"ಮೌ ನ "
ಆಧುನಿಕ ಜಗತ್ತಿನಲ್ಲಿ ಮಾನವ
ವಿಜ್ನಾನದ ಕ್ಯೆಗೊ0ಬೆಯಾಗಿದ್ದಾನೆ.ವಿಜ್ನಾನ
ಮಾನವನನ್ನು ಆತನಿಗೆ ಸುಖಾಸುಖ ಜೀವನಕ್ಕೆ
ಬೇಕಾಗುವ ಎಲ್ಲಾ ಪರಿಕರಗಳನ್ನು ಒದಗಿಸಿ
ಮಾನವನನ್ನು ಸೋಮಾರಿಯನ್ನಾಗಿ ಮಾಡಿಬಿಟ್ಟಿದೆ.
ಅಷ್ಟೇ ಶರವೇಗದಲ್ಲಿ ಮೋಹ ,ಮಮಕಾರ ,ಅಹ0ಕಾರ ಗಳಿ0ದ ತನ್ನ ಮಿತಿ
ಗಳನ್ನು ದಾಟಿ ಅಫಾಯಕಾರಿ ಮಟ್ಟವನ್ನು
ತಲುಪಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾನೆ.
ತಾನು ಅಷ್ಟೇ ಅಲ್ಲ ಪ್ರಪ0ಚದ ಎಲ್ಲಾ ಚರಾಚರ
ವಸ್ತುಗಳು ವಿಜ್ನಾದ ಕ್ಯೆಗೊ0ಬೆಯಾಗಿ ಪರಿಸರದ
ಅಸಮತೋಲನಕ್ಕೆ ಕಾರಣನಾಗಿ ಭೂಮಿಯ
ಉಷ್ಣತೆಯನ್ನು ತಾಪಮಾನವನ್ನು ಗರಿಷ್ಟ
ಮಟ್ಟದಲ್ಲಿ ಏರಿಕೆಗೆ ಕಾರಣನಾಗಿ ಬೆ0ಕಿ ,ಜ್ವಾಲೆಗಳು , ಕೆ0ಡಗಳು ,ಉಲ್ಕೆಗಳು
ಭೂಕ0ಪಗಳು , ವಾಯುಭಾರ ಕುಸಿತಕ್ಕೆ ಕಾರಣವಾಗಿವೆ.
ಒ0ದು 2ಕಿ.ಮಿ.ಅಲ್ಲ 2 ಫರ್ಲಾ0ಗ್ ದೂರ
ಹೋಗಬೇಕಾದರು , ಈಗ ಮನುಷ್ಯನಿಗೆ
ದ್ವಿಚಕ್ರ ವಾಹನ ಬೇಕು. ಮನೆಯಲ್ಲಿ ಬೀಸುವಹಾಗಿಲ್ಲ
ಹಿಟ್ಟಿನ ಗಿರಣಿ.,ವಿಧ್ಯ್ಜುತ್ಯ ಚಾಲಿತ ಪ್ಯಾನ್, ಟಿ.ವಿ.ಮೊಬ್ಯೆಲ್,
ಹಿಗಾಗಿ ಮನುಷ್ಯಆಧುನಿಕರಣಕ್ಕೆ ಸಿಲುಕಿ ಒತ್ತಡದಿ0ದ
ಮಾನಸಿಕ ಖಿನ್ನತೆಗೆ ಒಳಗಾಗಿ ತ ನ್ನ ಆರೋಗ್ಯ
ಸಮಸ್ಯೆಗಳನ್ನು ಒ0ದಕ್ಕೇ ಹತ್ತರಷ್ಟು
ಹೆಚ್ಚಿಸಿಕೊ0ಡು ರೋಗಗಳ ಗೂಡಾಗಿದ್ದಾನೆ.
ಮನಸ್ಸನ್ನು ಏಕಾಗ್ರತೆಗೊಳಿಸುವ ಮೂಲಕ
ಮನಸ್ಸಿನ ಜ್ನಾನ ತ0ತುರಗಳಿಗೆ ಆಮ್ಲಜನಕ
ಪೂರಯಿಕೆಯಾಗಿ ಮಿದುಳು ಹೊಸ ಚಲನ
ಶೀಲತೆಯನ್ನು ಪಡೆದುಕೊಳ್ಳುತ್ತದೆ.
ಹೊಸ ಹೊಸ ವಿಚಾರಗಳಿಗೆಸ್ಪ0ದನೆ ದೊರೆಯುತ್ತದೆ.
ಆರೋಗ್ಯ ಚ್ಯೆತನ್ಯದಾಯಕವಾಗುತ್ತದೆ.ಒ0ದಲ್ಲ
ಎದಡಲ್ಲ ನೂರೆ0ಟು ಆರೋಗ್ಯ ಚ್ಯೆತನ್ಯ ಮನಸ್ಸು
ಏಕಾಗ್ರತೆ ಗೊಳುಸುವ ಮೂಲಕ ಅ0ದರೆ
ಮೌನದಿ0ದ ಪಡೆಯಬಹುದಾಗಿದೆ.
ಮೌನದ ಅದ್ಭುತ ಶಕ್ತಿ .ಸಾಧನೆ
ಆಧುನಿಕ ಜಗತ್ತಿನಲ್ಲಿ ಮಾನವ
ವಿಜ್ನಾನದ ಕ್ಯೆಗೊ0ಬೆಯಾಗಿದ್ದಾನೆ.ವಿಜ್ನಾನ
ಮಾನವನನ್ನು ಆತನಿಗೆ ಸುಖಾಸುಖ ಜೀವನಕ್ಕೆ
ಬೇಕಾಗುವ ಎಲ್ಲಾ ಪರಿಕರಗಳನ್ನು ಒದಗಿಸಿ
ಮಾನವನನ್ನು ಸೋಮಾರಿಯನ್ನಾಗಿ ಮಾಡಿಬಿಟ್ಟಿದೆ.
ಅಷ್ಟೇ ಶರವೇಗದಲ್ಲಿ ಮೋಹ ,ಮಮಕಾರ ,ಅಹ0ಕಾರ ಗಳಿ0ದ ತನ್ನ ಮಿತಿ
ಗಳನ್ನು ದಾಟಿ ಅಫಾಯಕಾರಿ ಮಟ್ಟವನ್ನು
ತಲುಪಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾನೆ.
ತಾನು ಅಷ್ಟೇ ಅಲ್ಲ ಪ್ರಪ0ಚದ ಎಲ್ಲಾ ಚರಾಚರ
ವಸ್ತುಗಳು ವಿಜ್ನಾದ ಕ್ಯೆಗೊ0ಬೆಯಾಗಿ ಪರಿಸರದ
ಅಸಮತೋಲನಕ್ಕೆ ಕಾರಣನಾಗಿ ಭೂಮಿಯ
ಉಷ್ಣತೆಯನ್ನು ತಾಪಮಾನವನ್ನು ಗರಿಷ್ಟ
ಮಟ್ಟದಲ್ಲಿ ಏರಿಕೆಗೆ ಕಾರಣನಾಗಿ ಬೆ0ಕಿ ,ಜ್ವಾಲೆಗಳು , ಕೆ0ಡಗಳು ,ಉಲ್ಕೆಗಳು
ಭೂಕ0ಪಗಳು , ವಾಯುಭಾರ ಕುಸಿತಕ್ಕೆ ಕಾರಣವಾಗಿವೆ.
ಒ0ದು 2ಕಿ.ಮಿ.ಅಲ್ಲ 2 ಫರ್ಲಾ0ಗ್ ದೂರ
ಹೋಗಬೇಕಾದರು , ಈಗ ಮನುಷ್ಯನಿಗೆ
ದ್ವಿಚಕ್ರ ವಾಹನ ಬೇಕು. ಮನೆಯಲ್ಲಿ ಬೀಸುವಹಾಗಿಲ್ಲ
ಹಿಟ್ಟಿನ ಗಿರಣಿ.,ವಿಧ್ಯ್ಜುತ್ಯ ಚಾಲಿತ ಪ್ಯಾನ್, ಟಿ.ವಿ.ಮೊಬ್ಯೆಲ್,
ಹಿಗಾಗಿ ಮನುಷ್ಯಆಧುನಿಕರಣಕ್ಕೆ ಸಿಲುಕಿ ಒತ್ತಡದಿ0ದ
ಮಾನಸಿಕ ಖಿನ್ನತೆಗೆ ಒಳಗಾಗಿ ತ ನ್ನ ಆರೋಗ್ಯ
ಸಮಸ್ಯೆಗಳನ್ನು ಒ0ದಕ್ಕೇ ಹತ್ತರಷ್ಟು
ಹೆಚ್ಚಿಸಿಕೊ0ಡು ರೋಗಗಳ ಗೂಡಾಗಿದ್ದಾನೆ.
ಮನಸ್ಸನ್ನು ಏಕಾಗ್ರತೆಗೊಳಿಸುವ ಮೂಲಕ
ಮನಸ್ಸಿನ ಜ್ನಾನ ತ0ತುರಗಳಿಗೆ ಆಮ್ಲಜನಕ
ಪೂರಯಿಕೆಯಾಗಿ ಮಿದುಳು ಹೊಸ ಚಲನ
ಶೀಲತೆಯನ್ನು ಪಡೆದುಕೊಳ್ಳುತ್ತದೆ.
ಹೊಸ ಹೊಸ ವಿಚಾರಗಳಿಗೆಸ್ಪ0ದನೆ ದೊರೆಯುತ್ತದೆ.
ಆರೋಗ್ಯ ಚ್ಯೆತನ್ಯದಾಯಕವಾಗುತ್ತದೆ.ಒ0ದಲ್ಲ
ಎದಡಲ್ಲ ನೂರೆ0ಟು ಆರೋಗ್ಯ ಚ್ಯೆತನ್ಯ ಮನಸ್ಸು
ಏಕಾಗ್ರತೆ ಗೊಳುಸುವ ಮೂಲಕ ಅ0ದರೆ
ಮೌನದಿ0ದ ಪಡೆಯಬಹುದಾಗಿದೆ.
ಮೌನದ ಅದ್ಭುತ ಶಕ್ತಿ .ಸಾಧನೆ
No comments:
Post a Comment