" ಗುರಿ "
----- ----
ಮಾನವ ಮನುಷ್ಯನಾಗಿ ಹುಟ್ಟಿದ ಮೇಲೆ
ಏನಾದರೊ0ದು ಸಾಧನೆ ಮಾಡಲೇಬೇಕು.ಆ
ಸಾಧನೆಗಳು ಕೌಟ0ಬಿಕವಾಗಿರಬಹುದು ,
ವ್ಯವಹಾರಿಕವಾಗಿರಬಹುದು ,ಸಾಮಾಜಿಕ
ವಾಗಿರಬಹುದು , ಮಾನವ ಕಲ್ಯಾಣಾರ್ಥ
ಸಾಧನೆಯೂ ಆಗಿರಬಹುದು. "ಯಾವುದೇ
ಒ0ದು ಕಾರ್ಯ - ಆ ಕಾರ್ಯದಿ0ದ ಬಹುಮುಖ
ಸಮಾಜದ ಉಪಯೋಗವಾಗುವ0ತಿದ್ದರೆ
ಅವುಗಳಿಗೆ ಬಹುತೇಕ ಸಾಧನೆಯೆ0ದು ಕರೆಯಲ್ಪಡುವವು.
ಈ ಸಾಧನೆಯ ಗುರಿ ತಲುಪಬೇಕಾದರೆ
ಮೊದಲು ಸಾಧಕನು ಕಾಯಾ ,ವಾಚಾ,
ಮನಸಾ , ಪರಿಶುದ್ಧವಾಗಿರಬೇಕು.ಅಧರ್ಮ
ಅಸತ್ಯ ,ಕಾಮ ,ಕ್ರೋಧಾದಿ ಅರಿಷಡ್ವರ್ಗಗಳಿ0ದ
ದೂರವಿರಬೇಕು.ಸ್ರೀ ಲ0ಪಟಗಳು ಹತ್ತಿರ
ಸುಳಿಯಬಾರದು.
ಮೇಲಾಗಿ ಆತ ಸದಾ ಪರಮಾತ್ಮನ
ಚಿ0ತನೆ ಮಾಡುತ್ತಾ ತನ್ನ ಗುರಿ ಸಾಧನೆಗಾಗಿ
ಕಾಯಾ ,ವಾಚಾ ,ಮನಸಾ ದುಡಿದು - ತನ್ನ
ದೆಲ್ಲವನ್ನು ದೇವನಿಗೆ ಸಮರ್ಪಿಸಿ -ದೇವನು
ಕೊಟ್ಟ ಪ್ರಸಾದದ ಆಶೀರ್ವಾದದಿ0ದ ಜೀವನ
ದಲ್ಲಿ ಬ0ದು ಹೋಗುವ ಎಲ್ಲಾ ಪರಿಣಾಮಗಳನ್ನು
ಯಶಸ್ವಿಯಾಗಿ ಎದುರಿಸಿ , ಕೊ0ಚವೂ
ವಿಚಲಿತನಾಗದೇ ಮುನ್ನಡೆದರೆ ತನ್ನ ಗುರಿ
ತಾ ' ತಲುಪುವುದರಲ್ಲಿ ಸ0ಶಯವಿಲ್ಲ. ಇಲ್ಲಿ
ಎಲ್ಲಕ್ಕಿ0ತ ಮುಖ್ಯವಾಗಿ ಅರ್ಪಣೆ , ನಿಷ್ಟೆ ,
ಶ್ರದ್ಧೆ ,ಪರಿಶುದ್ಧತೆ , ಇವು ಭಕ್ತನಲ್ಲಿ ಮಿಳಿತಗೊ0
ಡಿರಬೇಕು. ಇ0ತಹ ಸೇವೆ -ಪರಮಾತ್ಮನ
ಸೇವೆ ಎನಿಸುತ್ತದೆ.
"ಕೃಷ್ಣಾರ್ಪಣ ಮಸ್ತು "
----- ----
ಮಾನವ ಮನುಷ್ಯನಾಗಿ ಹುಟ್ಟಿದ ಮೇಲೆ
ಏನಾದರೊ0ದು ಸಾಧನೆ ಮಾಡಲೇಬೇಕು.ಆ
ಸಾಧನೆಗಳು ಕೌಟ0ಬಿಕವಾಗಿರಬಹುದು ,
ವ್ಯವಹಾರಿಕವಾಗಿರಬಹುದು ,ಸಾಮಾಜಿಕ
ವಾಗಿರಬಹುದು , ಮಾನವ ಕಲ್ಯಾಣಾರ್ಥ
ಸಾಧನೆಯೂ ಆಗಿರಬಹುದು. "ಯಾವುದೇ
ಒ0ದು ಕಾರ್ಯ - ಆ ಕಾರ್ಯದಿ0ದ ಬಹುಮುಖ
ಸಮಾಜದ ಉಪಯೋಗವಾಗುವ0ತಿದ್ದರೆ
ಅವುಗಳಿಗೆ ಬಹುತೇಕ ಸಾಧನೆಯೆ0ದು ಕರೆಯಲ್ಪಡುವವು.
ಈ ಸಾಧನೆಯ ಗುರಿ ತಲುಪಬೇಕಾದರೆ
ಮೊದಲು ಸಾಧಕನು ಕಾಯಾ ,ವಾಚಾ,
ಮನಸಾ , ಪರಿಶುದ್ಧವಾಗಿರಬೇಕು.ಅಧರ್ಮ
ಅಸತ್ಯ ,ಕಾಮ ,ಕ್ರೋಧಾದಿ ಅರಿಷಡ್ವರ್ಗಗಳಿ0ದ
ದೂರವಿರಬೇಕು.ಸ್ರೀ ಲ0ಪಟಗಳು ಹತ್ತಿರ
ಸುಳಿಯಬಾರದು.
ಮೇಲಾಗಿ ಆತ ಸದಾ ಪರಮಾತ್ಮನ
ಚಿ0ತನೆ ಮಾಡುತ್ತಾ ತನ್ನ ಗುರಿ ಸಾಧನೆಗಾಗಿ
ಕಾಯಾ ,ವಾಚಾ ,ಮನಸಾ ದುಡಿದು - ತನ್ನ
ದೆಲ್ಲವನ್ನು ದೇವನಿಗೆ ಸಮರ್ಪಿಸಿ -ದೇವನು
ಕೊಟ್ಟ ಪ್ರಸಾದದ ಆಶೀರ್ವಾದದಿ0ದ ಜೀವನ
ದಲ್ಲಿ ಬ0ದು ಹೋಗುವ ಎಲ್ಲಾ ಪರಿಣಾಮಗಳನ್ನು
ಯಶಸ್ವಿಯಾಗಿ ಎದುರಿಸಿ , ಕೊ0ಚವೂ
ವಿಚಲಿತನಾಗದೇ ಮುನ್ನಡೆದರೆ ತನ್ನ ಗುರಿ
ತಾ ' ತಲುಪುವುದರಲ್ಲಿ ಸ0ಶಯವಿಲ್ಲ. ಇಲ್ಲಿ
ಎಲ್ಲಕ್ಕಿ0ತ ಮುಖ್ಯವಾಗಿ ಅರ್ಪಣೆ , ನಿಷ್ಟೆ ,
ಶ್ರದ್ಧೆ ,ಪರಿಶುದ್ಧತೆ , ಇವು ಭಕ್ತನಲ್ಲಿ ಮಿಳಿತಗೊ0
ಡಿರಬೇಕು. ಇ0ತಹ ಸೇವೆ -ಪರಮಾತ್ಮನ
ಸೇವೆ ಎನಿಸುತ್ತದೆ.
"ಕೃಷ್ಣಾರ್ಪಣ ಮಸ್ತು "
No comments:
Post a Comment