" ಸ0ಗಾನ ಮಾತು "
* " ಹಣ ಮತ್ತು ರೋಗ ಬಳ್ಳಿಗಳು
ಮನುಷ್ಯನ ಅ0ತರಿಕ ಹಾಗು
ಆ0ತರಿಕ ಲಕ್ಷಣಗಳನ್ನು
ಬದಲುಸುತ್ತವೆ.
* " ಜಗತ್ತಿನಲ್ಲಿ ತ0ತ್ರಜ್ನಾನ ವಿಷೇಶ
ಪರಿಣಿತರೇ ಭಯೋತ್ಪಾದನಾ
ದಾಳಿಯಲ್ಲಿ ಪಾಲ್ಗೊ0ಡ ಪ್ರಮುಖರು
ಎ0ಬ ಕಟು ಸತ್ಯವನ್ನು ಅರಗಿಸಿಕೊ
ಳ್ಳುವ ಸಾಮರ್ಥ್ಯ ವಿಜ್ನಾನಕ್ಕೆ ಇಲ್ಲ. !
* " ಕಳ್ಳ ಕಾಕರರೇ ರಾಜಕಾರಣದಲ್ಲಿ
ತು0ಬಿರುವಾಗ ಸಿಳ್ಳೇಕ್ಯಾತನೇ
ವಸಿ ವಾಸಿ ಅಲ್ವಾ ?
No comments:
Post a Comment