Thursday, February 22, 2018


 "  ಆಧ್ಯತೆಯ ವಿಚಾರಗಳು  "
             --   ---   ---   ------------
     ದೇಶ ಭದ್ರತೆ -ಸುಸ್ತಿರವಿರಲು ನನಗೆ
ತೋಚಿದಂತೆ ಈ ಮಾದರಿಯ ಕಾರ್ಯಕ್ರಮ
ಗಳು ಒಳ್ಳೆಯದು.ಇದು ನನ್ನ ವ್ಯಯಕ್ತಿಕ
ಅಭಿಪ್ರಾಯ.

ಆಧ್ಯತೆಯ ಮೇರೆಗೆ ಸುಧಾರಣೆ ಆಗಬೇಕಾದ
ಕ್ಷೇತ್ರಗಳ ಬಗ್ಗೆ ಮಾತ್ರ ಒಂದು ನೋಟ.

*  ರಕ್ಷಣಾ ಕ್ಷೇತ್ರಗಳ ಆಧ್ಯತೆ,ಆಧುನಿಕ
ಶಸ್ತ್ರಾಸ್ತ್ರಗಳು ಉಪಕರಣಗಳು,ಸ್ಯೆನಿಕರಿಗೆ
ವಿಷೇಶ ಭತ್ಯೆ. ಮಡಿದ ಯೋಧರ ಕುಟುಂಬಕ್ಕೆ
ಆರ್ಥಿಕ ಸವಲತ್ತು,ನಿವೇಶನ ಸೌಲಭ್ಯ.

*  ಆರ್ಥಿಕ ಮೀಸಲಾತಿ ಜಾರಿಗೆ

*  ಸಂವಿಧಾನ ರಕ್ಷಣೆ ,ಅಗತ್ಯ ಬಿದ್ದಾಗ ತಿದ್ದುಪಡಿ

*  ಜಲವಿವಾದಗಳ ವಿಚಾರಣೆ ,ಕುಡಿಯುವ
ನೀರಿಗೆ,ಕೃಷಿಗೆ ಆಧ್ಯತೆ.

*ನಿರುದ್ಯೋಗಿಗಳಿಗೆ ಉದ್ಯೋಗ ,ಬಡ್ಡಿ ರಹಿತ
ಭಂಡವಾಳ  ಮಂಜೂರು,ಸ್ವಾವಲಂಬೆನೆಗೆ
ಉತ್ತೇಜನ.

*ಬ್ರಹತ್ ಪ್ರಮಾಣದ ಸಾಲ ಮಂಜೂರಾತಿ
ಪ್ರಾಧಿಕಾರಕ್ಕೆ -ಸಾಲ ವಸೂಲಾತಿಯ
ನಿರ್ವಹಣೆ.

*ನ್ಯೆತಿಕ ಶಿಕ್ಷಣ ,ಯೋಗ ಶಿಕ್ಷಣಕ್ಕೆ ಆಧ್ಯತೆ.
ವಯಸ್ಸಿನ ಅನುಗುಣವಾಗಿ ಎಷ್ಟು ಬೇಕೋ
  ಅಷ್ಟು ಲ್ಯೆಂಗಿಕ ಶಿಕ್ಷಣ ,ಜೊತೆಗೆ ಸ್ವಚ್ಛ
   ಮಾನಸಿಕ ಸ್ವಾಸ್ಥ ವಿಜ್ನಾನ ಶಿಕ್ಷಣ ಸೇರಿಸಲಿ.

*  ಕನ್ನಡರಿಗೆ ಉದ್ಯೋಗ ಕೊಡದ ,ಸರಕಾರದ
  ಸವಲತ್ತು ಪಡೆಯುವ ಬ್ರಹತ್ ಕಂಪನಿಗಳಿಗೆ
   ಸವಲತ್ತಿನ ಸಹಾಯ ನಿಲ್ಲಲಿ.

* ನದಿಗಳ ಉಗಮ ಎಲ್ಲಿ ಇರುತ್ತೋ  ,
   ಆ ಪ್ರದೇಶಕ್ಕೆ ಶೇ 75 ರಷ್ಟು ನೀರಿನ
   ಬಳಕೆಗೆ ಅವಕಾಶ.

* ಕೆಲವೇ ಕೆಲವು ವರ್ಷ ಸಾರ್ವಜನಿಕ ಹುದ್ದೆ
   ನಿರ್ವಹಿಸಿದವರಿಗೆ ಮಾಸಿಕ ಪಿಂಚಣಿ
   ನಿಲ್ಲಿಸಲಿ.

No comments: