Monday, February 26, 2018

 " ಭಂಢಗೆಟ್ಟವರಯ್ಯ -  ನ್ಭಂಡಗೆಟ್ಟವರು "
        ----   -----   -----   ----   ------
ನೆನೆಯುವದು : ಎನ್ನಯ ಮನವು
ನೆನೆಯುವದು : ಎನ್ನಯ ತನುವು
ಗೀತೆಯ ಶ್ಲೋಕಗಳು ನೆನಪಾಗದಯ್ಯ
ಬಸವಣ್ಣನ  ವಚನಗಳು ನೆನಪಾಗದಯ್ಯ
  ........ ಆದರೆ .....
ಎನ್ನಯ ತನವು ಮನವು
ಬೇಡ -ಬೇಡವೆಂದರೂ ನೆನೆಯುವದಯ್ಯ
ಹಗಲು ಧರೋಡೆಕೋರರನ್ನು ..!
ಸೂಟು ಬೂಟು ಹಾಕಿದ
ಹೇಯ ಮನಸಿನವರನ್ನು..!!
ಇವರು ಬೆಳೆಸಿದ ಸಾಮ್ರಾಜ್ಯ 
ಧರೋಡೆಯ ಸಂಪತ್ತಯ್ಯ..!
ಕೋಟಿ ಕೋಟಿ ಬೆಲೆಯ ವಜ್ರಗಳು
ವಂಚಿಸಿದ ಸಂಪತ್ತಯ್ಯ..!
ಮಾತೆತ್ಯಿದರೆ..ಜನ...!.!
    ಜನ..ಜನ..ಇವರನ್ನು..
ಓಡಿಹೋದವರಯ್ಯ..???
ತೆಲೆಮೆರೆಸಿಕೊಂಡವರಯ್ಯ..???
ಎನ್ನುವರಯ್ಯ ಎನ್ನುವರು..  ..  ..
ಭಂಡರಯ್ಯ..ಭಲೇ ಭಂಡರಯ್ಯ.!!!

No comments: