Wednesday, February 10, 2016

ಸ0ಗಾನ ಮಾತು".
  
* ತಾ ನಡೆದು ಬ0ದ ದಾರಿಯೇ
   ಮನುಷ್ಯನಿಗೆ ದಾರಿದೀಪ.

*  ತಪ್ಪು ಮಾಡಿದವನಿಗೆ  ಕ್ಷಮೆ
   ದ್ರೋಹ ಮಾಡಿದವನಿಗೆ  ಶಿಕ್ಷೆ.

*  ಶಿಷ್ಟ -ಸಾಮ
   ದುಷ್ಟ  -  ಕ್ಷಾತ್ರ
   ವ್ಯಾಜ್ಯ -ನ್ಯಾಯ ಸೂತ್ರ
   ಆಸ್ತಿಕ - ಧರ್ಮ ಸೂತ್ರ
   ಅರಸರಿಗೆ -ರಾಜನೀತಿ
   ಇವುಗಳ ಪ0ಚಮ ವೇದವೇ
    " ಭಗವದ್ಗೀತೆ  ".

No comments: