Saturday, February 24, 2018

 "  ಗಾಂಧೀಜಿಯವರ ಚಿಂತನೆಗಳು  "
     ---   ----   ----   ----   ------------
   ರಕ್ಷಣಾ ವ್ಯವಸ್ಥೆ ,ಭದ್ರತಾ ವ್ಯವಸ್ಥೆ,ವ್ಯೆಜ್ನಾನಿಕ
ಸಂಶೋಧನೆಗಳಿಗಾಗಿ ಹಾಗು ಇತರೆ ಅಗತ್ಯ
ಕ್ಷೇತ್ರಗಳಲ್ಲಿ ಮಾತ್ರ ತಂತ್ರಜ್ನಾನ ಬಳಸುವದು
ಯೋಗ್ಯ.

ತಂತ್ರಜ್ನಾನ ಉದ್ಯೋಗ ಸೃಷ್ಟಿಸುವ ಬದಲು
ಉದ್ಯೋಗಾಕಾಂಕ್ಷಿಗಳ ಅನ್ನವನ್ನು ಕಬಳಿಸು
ತ್ತಿದೆ.10 ಮಂದಿ ಮಾನವ ಸಂಪನ್ಮೂಲ
ಬಳಿಸಿ ಮಾಡಬೇಕಾದ ಕೆಲಸ ಒಂದು ಯಂತ್ರ
ಮಾಡುತ್ತದೆ.ಉಳಿದ 09 ಜನ ಖಾಲಿ.ಮೇಲಾಗಿ
ತಂತ್ರಜ್ನಾನ ಜನಸ್ನೇಹಿ ಯಾಗುವ ಬದಲು
ಯಾರು ಅದನ್ನು ಬಳಸುತ್ತಾರೋ ಅವರನ್ನೇ
ನುಂಗುತ್ತದೆ.

    ಈ ವ್ಯವಸ್ಥೆ ನೋಡಿದಾಗ ಮಹಾತ್ಮ
ಗಾಂಧೀಜಿಯವರ ಗ್ರಾಮ ಸ್ವರಾಜ್ಯ,
ಸ್ವ ಉದ್ಯೋಗ ,ಸ್ವಯಂ ಉತ್ಪಾದನೆ,ಸ್ವಯಂ
ವಿತರಣೆ ಮಾಡುವ ವ್ಯವಸ್ಥೆಯು ಈಗಲೂ
ಪ್ರಸ್ತುತವೆನಿಸುತ್ತದೆ.

ಎಷ್ಟೋ ಜನರಿಗೆ ಉದ್ಯೋಗ ಲಭಿಸುತ್ತೆ.
ಕೃತಕ ಛಾಯೆ ಇರುವದಿಲ್ಲ.
ಗಾಂಧೋಜಿಯವರ ಉದ್ಯೋಗ ಚಿಂತನೆ
ಅಧ್ಯಯನ ಪ್ರಾರಂಭಿಸುವದಕ್ಕೆ ಪ್ರೋತ್ಸಾಹ
ಅಗತ್ಯ.

No comments: