Tuesday, February 6, 2018

 "  ಸಂಗಾನ ಮಾತು -369 "
 
  ---   ----  -----   --------------
  *  ಉಷ್ಣತ ಹೆಚ್ಚಲು ದೇಹಕ್ಕೆ ಹಿತ
      ಬಾಯಿ ಉಷ್ಣತೆ ಹೆಚ್ಚಲು
      ಅಲ್ಲೋಲ - ಕಲ್ಲೋಲ.
 
  *   ಭಕ್ಷಿಸು ಅನ್ನ -ಮಾನವತೆಯ ಸೋಲು.
 
  *  ಅನ್ನ -ವಸತಿ -ದುಡಿಮೆ
      ಕೃಪಾಕಟಾಕ್ಷೆಯಲ್ಲಿರಬಾರದು.

No comments: