"ಆಹಾರ "
ಮೂಲಭೂತ ಸೌಕರ್ಯಗಳಿಲ್ಲದೇ
ಮನುಷ್ಯ ಬದುಕಲಾರ.ಹಸಿವು ಹಿ0ಗಿಸಲು ಆಹಾರ
ಬೇಕೆ ಬೇಕು. ಆಹಾರವು ಮೂಲಭೂತ ಸೌಕರ್ಯಗಳಲ್ಲಿ ಒ0ದು.
ನಮ್ಮ ಹಿರಿಯರು ಹೀಗಾಗಿ ಆಕಾಶ.ವಾಯು,ನೀರು ,ಭೂಮಿ ,ಗೋಮಾತೆ
ಸೂರ್ಯ ಇವುಗಳಲ್ಲಿ ದೇವತ ಸ್ವರೂಪ ಕಾಣ ತೊಡಗಿದರು.
ಜಗತ್ತಿನ ಸ0ಚಾಲವು ಈ ಮೂಲ ಭೂತಗಳಲ್ಲಡಗಿದೆ.
ಈ ಮೂಲಭೂತಗಳನ್ನು ಸೇವಿಸುವ ಮೊದಲು ಇವುಗಳನ್ನು ದೇವರಿಗೆ ಅರ್ಪಿಸಿ
ಸೇವಿಸುವ ಪದ್ಧತಿ ರೂಡಿಯಲ್ಲಿ ಬ0ತ್
ಇದೇ ದೊಡ್ಡ ಪ್ರಮಾಣದಲ್ಲಿ ಯಜ್ನ ಅ0ತಾ
ಕರೆಯುತ್ತೇವೆ.ಎಲ್ಲಾ ದೇವಾನು ದೇವತೆಗಳನ್ಮು
ಸುಪ್ರೀತರಾಗಲು ಯಜ್ನ ಮುಖಾ0ತರ ಅಹ್ವಾನಿಸಿ
ಅವರಿಗೆ ಫಲ -ಪುಷ್ಪ ಆಹಾರದಾನ್ಯ ಕನಕಾದಿಗಳನ್ನುಸರ್ಪಿಸುತ್ತೇವೆ.
ಇದೇ ಅಚರಣೆಯನ್ನು ಎಳ್ಳ ಅಮವಾಸ್ಯೆಯ ದಿವಸ ಗೋಮಾತೆಗೆ ,
ಭೂಮಿಗೆ , ಆಹಾರ ಕೊಡುವ /ಬೆಳೆಯುವ ಎಲ್ಲಾ ಒಕ್ಕಲುತನ
ಸಾಮಗ್ರಿಗಳನ್ನು ಪೂಜಿಸುತ್ತೇವೆ. ಆಹಾರವೇ ನಮ್ಮ
ಬದುಕು.ಆಹಾರವೇ ನಮ್ಮ ದ್ಯೆವ .
ಆಹಾರವೇ ದೇವರು ಕೊಟ್ಟ ಪ್ರಸಾದ್.
No comments:
Post a Comment