ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Monday, February 19, 2018
" ಸಂಗಾನ ಮಾತು --388 " -- ---- ----- ---------- * ದುಡಿದ ಸಂಪತ್ತೇ ಉಳಿಯುವದಿಲ್ಲ...! ದೋಚಿದ ಸಂಪತ್ತು ಉಳಿಯುತ್ತಾ..??
* ಬರಿಗಾಲಿನ ಕರ್ಮಚಾರಿ ಬರಪೀಡಿತನೆಂದು ಭಾವಿಸಬೇಡಿ.
* " ದೋಚುವ ತಂತ್ರಜ್ನಾನ " ಕ್ಕೆ ನೂರಾರು ವಿಜ್ನಾನ ಸೌಧಗಳು ಗುಲಾಮ.
No comments:
Post a Comment