" ಸಂಗಾನ ಮಾತು -382 "
-- ---- ---- -----------
* ದುಷ್ಟರನ್ನು ವಿಜೃಂಬಿಸಲು
ದುಷ್ಟರನ್ನು ಆಕರ್ಷಿಸಲು
ನಮ್ಮ ಮನಸ್ಸು ಮಣೆ ಹಾಕಬಾರದು.
* ತಗೊಂಡು - ಕೊಡಲಿಲ್ಲ
ಕೊಟ್ಟಾವ - ಬಿಡಲಿಲ್ಲ
ಬಿಟ್ಟಾವ - ಹಿಡಿಯಲಿಲ್ಲ
ಇದು ' ಹಣದ ಮಾಯೆ '.
* ಅನುಷ್ಟಾನಗಳಲ್ಲಿ
ಅತ್ಯಂತ ಶ್ರೇಷ್ಟ ಅನುಷ್ಟಾನ
'ಮಾನವ ಧರ್ಮ '.
-- ---- ---- -----------
* ದುಷ್ಟರನ್ನು ವಿಜೃಂಬಿಸಲು
ದುಷ್ಟರನ್ನು ಆಕರ್ಷಿಸಲು
ನಮ್ಮ ಮನಸ್ಸು ಮಣೆ ಹಾಕಬಾರದು.
* ತಗೊಂಡು - ಕೊಡಲಿಲ್ಲ
ಕೊಟ್ಟಾವ - ಬಿಡಲಿಲ್ಲ
ಬಿಟ್ಟಾವ - ಹಿಡಿಯಲಿಲ್ಲ
ಇದು ' ಹಣದ ಮಾಯೆ '.
* ಅನುಷ್ಟಾನಗಳಲ್ಲಿ
ಅತ್ಯಂತ ಶ್ರೇಷ್ಟ ಅನುಷ್ಟಾನ
'ಮಾನವ ಧರ್ಮ '.
No comments:
Post a Comment