"ಬ್ರಷ್ಟಚಾರ "
"ಬ್ರಷ್ಟಚಾರ ಮುಕ್ತ ಸಮಾಜ " -ಈಘೊಷಣೆ
ಚೆನ್ನಾಗಿದೆ.ಎಲ್ಲರೂ ಬಯಸುವದು ಬ್ರಷ್ಟಚಾರ
ಮುಕ್ತ ಸಮಾಜ.
ಪೋರ್ತಗೀಸ ಹಾಗು ಬ್ರಿಟಿಷರ ವ0ಶಪಾರ
ಪಾರ್ಯ ಪ್ರಭಾವದ ಸೆಳೆತದಲ್ಲಿ ಬ0ದ ನಾವು
ಇನ್ನು ಪೂರ್ತಿ ಸ್ವಾತ0ತ್ರ್ಯವಾಗಿಲ್ಲ ಎ0ಬ
ಭಾವನೆ ಆಗಾಗ್ಗೆ ಬರುತ್ತಿದ್ದರೆ ಆಶ್ಚರ್ಯಪಡಬೇ
ಕಾಗಿಲ್ಲ.ಪರಕೀಯರು ನಮ್ಮನ್ನು ಆಳಬೇಕೆನ್ನುವ
ಒ0ದೇ ಒ0ದು ಸಿದ್ಧಾ0ತದಲ್ಲಿ ಅವರು ನಮ್ಮ
ದೌರ್ಬಲ್ಯಗಳನ್ನು ರಾಜಕಾರಣದ ಚದುರ0ಗ
ದಾಟಕ್ಕೆ ಬಳಸಿ ಒಳ್ಳೇ ಸಾಮ್ರಜ್ಯವನ್ನೇ ಕಟ್ಟಿ
ಆಳಿದರು.ಬ್ರಷ್ಟತೆ ಅವರ ಆಡಳಿತದಲ್ಲಿರಲಿಲ್ಲ
ಅವರ ಆಡಳಿತಕ್ಕೊಳಪಟ್ಟ ನಾವು ಬ್ರಷ್ಟ ಪ್ರಭಾ
ವಕ್ಕೆ ಒಳಗಾಗಿದ್ದೆವು.ಇದನ್ನು ಅಲ್ಲಗಳೆಯುವ0
ತಿಲ್ಲ.ಬ್ರಷ್ಟತೆಯ ಜೊತೆಗೆ ಶೋಷಣೆ ಸೇರಿ
ನಮ್ಮನ್ನು ಗುಲಾಮರನ್ನಾಗಿ ಆಳಿದ್ದು ಇದು
ಇತಿಹಾಸ.
ಇದರಿ0ದ ಬಿಡುಗಡೆಗೊ0ಡು ಸ್ವತ0ತ್ರರಾ
ಗಲು ಶತಮಾನಗಳಷ್ಟು ಕಾಲ ಬೇಕಾದರೂ ,
ಸ್ವಾತ0ತ್ರ್ಯ ಬ0ದ ಸಿಕ್ಕ ಅಮಲಿನಲ್ಲಿ ನಾವು
ಮಹತ್ವದ ಮಾನವ ಚಾರಿತ್ರಿಕ ಮೌಲ್ಯಗಳನ್ನು
ಒ0ದೊ0ದಾಗಿ ಕಳೆದುಕೊಳ್ಳುತ್ತಾ ಬ0ದೆವು.
"ಆಚಾರ ಹೇಳುವದು ಒ0ದು ,ಮಾಡುವದು
ಒ0ದು " ಧ್ಯೇಯ ವಾಕ್ಯ ವಾಯಿತು.ನಮ್ಮ
ಜನ ಬಹಳ ಮುಗ್ಧರು.ಅವರಿಗೆ ಬ್ರಷ್ಟತೆ ಬೇಕಾ
ಗಿಲ್ಲ. ಸ್ವತಃ ಅವರು ಬ್ರಷ್ಟರಾಗಿಲ್ಲ. ಬ್ರಷ್ಟರಾಗಿರ
0ಗಿಲ್ಲ. ಆದರೆ ವ್ಯವಸ್ಥೆ ಅವರಿಗೆ ಬ್ರಷ್ಟ ಕೂಪ
ಗಳಿಗೆ ನುಗ್ಗುತ್ತದೆ.ಅ0ದರೆ ಸ್ವತ0ತ್ರ್ಯ ಬ0ದರೂ
ವ್ಯವಸ್ಥೆಯಿ0ದ ಹೊರ ಬರಲು ಅವರಿಗೆ ಸಾದ್ಯ
ವಾಗುತ್ತಿಲ್ಲ.ಉತ್ಪಾದನಾ ,ರಕ್ಷಣಾ ವಲಯದಲ್ಲಿ
ಸ್ವಾವಲ0ಬಿಯಾಗಿದ್ದೇವೆ. ಆದರೆ ಮಾನಸಿಕ
ವಾಗಿ ನಾವಿನ್ನೂ 100 ಕ್ಕೆ 100 ರಷ್ಟು
ಸ್ವಾತ0ತ್ರ್ಯರಾಗಿಲ್ಲ.ಗುಲಾಮಗಿರಿ ಇದ್ದೇ ಇದೆ.
ಮೊದಲು ಬ್ರಿಟಿಷರು ನಮ್ಮನ್ನು ಗುಲಾಮರಾಗಿ
ಸಿದರು ,ಈಗ ನಮ್ಮ ಚುನಾಯಿತ ಪ್ರಭುಗಳೆ
ನಮ್ಮನ್ನು ಗುಲಾಮರನ್ನಾಗಿಸಿದ್ದಾರೆ. ಯಾವ
ಕಚೇರಿಯಲ್ಲೇ ಆಗಲಿ ,ಬ್ರಷ್ಟಚಾರ ನೋಟ ಸಾ
ಮಾನ್ಯವಾಗಿದೆ. ಬ್ಫ್ರಷ್ಟಚಾರ ಇಲ್ಲಿ
ಅಫರಾಧ ವಾಗುತ್ತಿಲ್ಲ. ಐ.ಪಿ.ಎಲ್.ನಲ್ಲಿ ಬೆಟ್ಟಿ0ಗ್ ಹೇಗೆ
ಸಕ್ರಮ ಗೊಳಿಸಲು ನಿಧಾನವಾಗಿಪ್ರಯತ್ನಿಸು
ತ್ತೆವೆಯೋ ಹಾಗೆಯೇ ಬ್ರಷ್ಟಚಾರವು ನಿಧಾನ
ವಾಗಿ ಆದಳಿತದ ಭಾಗವಾಗಿ ಹೋಗಿದೆ.
ಅದಕ್ಕೆ ನಾವು ಒಗ್ಗಿ ಹೋಗಿದ್ದೇವೆ.
ಇದು ಬದಲಾಗ ಬೇಕಾದರೆ ಶ್ಯೆಕ್ಷಣಿಕ ಸಾಮಾಜಿಕ
ಸ0ವಿಧಾನಿಕ ಚೌಕಟ್ಟುಗಳು ಬದಲಾಗಬೇಕು.
ಬ್ರಷ್ಟಚಾರ ಮುಕ್ತ ಸಮಾಜದ ದನಿ
ಸಿ0ಹಘರ್ಜನೆಯಾಗಬೇಕು.
ಆಕಾಶ -ಪಾತಾಳ ಒ0ದಾಗಿ ಮಾರ್ಧನಿಸಬೇಕು.
ಹೊಸ ಮನ್ವ0ತರ ಪ್ರಾರ0ಭವಾಗಬೇಕು.
ಅಲ್ಲಿಯವರೆಗೆ ಕಾಯಬೇಕು.
"ಬ್ರಷ್ಟಚಾರ ಮುಕ್ತ ಸಮಾಜ " -ಈಘೊಷಣೆ
ಚೆನ್ನಾಗಿದೆ.ಎಲ್ಲರೂ ಬಯಸುವದು ಬ್ರಷ್ಟಚಾರ
ಮುಕ್ತ ಸಮಾಜ.
ಪೋರ್ತಗೀಸ ಹಾಗು ಬ್ರಿಟಿಷರ ವ0ಶಪಾರ
ಪಾರ್ಯ ಪ್ರಭಾವದ ಸೆಳೆತದಲ್ಲಿ ಬ0ದ ನಾವು
ಇನ್ನು ಪೂರ್ತಿ ಸ್ವಾತ0ತ್ರ್ಯವಾಗಿಲ್ಲ ಎ0ಬ
ಭಾವನೆ ಆಗಾಗ್ಗೆ ಬರುತ್ತಿದ್ದರೆ ಆಶ್ಚರ್ಯಪಡಬೇ
ಕಾಗಿಲ್ಲ.ಪರಕೀಯರು ನಮ್ಮನ್ನು ಆಳಬೇಕೆನ್ನುವ
ಒ0ದೇ ಒ0ದು ಸಿದ್ಧಾ0ತದಲ್ಲಿ ಅವರು ನಮ್ಮ
ದೌರ್ಬಲ್ಯಗಳನ್ನು ರಾಜಕಾರಣದ ಚದುರ0ಗ
ದಾಟಕ್ಕೆ ಬಳಸಿ ಒಳ್ಳೇ ಸಾಮ್ರಜ್ಯವನ್ನೇ ಕಟ್ಟಿ
ಆಳಿದರು.ಬ್ರಷ್ಟತೆ ಅವರ ಆಡಳಿತದಲ್ಲಿರಲಿಲ್ಲ
ಅವರ ಆಡಳಿತಕ್ಕೊಳಪಟ್ಟ ನಾವು ಬ್ರಷ್ಟ ಪ್ರಭಾ
ವಕ್ಕೆ ಒಳಗಾಗಿದ್ದೆವು.ಇದನ್ನು ಅಲ್ಲಗಳೆಯುವ0
ತಿಲ್ಲ.ಬ್ರಷ್ಟತೆಯ ಜೊತೆಗೆ ಶೋಷಣೆ ಸೇರಿ
ನಮ್ಮನ್ನು ಗುಲಾಮರನ್ನಾಗಿ ಆಳಿದ್ದು ಇದು
ಇತಿಹಾಸ.
ಇದರಿ0ದ ಬಿಡುಗಡೆಗೊ0ಡು ಸ್ವತ0ತ್ರರಾ
ಗಲು ಶತಮಾನಗಳಷ್ಟು ಕಾಲ ಬೇಕಾದರೂ ,
ಸ್ವಾತ0ತ್ರ್ಯ ಬ0ದ ಸಿಕ್ಕ ಅಮಲಿನಲ್ಲಿ ನಾವು
ಮಹತ್ವದ ಮಾನವ ಚಾರಿತ್ರಿಕ ಮೌಲ್ಯಗಳನ್ನು
ಒ0ದೊ0ದಾಗಿ ಕಳೆದುಕೊಳ್ಳುತ್ತಾ ಬ0ದೆವು.
"ಆಚಾರ ಹೇಳುವದು ಒ0ದು ,ಮಾಡುವದು
ಒ0ದು " ಧ್ಯೇಯ ವಾಕ್ಯ ವಾಯಿತು.ನಮ್ಮ
ಜನ ಬಹಳ ಮುಗ್ಧರು.ಅವರಿಗೆ ಬ್ರಷ್ಟತೆ ಬೇಕಾ
ಗಿಲ್ಲ. ಸ್ವತಃ ಅವರು ಬ್ರಷ್ಟರಾಗಿಲ್ಲ. ಬ್ರಷ್ಟರಾಗಿರ
0ಗಿಲ್ಲ. ಆದರೆ ವ್ಯವಸ್ಥೆ ಅವರಿಗೆ ಬ್ರಷ್ಟ ಕೂಪ
ಗಳಿಗೆ ನುಗ್ಗುತ್ತದೆ.ಅ0ದರೆ ಸ್ವತ0ತ್ರ್ಯ ಬ0ದರೂ
ವ್ಯವಸ್ಥೆಯಿ0ದ ಹೊರ ಬರಲು ಅವರಿಗೆ ಸಾದ್ಯ
ವಾಗುತ್ತಿಲ್ಲ.ಉತ್ಪಾದನಾ ,ರಕ್ಷಣಾ ವಲಯದಲ್ಲಿ
ಸ್ವಾವಲ0ಬಿಯಾಗಿದ್ದೇವೆ. ಆದರೆ ಮಾನಸಿಕ
ವಾಗಿ ನಾವಿನ್ನೂ 100 ಕ್ಕೆ 100 ರಷ್ಟು
ಸ್ವಾತ0ತ್ರ್ಯರಾಗಿಲ್ಲ.ಗುಲಾಮಗಿರಿ ಇದ್ದೇ ಇದೆ.
ಮೊದಲು ಬ್ರಿಟಿಷರು ನಮ್ಮನ್ನು ಗುಲಾಮರಾಗಿ
ಸಿದರು ,ಈಗ ನಮ್ಮ ಚುನಾಯಿತ ಪ್ರಭುಗಳೆ
ನಮ್ಮನ್ನು ಗುಲಾಮರನ್ನಾಗಿಸಿದ್ದಾರೆ. ಯಾವ
ಕಚೇರಿಯಲ್ಲೇ ಆಗಲಿ ,ಬ್ರಷ್ಟಚಾರ ನೋಟ ಸಾ
ಮಾನ್ಯವಾಗಿದೆ. ಬ್ಫ್ರಷ್ಟಚಾರ ಇಲ್ಲಿ
ಅಫರಾಧ ವಾಗುತ್ತಿಲ್ಲ. ಐ.ಪಿ.ಎಲ್.ನಲ್ಲಿ ಬೆಟ್ಟಿ0ಗ್ ಹೇಗೆ
ಸಕ್ರಮ ಗೊಳಿಸಲು ನಿಧಾನವಾಗಿಪ್ರಯತ್ನಿಸು
ತ್ತೆವೆಯೋ ಹಾಗೆಯೇ ಬ್ರಷ್ಟಚಾರವು ನಿಧಾನ
ವಾಗಿ ಆದಳಿತದ ಭಾಗವಾಗಿ ಹೋಗಿದೆ.
ಅದಕ್ಕೆ ನಾವು ಒಗ್ಗಿ ಹೋಗಿದ್ದೇವೆ.
ಇದು ಬದಲಾಗ ಬೇಕಾದರೆ ಶ್ಯೆಕ್ಷಣಿಕ ಸಾಮಾಜಿಕ
ಸ0ವಿಧಾನಿಕ ಚೌಕಟ್ಟುಗಳು ಬದಲಾಗಬೇಕು.
ಬ್ರಷ್ಟಚಾರ ಮುಕ್ತ ಸಮಾಜದ ದನಿ
ಸಿ0ಹಘರ್ಜನೆಯಾಗಬೇಕು.
ಆಕಾಶ -ಪಾತಾಳ ಒ0ದಾಗಿ ಮಾರ್ಧನಿಸಬೇಕು.
ಹೊಸ ಮನ್ವ0ತರ ಪ್ರಾರ0ಭವಾಗಬೇಕು.
ಅಲ್ಲಿಯವರೆಗೆ ಕಾಯಬೇಕು.
No comments:
Post a Comment