Friday, February 5, 2016



  "ಆಹಾರ  "

       ಮೂಲಭೂತ ಸೌಕರ್ಯಗಳಿಲ್ಲದೇ 
ಮನುಷ್ಯ ಬದುಕಲಾರ.ಹಸಿವು ಹಿ0ಗಿಸಲು ಆಹಾರ 
ಬೇಕೆ ಬೇಕು. ಆಹಾರವು ಮೂಲಭೂತ ಸೌಕರ್ಯಗಳಲ್ಲಿ ಒ0ದು.
ನಮ್ಮ ಹಿರಿಯರು ಹೀಗಾಗಿ ಆಕಾಶ.ವಾಯು,ನೀರು ,ಭೂಮಿ ,ಗೋಮಾತೆ
ಸೂರ್ಯ  ಇವುಗಳಲ್ಲಿ  ದೇವತ ಸ್ವರೂಪ ಕಾಣ ತೊಡಗಿದರು.
ಜಗತ್ತಿನ ಸ0ಚಾಲವು ಈ ಮೂಲ ಭೂತಗಳಲ್ಲಡಗಿದೆ.
ಈ ಮೂಲಭೂತಗಳನ್ನು ಸೇವಿಸುವ ಮೊದಲು ಇವುಗಳನ್ನು ದೇವರಿಗೆ ಅರ್ಪಿಸಿ 
ಸೇವಿಸುವ ಪದ್ಧತಿ ರೂಡಿಯಲ್ಲಿ ಬ0ತ್

  
  ಇದೇ ದೊಡ್ಡ ಪ್ರಮಾಣದಲ್ಲಿ ಯಜ್ನ ಅ0ತಾ 
ಕರೆಯುತ್ತೇವೆ.ಎಲ್ಲಾ ದೇವಾನು ದೇವತೆಗಳನ್ಮು
ಸುಪ್ರೀತರಾಗಲು ಯಜ್ನ ಮುಖಾ0ತರ ಅಹ್ವಾನಿಸಿ 
ಅವರಿಗೆ ಫಲ -ಪುಷ್ಪ  ಆಹಾರದಾನ್ಯ ಕನಕಾದಿಗಳನ್ನುಸರ್ಪಿಸುತ್ತೇವೆ.
ಇದೇ ಅಚರಣೆಯನ್ನು ಎಳ್ಳ ಅಮವಾಸ್ಯೆಯ ದಿವಸ ಗೋಮಾತೆಗೆ ,
ಭೂಮಿಗೆ , ಆಹಾರ ಕೊಡುವ /ಬೆಳೆಯುವ  ಎಲ್ಲಾ ಒಕ್ಕಲುತನ 
ಸಾಮಗ್ರಿಗಳನ್ನು ಪೂಜಿಸುತ್ತೇವೆ. ಆಹಾರವೇ ನಮ್ಮ 
ಬದುಕು.ಆಹಾರವೇ ನಮ್ಮ ದ್ಯೆವ .
ಆಹಾರವೇ ದೇವರು ಕೊಟ್ಟ ಪ್ರಸಾದ್.

No comments: