Tuesday, February 9, 2016

             ಹಣ
    
ಹಣ ಮತ್ತು ಬ0ಗಾರ "ಆಯ ವ್ಯಯ " 
ವೆ0ಬ ದೇವರ ಎಡ -ಬಲ ಭುಜಗಳು.
ಇವಿಲ್ಲದೇ ಜಗತ್ತಿನ ಸಮಸ್ತ ಚಟುವಟಿಕೆಗಳಿಗೆ
ಚಾಲನೆಯೇಇಲ್ಲ. ಇವು ಆರ್ಥಿಕ ಸೌಲಭ್ಯಗಳನ್ನು
 ನೀಡಬಲ್ಲವು . ಹಾಗೆಯೇ
ಅರ್ಥಿಕತೆಯ ನ್ನು ನಿಯ0ತ್ರಿಸುತ್ತವೆ.
ದೇಶ ಬಲಾಡ್ಯವಾಗಿದೆ ಇಲ್ಲ ಎ0ಬುದನ್ನು ಆ 
ದೇಶದಭ0ಡಾರ ಕೋಶ ದೃಡಪಡಿಸುತ್ತದೆ.
ಅ0ತರಾಷ್ಟ್ರೀಯ ಮಟ್ಟದ ವಿಧ್ಯಾಮಾನಗಳನ್ನು
ಆ  ದೇಶ ಜೆ.ಡಿ.ಪಿ. ಆಧರಿಸುತ್ತದೆ.
ಇನ್ನು ಸಾಮನ್ಯ ಜೀವನದಲ್ಲಿ ಹಣದ 
ವ್ಯವಹಾರ  ಅವನ ಸಾಮಾಜಿಕ ಅ0ತಸ್ತಿನ ನಿಲುವಾಗಿದೆ.
ಹಣ ಇಲ್ಲದೇ ಇಲ್ಲಿ ಯಾವ ವ್ಯವಹಾರಗಳು 
ನಡೆಯುವದಿಲ್ಲ. ಹಣವೇ ಪ್ರಧಾನ. ಎಲ್ಲಿ ಹಣ 
ವಿರುತ್ತೋ ಅಲ್ಲಿ ಜನ ಮುಕ್ಕತಾರೆ.
ಅಲ್ಲಿ ಅವನಿಗೆ ಗೌರವವಿದೆ. ಹಣವನ್ನು ಗಳಿಸಲು ಎಲ್ಲರು
ಪ್ರಯತ್ನಿಸಬೇಕು ಮಾರ್ಗಗಳು ಅನೇಕ. ಆದರೆ 
ಅವನ ಆದಾಯದಿ0ದ ಅವನ ಸ್ತಿತಿ ಆಳೆಯಲಾಗುತ್ತದೆ.
ಕೆಲವೊಮ್ಮೆ ಹಣವು ಸಾಮಾಜಿಕ ದುಷ್ಟ 
ಚಟಗಳಿಗೆ ದಾಸನಾಗುವ0ತೆ ಮಾಡುತ್ತದೆ.
ಇದು ಅವನ ಹಣದ ಸುತ್ತಲು ಕಟ್ಟಿಕೊ0ಡ 
ಬೇಲಿ ನಿರ್ಧರಿಸುತ್ತದೆ.ದುಷ್ಟರ ಸ0ಗ ಅವನನ್ನು /ಳನ್ನು
ವಿಲಾಸಿಕರನ್ನಾಗಿ ಸಮಾಜಬ್ರಷ್ಟರನ್ನಾಗಿ ಮಾಡುತ್ತದೆ. 
ಆದ್ದರಿ0ದ ಕಷ್ಟ ಪಟ್ಟು ಗಳಿಸಿದ ಹಣವು ಸದ್ವಿನಿಯೋಗ ಆಗಬೇಕು. 
ಸಮಾಜಕ್ಕೆ ಉಪಯೋಗವಾಗಬೇಕು. ಇದಕ್ಕೆ
 ಅವರ ಕುಟು0ಬದ ಹಿರಿಯರ ಮಾರ್ಗದರ್ಶನ ಅವಶ್ಯ .
ಹಣಕ್ಕೆ ಬೆಲೆಯಿದೆ.ಸದ್ವಿನಿಯೋಗವಾಗಬೇಕು.
ಹಣವು ಒಮ್ಮೊಮ್ಮೆ ಬೆ0ಕಿ ಕೂಡಾ ಆಗುತ್ತೆ.
 ಹಾಗಾದಲ್ಲಿ ಅವನ ಕುಟು0ಬ ಸತ್ಯನಾಶ.ಹಣದ 
ಮದವೇರದ0ತೆ ಹಣವನ್ನು ಮಿತವ್ಯವಾಗಿ ಬಳಿಸಿ
 ದೇಶದ ಆರ್ಥಿಕತೆಗೆ ನೆರವಾಗುವ0ತೆ ನಮ್ಮ
 ಯೋಜನೆಗಳನ್ನು ರೂಪಿಸಿ ಹಣವನ್ನು 
ವಿನಿಯೋಗಿಸುವದನ್ನು ಕಲಿಯಬೇಕು.
ಇದು ಕೂಡಾ ದೊಡ್ಡ ಶಾಸ್ತ್ರವೇ.

No comments: