ0ಬಲ ಸರಕಾರ ಪ್ರದರ್ಶಿಸಲಿ.
"ನೇಕಾರಿಕೆ ಉಳಿಯಲಿ
ಕ್ಯೆಮಗ್ಗ ಕಲೆ ಉಳಿಯಲಿ."
ಬಾಗಲಕೋಟೆ ಜಿಲ್ಲೆಯ ಇಲಕಲ್ಲ
ನಗರ ಕ್ಯೆ-ಮಗ್ಗ ಶೀರೆಗಳಿಗೆ ಪ್ರಸಿದ್ಧ.
ಸಾವಾರಿ ,ಆಠವಾರಿ ,ನೌವಾರಿ-ನೂಲಿನಸೀರೆ
ಚಮಕ ಸೀರೆ ,ರೇಶ್ಮಿ ಸೀರೆ.ಸೀರೆಗಳಿಗೆ ಬಲು
ಎತ್ತಿದ ಕ್ಯೆ ಇಲಕಲ್ಲ ನಗರ. ಸೀರೆಯ ಅ0ಚಿಗೆ
ಹಾಕುವ ಟೋಪಿಯ0ತೂ ನೋಡಲು ತು0ಬಾ
ಸೊಗಸಾಗಿರುತ್ತೆ.ಈ ಟೋಪನ್ನು ಕ್ಯೆಯಿ0ದಲೇ
ಹಾಕಬೇಕು.ಮಹಾರಾಷ್ಟ್ರ ,ಗುಜರಾತ ಕರ್ನಾಟಕ
ದಉತ್ತರ ಭಾಗದಲ್ಲಿ ಈಗಲೂ ಹೆಣ್ಣು ಮಕ್ಕಳು
'ಇಳಕಲ್ಲ ಕ್ಯೆ ಮಗ್ಗ ಸೀರೆಯನ್ನು ಇಷ್ಟ ಪಡುತ್ತಾರೆ.
ಒ0ದು ಸೀರೆ ತಯಾರಾಗಬೇಕಾದರೆ
ಇದಕ್ಕೆ ಹತ್ತಾರು ಜನರ ಸಹಾಯ ಅವಶ್ಯವಿದೆ.
ಮೊದಲು ನೂಲನ್ನು ಬಣ್ಣ ಹಾಕಬೇಕು.ಆನ0
ತರ ನೂಲನ್ನು ಸಣ್ಣ -ಸಣ್ಣ ಉ0ಡೆಗಳಾಗಿ
ಪರಿವರ್ತಿಸಬೇಕು.ಅದಕ್ಕೂ ಮು0ಚೆ ಸೀರೆಗೆ
ಮುಖ್ಯವಾಗಿ ಬೇಕಾಗುವ 'ಕೆಚ್ಚನ್ನು ' ಕ್ಯೆಯಿ0
ದಲೇ ತಯಾರಿ ಮಾಡಿಕೊಳ್ಳಬೇಕು.ಇವೆಲ್ಲಾ
ಹೆಣ್ಣು ಮಕ್ಕಳು ಮಾಡುವ ಕೆಲಸ.ಹೆಣ್ಣುಮಕ್ಕಳು
ಮನೆ ಅಡುಗೆ ಮಾಡಿ ದಿನಕ್ಕೆ 1-2 ಕೆಚ್ಚನ್ನು
ಮಾಡ್ತಾರೆ.ಹೀಗೆ ಮನೆಯಲ್ಲಿ ಇರುವ ಎಲ್ಲಾ
ಮಕ್ಕಳು ನೂಲು ಡಬ್ಬಿಗೆ ತೋಡುವದು
ಮಾಡ್ತಾರೆ.ಹೀಗೆ ಒ0ದು ಸೀರೆಗೆ ಹತ್ತಾರು
ಜನರಿಗೆ ಕೆಲಸ ಸಿಗುತ್ತೆ. ಇದರಿ0ದ ಬಡ
ನೇಕಾರನ ಮನೆ ಸಾಗುತ್ತೆ.ಇತ್ತೀತ್ತಲಾಗಿ
ವಿದ್ಯುತ್ತ ಮಗ್ಗಗಳು ಬ0ದಿವೆ.ಹೆಚ್ಚಾಗಿ
ಕ್ಯೆಮಗ್ಗ ನೇಕಾರರು ಈ ಗ ವಿದ್ಯೂತ್ತ ಮಗ್ಗಗಳ
ನೇಕಾರರಾಗಿ ಬದಲಾಗಿದ್ದಾರೆ.ಅರ್ಥಿಕ
ಸ0ಕಷ್ಟವೇ ಇದಕ್ಕೆ ಮೂಲ ಕಾರಣ.
ಸೀರೆಯಲ್ಲಿ ಒ0ದು ಕಲೆ ಇದೆ.ಪರ0ಪರಾ0
ಗತವಾಗಿ ಬ0ದ ಈ ಕಲೆಯನ್ನು ಉಳಿಸಿ
ಕೊ0ಡು ಹೋಗಲು ಸರಕಾರ ನೇಕಾರ
ಕಾರ್ಮಿಕರಿಗೆ ಉತ್ತೇಜನ ನೀಡಬೇಕು.
ವಿದ್ಯುತ್ತ ಮಗ್ಗ ಇರಲಿ.ಆದರೆ ಕುಶಲ ಕರ್ಮಿಗಳ
ಈ ಒ0ದು ಕ್ಯೆಮಗ್ಗ ನೇಕಾರಿಕೆ ಕಲೆಯನ್ನು
ಉಳಿಸಿಕೊಳ್ಳವ ಹ0ಬಲ ಸರಕಾರ ಪ್ರದರ್ಶಿಸಲಿ.
"ನೇಕಾರಿಕೆ ಉಳಿಯಲಿ
ಕ್ಯೆಮಗ್ಗ ಕಲೆ ಉಳಿಯಲಿ."
No comments:
Post a Comment