Friday, March 11, 2016





 " ಸ0ಗಾನ ಮಾತು  "

  *  "  ಹೆಣ್ಣು -ಹೊನ್ನು -  ಮಣ್ಣು  ತ್ರಿಕರ್ಣ
         ಪೂರ್ವಕವಾಗಿ  ಯಾರು ಇವುಗಳನ್ನು
         ತ್ಯಜಿಸುತ್ತಾರೋ  ..?  ಅವರೇ
         ನಿಜವಾದ ಬ್ಯೆರಾಗಿಗಳು.ಸನ್ಯಾಸಿಗಳು."
  *  "  ಬೇಡುವ -ಕ್ಯೆಗಳಲ್ಲಿ ತಾರತಮ್ಯವಿಲ್ಲ
         ಕೊಡುವ ಕ್ಯೆಗಳಲ್ಲಿ ಉಚ್ಛ -ನೀಚ
         ತಾರತಮ್ಯವಿದೆ  "!.
  *  "  ಸಿರಿವ0ತನ ಕ್ಯೆಯಲ್ಲಿ ಸಿಕ್ಕರೂ
         ಬಡವನ ಕ್ಯೆಯಲ್ಲಿ  ಸಿಕ್ಕರೂ
         ಶೀಶೆಯೊಳಗಿನ  "ಸುರೆಯ "
         ಗುಣಧರ್ಮ ಬದಲಾಗುವದಿಲ್ಲ.  "!.

No comments: