Wednesday, February 17, 2016


  " ಸ0ಗಾನ ಮಾತು   " 

  *  "   ಹಣ ಮತ್ತು ರೋಗ ಬಳ್ಳಿಗಳು
         ಮನುಷ್ಯನ ಅ0ತರಿಕ ಹಾಗು
         ಆ0ತರಿಕ ಲಕ್ಷಣಗಳನ್ನು
        ಬದಲುಸುತ್ತವೆ.
  *  "   ಜಗತ್ತಿನಲ್ಲಿ ತ0ತ್ರಜ್ನಾನ ವಿಷೇಶ
          ಪರಿಣಿತರೇ  ಭಯೋತ್ಪಾದನಾ
          ದಾಳಿಯಲ್ಲಿ ಪಾಲ್ಗೊ0ಡ ಪ್ರಮುಖರು
          ಎ0ಬ ಕಟು ಸತ್ಯವನ್ನು ಅರಗಿಸಿಕೊ
          ಳ್ಳುವ ಸಾಮರ್ಥ್ಯ ವಿಜ್ನಾನಕ್ಕೆ ಇಲ್ಲ. !
  *   "  ಕಳ್ಳ ಕಾಕರರೇ ರಾಜಕಾರಣದಲ್ಲಿ
          ತು0ಬಿರುವಾಗ ಸಿಳ್ಳೇಕ್ಯಾತನೇ
          ವಸಿ ವಾಸಿ ಅಲ್ವಾ  ?

No comments: