"ಜೀವನ -ಬದುಕು "
ಜೀವನ ಒ0ದು ಕಲೆ.ನಾಗರಿಕತೆಯಿ0ದ
ಬಾಳುವದೇ ಕಲೆ. ಈ ಕಲೆಗಾಗಿ ಬದುಕಬೇಕು.
ಬಾಳಿ ಜೀವನ ನಡೆಸಬೇಕು.ನಮ್ಮ0ತೆ ಎಲ್ಲಾ
ಪ್ರಾಣಿಗಳು ಜೀವಿಸಬೇಕು.ಜೀವಿಸಲಿಕ್ಕೆ ಆಹಾರ
ಬೇಕು.ಅರ್ಥಾತ ದುಡಿಯಬೇಕು. ನಮ್ಮ
ದುಡಿತದ ಮೇಲೆ ನಮಗೆ ಆಹಾರ ಲಭ್ಯವಾಗು
ತ್ತದೆ.ಅದರ ಮೇಲೆ ನಮ್ಮ ಜೀವನ.ಇದು
ಮಾನವ ನಿರ್ಮಿತ ಸಾಮಾಜಿಕ ಜೀವನ
ನಿಯಮ.ಇದನ್ನೇ ಕಾಯಕ ವೆ0ತಲೂ
ಕರೆಯಬಹುದು.
ಆಹಾರ ಜೊತೆಗೆ ವಾಸಿಸಲು ಮನೆ ಬೇಕು.
ಮನೆಕಟ್ಟಬೇಕು ಇಲ್ಲವೇ ಭಾಡಿಗೆ ಮನೆಯಲ್ಲಿ
ಇರಬೇಕು.ಹೀಗೆ ಮನುಷ್ಯನ ಬದುಕು 04
ಸ್ತರದಲ್ಲಿ ನಡೆಯುತ್ತಾ ಬರುತ್ತದೆ.
ಮೊದಲನೇ ಸ್ತರದಲ್ಲಿ ಐಷರಾಮಿ
ಜೀವನ. ಮೇಲ್ವರ್ಗದವರು.
ಇವರಿಗೆ ಕಾಯಕದ ಬಗ್ಗೆ ಚಿ0ತೆ ಇಲ್ಲ.
ಆದರೆ ಇವರಿಗೆ ಶ್ರೀಮ0ತರ ಕಾಹಿಲೆಗಳು ಬಿ.ಪಿ.
ಶುಗರ,ಮನೋಚಿ0ತೆ ,ವ್ಯಸನಾದಿಗಳು ,ಬೊಜ್ಜು
ಬಹಳ. ಎರಡನೇ ಸ್ತರದಲ್ಲಿ ನೌಕರವರ್ಗ ,
ವ್ಯಾಪಾರಸ್ಥರು ಗುತ್ತಿಗೆದಾರರು ಹೀಗೆ ಈವಲಯದಲ್ಲಿ
ನಿಯಮಿತ ಅವಧಿಯ ಕಾಯಕ.ಎಷ್ಟೊನಿಗದಿಯಾಗಿರುತ್ತೋ
ಅಷ್ಟು ಕೆಲಸ.ಇವರಿಗೆ ಆಸೆ ಹೆಚ್ಚು ಹೀಗಾಗಿ
ಅನವಶ್ಯಕ ತಮ್ಮದಲ್ಲದ ಜವಾಬ್ದಾರಿ ನಿಭಾಯಿಸಲು ಹೋಗಿ
ನೂರೆ0ಟು ಸಮಸ್ಯೆಗಳನ್ನು ಮ್ಯೆಮೇಲೆ ಎಳೆದುಕೊಳ್ಜ್ಲುವ ಚಪಲ.
ಹೀಗಾಗಿ ಏನಾದರೋದು ಕಾಹಿಲೆ ಇದ್ದೇ ಇರುತ್ತೆ
.ಮೂರನೇಸ್ಥರದಲ್ಲಿ ಕಾರ್ಮಿಕರು,ದಿನಗೂಲಿಗಳು ,ಕೂಲಿಗಳು.
ಇವರಿಗೆ ಕೆಲಸ ಸಿಕ್ಕಿತು ಅ0ದರೆ ಖುಷಿಯೋ ಖುಷಿ.
ತಮಗ ಸಿಕ್ಕ ಕೆಲಸ ಚೊಕ್ಕಾಗಿ ಮಾಡ್ತಾರೆ.
ಹೆಚ್ಚಿನ ಆದಾಯ ವಿಲ್ಲ. ದುಡಿಬೇಕು ತಿನ್ನಬೇಕು.
ಬಡತನ. ರೋಗ -ರುಜನಿ ಸಾಮಾನ್ಯ.
ನಾಲ್ಕನೇ ಸ್ತರದಲ್ಲಿ ಭಿಕ್ಷುಕರು ,ಅಲೆಮಾರಿ.ಅನಾಥರು
ಇವರಿಗೆ ನೆಲೆಇಲ್ಲ. ಗತಿ ಇಲ್ಲ. ದೇವರೇ ಎಲ್ಲಾ.
ಒ0ದ0ತೂ ಸತ್ಯ.ಯಾವುದೇ ಸ್ತರದ ಜೀವನ
ವನ್ನು -ಬದಕನ್ನು ನಡೆಸಲಿ. ನಾವು ಮೊದಲು
ಕಾಯಕವನ್ನು --ಕಾಯಾ -ವಾಚಾ -ಮನಸಾ
ತ್ರಿಕರಣ ಶುದ್ಧಿಯಿ0ದ ಸ್ವೀಕರಿಸಿ ನಮ್ಮ -
ನಮ್ಮ ದುಡಿಮೆ ಮಾಡಿದರೆ ಬದುಕು ಸಾರ್ಥಕ
ವಾಗುತ್ತದೆ.ಶ್ರಮದ ಜೀವನ ಕಣ್ಣಿಗೆ ಸುಖವಾದ
ನಿದ್ದೆ ಒದಗಿಸುತ್ತದೆ.ಯಾವುದೇ ಚಿ0ತೆ ,
ಸಮಸ್ಯೆಗಳು ಇರುವದಿಲ್ಲ.ಮನುಷ್ಯ
ಧ್ಯೆಹಿಕವಾಗಿ ಶ್ರಮಪಟ್ಟು ಕಾರ್ಯ ನಿರತನಾದರೆ
ಆತನಿಗೆ ಎಲ್ಲ ಸೌಕರ್ಯಗಳನ್ನು ದೇವರು
ಕರುಣಿಸುತ್ತಾನೆ.ಈ ಕಾಯಕದಲ್ಲಿ ನ0ಬಿಕೆ
ಇರಬೇಕು.ಪರಮಾತ್ಮ ನ0ಬಿದವರಿಗೆ
ಕಾಯಕವನ್ನು ಅನುಗ್ರಹಿಸುತ್ತಾನೆ.ಪ್ರಪ0ಚವೇ
ಒ0ದರ್ಥದಲ್ಲಿ "ಕಾಯಕಯೋಗಿ " .
"ಕಾಯಕವನ್ನು ಬೆಳಗಿಸಿದರೆ
ಜೀವನ ಬೆಳಗುತ್ತದೆ."
"ಕಾಯಕವನ್ನು -ಅಲಕ್ಷಿಸಿದರೆ
ಜೀವನ -ಮುರಾಬಟ್ಟಿ "
ಜೀವನ ಒ0ದು ಕಲೆ.ನಾಗರಿಕತೆಯಿ0ದ
ಬಾಳುವದೇ ಕಲೆ. ಈ ಕಲೆಗಾಗಿ ಬದುಕಬೇಕು.
ಬಾಳಿ ಜೀವನ ನಡೆಸಬೇಕು.ನಮ್ಮ0ತೆ ಎಲ್ಲಾ
ಪ್ರಾಣಿಗಳು ಜೀವಿಸಬೇಕು.ಜೀವಿಸಲಿಕ್ಕೆ ಆಹಾರ
ಬೇಕು.ಅರ್ಥಾತ ದುಡಿಯಬೇಕು. ನಮ್ಮ
ದುಡಿತದ ಮೇಲೆ ನಮಗೆ ಆಹಾರ ಲಭ್ಯವಾಗು
ತ್ತದೆ.ಅದರ ಮೇಲೆ ನಮ್ಮ ಜೀವನ.ಇದು
ಮಾನವ ನಿರ್ಮಿತ ಸಾಮಾಜಿಕ ಜೀವನ
ನಿಯಮ.ಇದನ್ನೇ ಕಾಯಕ ವೆ0ತಲೂ
ಕರೆಯಬಹುದು.
ಆಹಾರ ಜೊತೆಗೆ ವಾಸಿಸಲು ಮನೆ ಬೇಕು.
ಮನೆಕಟ್ಟಬೇಕು ಇಲ್ಲವೇ ಭಾಡಿಗೆ ಮನೆಯಲ್ಲಿ
ಇರಬೇಕು.ಹೀಗೆ ಮನುಷ್ಯನ ಬದುಕು 04
ಸ್ತರದಲ್ಲಿ ನಡೆಯುತ್ತಾ ಬರುತ್ತದೆ.
ಮೊದಲನೇ ಸ್ತರದಲ್ಲಿ ಐಷರಾಮಿ
ಜೀವನ. ಮೇಲ್ವರ್ಗದವರು.
ಇವರಿಗೆ ಕಾಯಕದ ಬಗ್ಗೆ ಚಿ0ತೆ ಇಲ್ಲ.
ಆದರೆ ಇವರಿಗೆ ಶ್ರೀಮ0ತರ ಕಾಹಿಲೆಗಳು ಬಿ.ಪಿ.
ಶುಗರ,ಮನೋಚಿ0ತೆ ,ವ್ಯಸನಾದಿಗಳು ,ಬೊಜ್ಜು
ಬಹಳ. ಎರಡನೇ ಸ್ತರದಲ್ಲಿ ನೌಕರವರ್ಗ ,
ವ್ಯಾಪಾರಸ್ಥರು ಗುತ್ತಿಗೆದಾರರು ಹೀಗೆ ಈವಲಯದಲ್ಲಿ
ನಿಯಮಿತ ಅವಧಿಯ ಕಾಯಕ.ಎಷ್ಟೊನಿಗದಿಯಾಗಿರುತ್ತೋ
ಅಷ್ಟು ಕೆಲಸ.ಇವರಿಗೆ ಆಸೆ ಹೆಚ್ಚು ಹೀಗಾಗಿ
ಅನವಶ್ಯಕ ತಮ್ಮದಲ್ಲದ ಜವಾಬ್ದಾರಿ ನಿಭಾಯಿಸಲು ಹೋಗಿ
ನೂರೆ0ಟು ಸಮಸ್ಯೆಗಳನ್ನು ಮ್ಯೆಮೇಲೆ ಎಳೆದುಕೊಳ್ಜ್ಲುವ ಚಪಲ.
ಹೀಗಾಗಿ ಏನಾದರೋದು ಕಾಹಿಲೆ ಇದ್ದೇ ಇರುತ್ತೆ
.ಮೂರನೇಸ್ಥರದಲ್ಲಿ ಕಾರ್ಮಿಕರು,ದಿನಗೂಲಿಗಳು ,ಕೂಲಿಗಳು.
ಇವರಿಗೆ ಕೆಲಸ ಸಿಕ್ಕಿತು ಅ0ದರೆ ಖುಷಿಯೋ ಖುಷಿ.
ತಮಗ ಸಿಕ್ಕ ಕೆಲಸ ಚೊಕ್ಕಾಗಿ ಮಾಡ್ತಾರೆ.
ಹೆಚ್ಚಿನ ಆದಾಯ ವಿಲ್ಲ. ದುಡಿಬೇಕು ತಿನ್ನಬೇಕು.
ಬಡತನ. ರೋಗ -ರುಜನಿ ಸಾಮಾನ್ಯ.
ನಾಲ್ಕನೇ ಸ್ತರದಲ್ಲಿ ಭಿಕ್ಷುಕರು ,ಅಲೆಮಾರಿ.ಅನಾಥರು
ಇವರಿಗೆ ನೆಲೆಇಲ್ಲ. ಗತಿ ಇಲ್ಲ. ದೇವರೇ ಎಲ್ಲಾ.
ಒ0ದ0ತೂ ಸತ್ಯ.ಯಾವುದೇ ಸ್ತರದ ಜೀವನ
ವನ್ನು -ಬದಕನ್ನು ನಡೆಸಲಿ. ನಾವು ಮೊದಲು
ಕಾಯಕವನ್ನು --ಕಾಯಾ -ವಾಚಾ -ಮನಸಾ
ತ್ರಿಕರಣ ಶುದ್ಧಿಯಿ0ದ ಸ್ವೀಕರಿಸಿ ನಮ್ಮ -
ನಮ್ಮ ದುಡಿಮೆ ಮಾಡಿದರೆ ಬದುಕು ಸಾರ್ಥಕ
ವಾಗುತ್ತದೆ.ಶ್ರಮದ ಜೀವನ ಕಣ್ಣಿಗೆ ಸುಖವಾದ
ನಿದ್ದೆ ಒದಗಿಸುತ್ತದೆ.ಯಾವುದೇ ಚಿ0ತೆ ,
ಸಮಸ್ಯೆಗಳು ಇರುವದಿಲ್ಲ.ಮನುಷ್ಯ
ಧ್ಯೆಹಿಕವಾಗಿ ಶ್ರಮಪಟ್ಟು ಕಾರ್ಯ ನಿರತನಾದರೆ
ಆತನಿಗೆ ಎಲ್ಲ ಸೌಕರ್ಯಗಳನ್ನು ದೇವರು
ಕರುಣಿಸುತ್ತಾನೆ.ಈ ಕಾಯಕದಲ್ಲಿ ನ0ಬಿಕೆ
ಇರಬೇಕು.ಪರಮಾತ್ಮ ನ0ಬಿದವರಿಗೆ
ಕಾಯಕವನ್ನು ಅನುಗ್ರಹಿಸುತ್ತಾನೆ.ಪ್ರಪ0ಚವೇ
ಒ0ದರ್ಥದಲ್ಲಿ "ಕಾಯಕಯೋಗಿ " .
"ಕಾಯಕವನ್ನು ಬೆಳಗಿಸಿದರೆ
ಜೀವನ ಬೆಳಗುತ್ತದೆ."
"ಕಾಯಕವನ್ನು -ಅಲಕ್ಷಿಸಿದರೆ
ಜೀವನ -ಮುರಾಬಟ್ಟಿ "