Wednesday, March 14, 2018


    "  ಸ0ಗಾನ   ಮಾತು   -241   "

  *  "  ಶತೃ ಕೃಪಾ. ,  ಮೃತ್ಯು  ಕೃಪಾ
         ಸ್ವೀಕರಿಸಲು  ಯೋಗ್ಯವಲ್ಲ. "

  *  "  ಹೊಣೆ ಹೊತ್ತವನ  ನಿಮಿಷದ
         ಅಚಾತುರ್ಯವು ಹೆಣವಾಗಲು
         ಕಾರಣವಾಗುತ್ತದೆ   ".

  *    ಕೇಳರಿಯದ  ಸತ್ಯ  ಅನುಭವವಾಗ
        ಲಾರದು. ".

No comments: